ಉಡುಪಿ: ಮೈಂಡ್ ಕ್ರಿಯೇಟಿವ್ ಸ್ಕೂಲ್ ನಲ್ಲಿ 2 ತಿಂಗಳ ಉಚಿತ ತರಬೇತಿ ಮತ್ತು ಉದ್ಯೋಗ ಮಾರ್ಗದರ್ಶನ.

ಉಡುಪಿ: ಉಡುಪಿ ಮೈಂಡ್ ಕ್ರಿಯೇಟಿವ್ ಸ್ಕೂಲ್ ನಲ್ಲಿ ಹೆಸರಾಂತ ಐಡಿ ತಂತ್ರಜ್ಞಾನ ಸಂಸ್ಥೆಯ ಸಹಾಯೋಗದಿಂದ 2 ತಿಂಗಳ ಉಚಿತ ತರಬೇತಿ ಮತ್ತು ಉದ್ಯೋಗ ಮಾರ್ಗದರ್ಶನ ನಡೆಯಲಿದೆ. ಇಲ್ಲಿ ಟ್ಯಾಲಿ ಪ್ರೊಗ್ರಾಂ ಹಾಗೂ ಜನರೇಶನ್ ಎಐ ಬಗ್ಗೆ ತರಬೇತಿ ನೀಡಲಾಗುವುದು. ಬೇಕಾದ ದಾಖಲೆಗಳು:🔸 Passport-Size Photo🔸 Degree Marks card Xerox🔸 PAN Card (If Applicable) Xerox🔸 Aadhar Card Xerox🔸 Income certificate Xerox ಆಸಕ್ತರು ಮೇಲಿನ ಎಲ್ಲಾ ದಾಖಲೆಗಳೊಂದಿಗೆ 10-08-2024 ರಂದು ತಮ್ಮ ಹೆಸರನ್ನು […]
ಉಡುಪಿ: ಹಾಡುಹಗಲೇ ಕಾರಿನಲ್ಲಿ ಕಾಮದಾಟ; ರೆಡ್ ಹ್ಯಾಂಡಾಗಿ ಜನರ ಕೈಗೆ ಸಿಕ್ಕಿಬಿದ್ದ ಜೋಡಿ

ಉಡುಪಿ: ಹಾಡುಹಗಲೇ ಜೋಡಿಯೊಂದು ಕಾರಿನಲ್ಲಿ ಕಾಮದಾಟದಲ್ಲಿ ತೊಡಗಿದ್ದ ಘಟನೆ ಉಡುಪಿ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮುಂಭಾಗದಲ್ಲಿ ಇಂದು ನಡೆದಿದೆ. ಕಾರಿನ ಗಾಜಿಗೆ ಪರದೆ ಅಳವಡಿಸಿ ಕಾರಿನ ಒಳಗೆ ಕುಲ್ಲಂಕುಲ್ಲಾ ಆಟದಲ್ಲಿ ಜೋಡಿ ತೊಡಗಿತ್ತು. ಕಾರು ಅಲ್ಲಾಡುತ್ತಿರುವುದರಿಂದ ಸಂಶಯಗೊಂಡ ಜನರು, ಕಾರನ್ನು ಪರಿಶೀಲನೆ ನಡೆಸಿದ್ದಾರೆ. ಆಗ ಕಾರಿನ ಒಳಗಡೆ ಜೋಡಿ ಪತ್ತೆಯಾಗಿದೆ. ಈ ವೇಳೆ ಜೋಡಿ ಜನರ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದೆ. ನಗರದ ಮಧ್ಯಭಾಗದಲ್ಲಿ ಅನೈತಿಕ ಚಟುಚಟಿಕೆ ನಡೆಸಿದ್ದಕ್ಕೆ ಜೋಡಿಯನ್ನು ಸಾರ್ವಜನಿಕರು ತರಾಟೆಗೆ […]
ಮಣಿಪಾಲ: ಆಗಸ್ಟ್ 13 ರಂದು MSDC ಓರೇನ್ ಇಂಟರ್ನ್ಯಾಷನಲ್ ನಲ್ಲಿ ಉಚಿತ “ಅಲ್ಟ್ರಾ ಸೋನಿಕ್ ಯಂತ್ರ ಚಿಕಿತ್ಸೆ” ಕಾರ್ಯಾಗಾರ.

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ. ಟಿಎಂಎ ಪೈ ಫೌಂಡೇಶನ್ನ ಘಟಕ) ಓರೇನ್ ಇಂಟರ್ನ್ಯಾಷನಲ್ ನಲ್ಲಿ ಆಗಸ್ಟ್ 13 ರಂದು ಮಧ್ಯಾಹ್ನ 2:30 ರಿಂದ 3:30ವರೆಗೆ ಉಚಿತ “ಅಲ್ಟ್ರಾ ಸೋನಿಕ್ ಯಂತ್ರ ಚಿಕಿತ್ಸೆ” ಕಾರ್ಯಾಗಾರ ನಡೆಯಲಿದೆ. ಕಲಿಕೆಯ ಫಲಿತಾಂಶಗಳು: 1) ಅಲ್ಟ್ರಾ ಸೌಂಡ್ ಯಂತ್ರದ ಕಾರ್ಯನಿರ್ವಹಣೆ. 2) ಅಲ್ಟ್ರಾಸಾನಿಕ್ ಯಂತ್ರದೊಂದಿಗೆ ಮುಖದ ಚಿಕಿತ್ಸೆಯನ್ನು ನಿರ್ವಹಿಸುವುದು. 3) ಅಲ್ಟ್ರಾಸಾನಿಕ್ ಯಂತ್ರವನ್ನು ಬಳಸುವ ಪ್ರಯೋಜನಗಳು. ಯಾರು ಭಾಗವಹಿಸಬಹುದು: 1) ಎಲ್ಲಾ ಸಲೂನ್ ಮಾಲೀಕರು 2) ಸ್ಕಿನ್ ಥೆರಪಿಸ್ಟ್, ಬ್ಯೂಟಿಷಿಯನ್ […]
ಆ. 9 ರಂದು ಮಿನಿ ಉದ್ಯೋಗ ಮೇಳ

ಉಡುಪಿ: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವತಿಯಿಂದ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಉದ್ಯೋಗ ವಿನಿಮಯ ಕಛೇರಿಯಲ್ಲಿ ಆಗಸ್ಟ್ 9 ರಂದು ಬೆಳಗ್ಗೆ 10.30 ಕ್ಕೆ ಮಿನಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಎಸ್.ಎಸ್.ಎಲ್.ಸಿ, ಪಿ.ಯು.ಸಿ ಐ.ಟಿ.ಐ, ಬಿ.ಕಾಂ, ಬಿ.ಇ ಇಂಜಿನಿಯರಿಂಗ್, ಡಿಪ್ಲೋಮಾ ಹಾಗೂ ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿ, ಸ್ವ-ವಿವರವುಳ್ಳ ರೆಸ್ಯೂಮ್/ಸಿವಿ ಹಾಗೂ ಆಧಾರ್ ಕಾರ್ಡ್ಪ್ರತಿಯೊಂದಿಗೆ ಮಿನಿ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ […]
ಉಡುಪಿ ಜಿಲ್ಲಾ ಸವಿತಾ ಸಮಾಜ; ಪ್ರತಿಭಾ ಪುರಸ್ಕಾರ, ಪ್ರಶಸ್ತಿ ಪ್ರದಾನ

ಉಡುಪಿ: ಉಡುಪಿ ಜಿಲ್ಲಾ ಸವಿತಾ ಸಮಾಜದ ಆಶ್ರಯದಲ್ಲಿ ಸವಿತಾ ಸಮಾಜದ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ‘ವಿದ್ಯಾ ಪ್ರತಿಭಾ ಪುರಸ್ಕಾರ’, ಸವಿತಾ ಸ್ವಚ್ಛ ಸೆಲೂನ್ ಜಿಲ್ಲಾ ಪ್ರಶಸ್ತಿ’ ಹಾಗೂ ‘ಸವಿತಾ ಹಿರಿಯ ವೃತ್ತಿ ಭಾಂದವ ಜಿಲ್ಲಾ ಪ್ರಶಸ್ತಿ’ ಪ್ರಧಾನ ಸಮಾರಂಭವು ಅಂಬಲಪಾಡಿ ಸವಿತಾ ಸಮುದಾಯ ಭವನದಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರಕೂರಿನ ಮಾಜಿ ಆಡಳಿತ ಮೊಕ್ತೇಸರ ವಿಶ್ವನಾಥ್ ಭಂಡಾರಿ ಅವರು, 80ರ ದಶಕದಲ್ಲಿ ಸಂಘಟನೆ ಆರಂಭಿಸಲು ಸಂಕಲ್ಪ ಮಾಡಿದ್ದು, ಅಂದಿನಿಂದ ಇಂದು […]