ಇಂದ್ರಾಳಿ ಬ್ರಿಡ್ಜ್ ಅವ್ಯವಸ್ಥೆ ವಿರುದ್ದ ಪ್ರತಿಭಟನೆಗೆ ಸಜ್ಜಾದ ಹೋರಾಟ ಸಮಿತಿ

ಉಡುಪಿ: ಭಾರೀ ವಿವಾದಕ್ಕೀಡಾಗಿರುವ ಇಂದ್ರಾಳಿ ಬ್ರಿಡ್ಜ್ ಕಾಮಗಾರಿ ಅವ್ಯವಸ್ಥೆಯ ವಿರುದ್ದ ಹೋರಾಟ ಸಮಿತಿ ಪ್ರತಿಭಟನೆಗೆ ಸಜ್ಜುಗೊಳ್ಳುತ್ತಿದ್ದಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ಯಶ್ ಪಾಲ್ ಸುವರ್ಣ ಅವರು ಕಾಮಗಾರಿ ಪ್ರದೇಶಕ್ಕೆ ದೌಡಾಯಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಉಡುಪಿ- ಮಣಿಪಾಲ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯ ರೈಲ್ವೇ ಬ್ರಿಡ್ಜ್ ಕಾಮಗಾರಿ ಜನಪ್ರತಿನಿಧಿಗಳ ಅಸಡ್ಡೆ ಹಾಗೂ ರೈಲ್ವೇ ಅಧಿಕಾರಿಗಳ ನಿರ್ಲಕ್ಷ್ಯದಿಂದ ನೆನೆಗುದಿಗೆ ಬಿದ್ದಿತ್ತು. ಇದರಿಂದ ಪ್ರತಿನಿತ್ಯ ಅಪಘಾತಗಳು ನಡೆಯುತ್ತಿದ್ದು, ನಿತ್ಯ ಪ್ರಯಾಣಿಕರು ಸಂಕಷ್ಟ ಅನುಭವಿಸುತ್ತಿದ್ದರು. ಹಲವು ಬಾರಿ ಉಡುಪಿಯ […]

ಮಡಿಕುಳಾಸ್ ಸ್ವೀಟ್ಸ್ & ಐಸ್ ಕ್ರೀಮ್ ಮಳಿಗೆಯಲ್ಲಿ ದೀಪಾವಳಿಗೆ ರುಚಿಕರ ತಿನಿಸುಗಳು!

ಉಡುಪಿ: ಮಡಿಕುಳಾಸ್ ಸ್ವೀಟ್ಸ್ &ಐಸ್ ಕ್ರೀಮ್ ಮಳಿಗೆಯಲ್ಲಿ ದೀಪಾವಳಿಗೆ ರುಚಿಕರ ತಿನಿಸುಗಳು ಲಭ್ಯವಿದ್ದು ನಿಮ್ಮ ದೀಪಾವಳಿಯನ್ನು ಮಡಿಕುಳಾಸ್ ಬೇಕರಿಯ ಸಿಹಿತಿಂಡಿಗಳೊಂದಿಗೆ ಇನ್ನಷ್ಟು ರುಚಿಕರವಾಗಿಸಬಹುದು. ಸ್ವಾದಿಷ್ಟವಾದ ದೀಪಾವಳಿ ಸ್ವೀಟ್ಸ್‌ ಗೆ ಮಡಿಕುಳಾಸ್ ಬೇಕರಿಗೆ ಭೇಟಿ ನೀಡಿ ನಿಮ್ಮ ಇಷ್ಟದ ಬೇಕರಿ ತಿನಿಸುಗಳನ್ನು ಸವಿಯಲು ಒಂದೊಳ್ಳೆಯ ಅವಕಾಶ.ಶುದ್ಧ ತುಪ್ಪದಿಂದ ಮನೆಯಲ್ಲೇ ತಯಾರಿಸಿದ ಕಾಜು, ಡ್ರೈ ಫ್ರೂಟ್ಸ್ ಸ್ವೀಟ್ಸ್ ಹಾಗೂ ವಿವಿಧ ಬಗೆಯ ಸ್ವೀಟ್ಸ್ ಗಳು ಇಲ್ಲಿ ಲಭ್ಯವಿದೆ. ಕೂಡಲೇ ಭೇಟಿ ನೀಡಿ. MADIKULAS Sweets & Ice Creams Near […]

ಶೆಣೈ, ಹೋಂ ಪ್ರೊಡಕ್ಟ್ಸ್ ನಲ್ಲಿ ದೀಪಾವಳಿ ಹಬ್ಬದ ವಿಶೇಷ ಮಾರಾಟ

ಉಡುಪಿ: ಶೆಣೈ, ಹೋಂ ಪ್ರೊಡಕ್ಟ್ಸ್‌ ಮಟಪಾಡಿ ಮತ್ತು ಶೆಣೈ ಬೇಕರಿ ಬ್ರಹ್ಮಾವರ ಇಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಮಾರಾಟ ವ್ಯವಸ್ಥೆ ಮಾಡಲಾಗಿದೆ. ದೀಪಾವಳಿ ಹಬ್ಬಕ್ಕೆ ಬೇಕಾಗುವ ಎಲ್ಲಾ ತರದ ಸ್ಪೆಶಲ್ ಸ್ವೀಟ್ಸ್‌ಗಳು ಹಾಗೂ ಸ್ವೀಟ್ ಬಾಕ್ಸ್‌ಗಳು ಇಲ್ಲಿ ಹೋಲ್‌ಸೇಲ್ ದರದಲ್ಲಿ ಲಭ್ಯವಿದೆ. ಹಾಗೆಯೇ ಸೋನ್ ಪಪಡಿ ಗಿಫ್ಟ್ ಬಾಕ್ಸ್‌ಗಳು ವಿಶೇಷ ದರದಲ್ಲಿ ಲಭ್ಯವಿದೆ. ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು.ಮಾಹಿತಿಗೆ ಸಂಪರ್ಕಿಸಿ ಮೊ: 9741761153 9980264414