ಮಣಿಪಾಲ: ಅ.25ರಂದು MSDC ಓರೇನ್ ಇಂಟರ್ನ್ಯಾಷನಲ್’ನಲ್ಲಿ “ಸಾಮಾಜಿಕ ಮಾಧ್ಯಮ ತೊಡಗಿಸಿಕೊಳ್ಳುವಿಕೆ” ಕುರಿತು ಕಾರ್ಯಾಗಾರ

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ, ಓರೇನ್ ಇಂಟರ್ನ್ಯಾಷನಲ್’ನಲ್ಲಿ ಅ.25 ರಂದು ಬೆಳಗ್ಗೆ 11.30 ರಿಂದ ಮಧ್ಯಾಹ್ನ 1.00 ರವರೆಗೆ ‘ಸಾಮಾಜಿಕ ಮಾಧ್ಯಮ ತೊಡಗಿಸಿಕೊಳ್ಳುವಿಕೆ’ ಕುರಿತು ವಿಶೇಷ ಕಾರ್ಯಾಗಾರ ನಡೆಯಲಿದೆ. ▪️ಇನ್‌ಸ್ಟಾ ಪುಟವನ್ನು ಹೇಗೆ ರಚಿಸುವುದು.▪️ಪೋಸ್ಟ್ / ರೀಲ್ ಅನ್ನು ಹೇಗೆ ರಚಿಸುವುದು.▪️ಹ್ಯಾಶ್‌ಟ್ಯಾಗ್‌ಗಳು/ಶೀರ್ಷಿಕೆಗಳನ್ನು ಬಳಸುವುದು.▪️ವೀಡಿಯೊವನ್ನು ಹೇಗೆ ಸಂಪಾದಿಸುವುದು (ವೀಡಿಯೊ ಎಡಿಟಿಂಗ್, ಪಠ್ಯವನ್ನು ಸೇರಿಸುವುದು, ಲೋಗೋ ಸೇರಿಸುವುದು, ಸಂಗೀತವನ್ನು ಸೇರಿಸುವುದು, ವೀಡಿಯೊ ಶೂಟಿಂಗ್) ಎಂಬುದು ಕಲಿಯಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8123165068 /8123163935📍ಒರೇನ್ ಇಂಟರ್‌ನ್ಯಾಶನಲ್, MSDC ಕಟ್ಟಡ, 3ನೇ […]

ಚೆನ್ನಪಟ್ಟಣ ಕ್ಷೇತ್ರದ ಗೊಂದಲ ಶೀಘ್ರವೇ ಸುಖಾಂತ್ಯ ಕಾಣಲಿದೆ, ಅಲ್ಲಿ ಎನ್‌ಡಿಎ ಗೆಲ್ಲುತ್ತೆ; ಸಂಸದ ಕೋಟ ಹೇಳಿಕೆ

ಉಡುಪಿ: ಚೆನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಗೊಂದಲಗಳು ಶೀಘ್ರ ಸುಖಾಂತ್ಯ ಕಾಣಲಿದೆ. ಅಲ್ಲಿ ಎನ್ ಡಿಎ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ಸಂಸದ ಕೋಟ ಶ್ರೀನಿವಾಸ್‌ ಪೂಜಾರಿ ಹೇಳಿದ್ದಾರೆ. ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್‌ ಸೇರ್ಪಡೆ ವಿಚಾರದ ಬಗ್ಗೆ ಉಡುಪಿಯಲ್ಲಿ ಪ್ರತಿಕ್ರಿಯಿಸಿದ, ಈ ಕ್ಷಣದವರೆಗೆ ಅವರು ನಮ್ಮ ಪಕ್ಷದಲ್ಲೇ ಇದ್ದಾರೆ ಎಂಬ ಮಾಹಿತಿ ಇದೆ. ಆದರೆ ಮುಂದಿನ ಬೆಳವಣಿಗೆ ಗೊತ್ತಿಲ್ಲ. ಅವರು ಈ ಹಿಂದೆ ಬಿಜೆಪಿಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದವರು. ಕುಮಾರಸ್ವಾಮಿ ಅವರು ಲೋಕಸಭೆಗೆ ಸ್ಪರ್ಧಿಸಿ ಗೆದ್ದಿದ್ದಾರೆ. ಹೀಗಾಗಿ ಸಹಜವಾಗಿಯೇ ಚೆನ್ನಪಟ್ಟಣ […]

ಅ.27ರಂದು ಉಡುಪಿಯಲ್ಲಿ “ಜಾನಪದ ಹಬ್ಬ-2024”

ಉಡುಪಿ: ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಉಡುಪಿ, ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಹಾಗೂ ಜಾನಪದ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿ ಇದರ ಸಹಯೋಗದಲ್ಲಿ “ಜಾನಪದ ಹಬ್ಬ-2024” ಕಾರ್ಯಕ್ರಮವನ್ನು ಇದೇ ಅ.27ರಂದು ಕೃಷ್ಣಮಠದ ರಾಜಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದರು. ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 9.30ಕ್ಕೆ ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು ಜಾನಪದ ಹಬ್ಬವನ್ನು […]

ಅ.27ರಂದು ಕೆಮ್ಮಣ್ಣು ಗಣಪತಿ ಸಹಕಾರಿ ವ್ಯವಸಾಯಕ ಸಂಘದ “ಶತಾಭಿವಂದನಂ’ ಸಮಾರೋಪ ಸಂಭ್ರಮ

ಉಡುಪಿ: ಕೆಮ್ಮಣ್ಣು ಗಣಪತಿ ಸಹಕಾರಿ ವ್ಯವಸಾಯಕ ಸಂಘದ “ಶತಾಭಿವಂದನಂ’ ಸಮಾರೋಪ ಸಂಭ್ರಮವು ಅ. 27ರ ಬೆಳಗ್ಗೆ 8ರಿಂದ ಸಂಜೆ 6ರ ವರೆಗೆ ಕೆಮ್ಮಣ್ಣು ಸರಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಟಿ. ಸತೀಶ್‌ ಶೆಟ್ಟಿ ತಿಳಿಸಿದರು. ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10.30ಕ್ಕೆ ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ. ಎಂ. ಎನ್‌. ರಾಜೇಂದ್ರ ಕುಮಾರ್‌ ಅವರು ಶತಮಾನೋತ್ಸವವನ್ನು ಉದ್ಘಾಟಿಸಲಿದ್ದಾರೆ. ಮಾಜಿ ಲೋಕಾಯುಕ್ತ ಎನ್‌. ಸಂತೋಷ ಹೆಗ್ಡೆ ದೀಪ […]

ಉಡುಪಿ :ನಿಮ್ಮ ದೀಪಾವಳಿಯನ್ನು ಮಡಿಕುಳಾಸ್ ಬೇಕರಿಯೊಂದಿಗೆ ಆಚರಿಸಿ

ಬ್ರಹ್ಮಾವರ : ಈ ವರ್ಷದ ದೀಪಾವಳಿಯನ್ನು ಇನ್ನಷ್ಟು ವಿಶೇಷ ವಾಗಿರಿಸಲು ಸ್ವಾದಿಷ್ಟವಾದ ಬೇಕರಿ ಮಡಿಕುಳಾಸ್ ಗೆ ಭೇಟಿ ನೀಡಿ. ಇಲ್ಲಿ ಶುದ್ಧ ತುಪ್ಪದಿಂದ ಮನೆಯಲ್ಲೇ ತಯಾರಿಸಿದ ಕಾಜು, ಡ್ರೈ ಫ್ರೂಟ್ಸ್ ಸ್ವೀಟ್ಸ್ ಹಾಗೂ ವಿವಿಧ ಬಗೆಯ ಸ್ವೀಟ್ಸ್ ಗಳು ಲಭ್ಯವಿರುತ್ತದೆ.ಅಲ್ಲದೇ ಉತ್ತಮ ಸರ್ವಿಸ್ ನೊಂದಿಗೆ ವಿವಿಧ ರೀತಿಯ ಐಸ್ ಕ್ರೀಂ ಗಳು ದೊರಕುತ್ತವೆ.ಹಾಗೂ ವಿಶೇಷವಾಗಿ ಹೋಲ್ಸೇಲ್ ದರದಲ್ಲಿ ಸೋನ್ ಪಪಡಿ ಮತ್ತು ಸ್ವೀಟ್ ಗಿಫ್ಟ್ ಬಾಕ್ಸ್ ಗಳು ಲಭ್ಯವಿರುತ್ತವೆ. ಸ್ಥಳ: ಮಡಿಕುಳಾಸ್ ಸ್ವೀಟ್ಸ್ ಆ್ಯಂಡ್ ಐಸ್ ಕ್ರೀಮ್ಸ್ […]