Day: July 1, 2024

  • ವೈದ್ಯರಿಗೆ ಹೇಳೋಣ ಒಂದು ಸಲಾಂ: ವೈದ್ಯರ ಪ್ರಾಮುಖ್ಯ ಅರಿಯುವ ದಿನವಿಂದು!

    ವೈದ್ಯರಿಗೆ ಹೇಳೋಣ ಒಂದು ಸಲಾಂ: ವೈದ್ಯರ ಪ್ರಾಮುಖ್ಯ ಅರಿಯುವ ದಿನವಿಂದು!

    ಜುಲೈ 1 ರಾಷ್ಟ್ರೀಯ ವೈದ್ಯರ ದಿನದ ಸಂಭ್ರಮ. 1991ರಲ್ಲಿ ಭಾರತ ಸರಕಾರವು ಪ್ರಸಿದ್ಧ ವೈದ್ಯ ‘ಭಾರತರತ್ನ’ ಡಾ. ಬಿಧಾನ್ ಚಂದ್ರ ರಾಯ್ (ಡಾ. ಬಿ.ಸಿ.ರಾಯ್) ರವರ ಜನ್ಮ ದಿನ ಮತ್ತು ಸ್ಮ್ರತಿದಿನದ ಸಲುವಾಗಿ ಈ ವೈದ್ಯದಿನವನ್ನು ಆಚರಿಸಲಾಗುತ್ತಿದೆ. ವೈದ್ಯರ ಪ್ರಾಮುಖ್ಯತೆಯನ್ನ ಅರಿತುಕೊಳ್ಳಲು ವೈದ್ಯಕೀಯ ವೃತ್ತಿಯನ್ನು ಗೌರವಿಸುವ ಸಲುವಾಗಿ ವೈದ್ಯರ ದಿನವನ್ನು ಆಚರಿಸಿ ಅವರ ವೃತ್ತಿಯ ತ್ಯಾಗವನ್ನು ಸ್ಮರಿಸುವುದು ಈ ದಿನದ ಅವಶ್ಯಕತೆಯಾಗಿದೆ. ವೈದ್ಯರ ದಿನಾಚರಣೆಯಿಂದ ಅವರ ವೃತಿ ಜೀವನದ ಬದ್ಧತೆಯನ್ನು ಗಟ್ಟಿಗೊಳಿಸಲು ಪೂರಕವಾಗಿದೆ. ಭಾರತದಲ್ಲಿ ಅತೀ ಹೆಚ್ಚಿನ…

  • ಬ್ರಿಟಿಷರ ಕಾಲದ ಕ್ರಿಮಿನಲ್ ಕಾನೂನುಗಳಿಗೆ ವಿದಾಯ: ಇಂದಿನಿಂದ ದೇಶದಲ್ಲಿ ಮೂರು ಹೊಸ ಕಾನೂನು ಜಾರಿ.

    ಬ್ರಿಟಿಷರ ಕಾಲದ ಕ್ರಿಮಿನಲ್ ಕಾನೂನುಗಳಿಗೆ ವಿದಾಯ: ಇಂದಿನಿಂದ ದೇಶದಲ್ಲಿ ಮೂರು ಹೊಸ ಕಾನೂನು ಜಾರಿ.

    ನವದೆಹಲಿ: ಬ್ರಿಟೀಷರ ಕಾಲದಿಂದ ಜಾರಿಯಲ್ಲಿದ್ದ ಐಪಿಸಿ (Indian Penal Code), ಸಿಆರ್‌ಪಿಸಿ (Code of Criminal Procedure), ಇಂಡಿಯನ್ ಎವಿಡೆನ್ಸ್ ಆಕ್ಟ್‌ಗೆ (Indian Evidence Act) ವಿದಾಯ ಹೇಳಿ, ಇಂದಿನಿಂದ ದೇಶದಲ್ಲಿ ಹೊಸ ಕಾನೂನು ಜಾರಿಯಾಗಿದೆ. ಐಪಿಸಿ ಜಾಗದಲ್ಲಿ ಭಾರತೀಯ ನ್ಯಾಯ ಸಂಹಿತೆ ಸಿಆರ್‌ಪಿಸಿ ಜಾಗದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, ಇಂಡಿಯನ್ ಎವಿಡೆನ್ಸ್ ಆಕ್ಟ್ ಜಾಗದಲ್ಲಿ ಭಾರತೀಯ ಸಾಕ್ಷ್ಯ ಅಧಿನಿಯಮ ಜಾರಿಗೆ ಬರುತ್ತಿದೆ. ಭಾರತೀಯ ನ್ಯಾಯ ಸಂಹಿತೆಯು 358 ಸೆಕ್ಷನ್ ಒಳಗೊಂಡಿದೆ. 20 ಹೊಸ ಅಪರಾಧಗಳು…

  • ಜುಲೈ ಮೊದಲ ದಿನವೇ ದೇಶದ ಜನತೆಗೆ ಗುಡ್‌ನ್ಯೂಸ್‌: LPG ಸಿಲಿಂಡರ್‌ ಬೆಲೆ ಇಳಿಕೆ.

    ಜುಲೈ ಮೊದಲ ದಿನವೇ ದೇಶದ ಜನತೆಗೆ ಗುಡ್‌ನ್ಯೂಸ್‌: LPG ಸಿಲಿಂಡರ್‌ ಬೆಲೆ ಇಳಿಕೆ.

    ಬೆಂಗಳೂರು: ಸರ್ಕಾರಿ ತೈಲ ಮತ್ತು ಅನಿಲ ಮಾರುಕಟ್ಟೆ ಕಂಪನಿಗಳು ಸತತ ನಾಲ್ಕನೇ ಬಾರಿಗೆ ಎಲ್‌ಪಿಜಿ ಸಿಲಿಂಡರ್‌ ಬೆಲೆ ಇಳಿದಿದ್ದು, ಈ ಮೂಲಕ ಜುಲೈ ಮೊದಲ ದಿನವೇ ದೇಶದ ಜನತೆಗೆ ಗುಡ್‌ನ್ಯೂಸ್‌ ಸಿಕ್ಕಿದಂತಾಗಿದೆ. ಇಂಡಿಯನ್ ಆಯಿಲ್‌ ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್‌ಗಳ ಬೆಲೆಯನ್ನು ಸ್ವಲ್ಪ ಕಡಿಮೆ ಮಾಡಿದ್ದು, ದೇಶದ ಮೆಟ್ರೋ ನಗರಗಳಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ರೂ.31 ಇಳಿಕೆಯಾಗಿದೆ. ಹೊಸ ಬೆಲೆ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ಆದರೆ, 14.2 ಕೆಜಿ ಸಬ್ಸಿಡಿ ರಹಿತ ಅಡುಗೆ ಅನಿಲ…

  • ಆರೋಗ್ಯವನ್ನು ಕಾಪಾಡುವ ದೇವರು, ವೈದ್ಯರು..!!!

    ಆರೋಗ್ಯವನ್ನು ಕಾಪಾಡುವ ದೇವರು, ವೈದ್ಯರು..!!!

    ಸಾಮಾನ್ಯವಾಗಿ ವೈದ್ಯರನ್ನು ದೇವರ ಎರಡನೇ ರೂಪ ಎಂದು ಕರೆಯಲಾಗುತ್ತದೆ. ಪ್ರತಿಯೊಬ್ಬರ ಜೀವನದಲ್ಲಿ ಆಸ್ತಿ ಅಂತಸ್ತು ಎಷ್ಟು ಮುಖ್ಯವೋ ಆರೋಗ್ಯ ಕೂಡ ಬಹಳ ಮುಖ್ಯವಾಗಿರುತ್ತದೆ. ಮನುಷ್ಯನ ಆರೋಗ್ಯದಲ್ಲಿ ಅಪಾಯ ಬಂದಾಗ ಈ ವೈದ್ಯರು ಆ ಮನುಷ್ಯನ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ತನ್ನನ್ನೇ ನಂಬಿ ಬಂದ ರೋಗಿಯನ್ನು ಎಲ್ಲಿಯೂ ಧೈರ್ಯ ಕಳೆದುಕೊಳ್ಳದಂತೆ ಸ್ನೇಹಿತರಂತೆ ಜೊತೆಗಿದ್ದು ಸಾಂತ್ವನ ನೀಡಿ ರೋಗಿಯ ಪಾಲಿಗೆ ಈ ವೈದ್ಯರು ರೋಗಿಗೆ ಸ್ನೇಹಿತರಂತೆ ಆಗಿಬಿಡುತ್ತಾರೆ. ಬದುಕಿಗೊಂದು ಸ್ಪೂರ್ತಿ ವೈದ್ಯರು:ತನ್ನ ಜೀವನವೇ ಕೊನೆಗೊಂಡಿತು ಎಂದು ಭರವಸೆಯನ್ನು…

  • ನಾಡಿನ ಗಣ್ಯರಿಂದ ವೈದ್ಯರ ದಿನಾಚರಣೆಗೆ ಶುಭಹಾರೈಕೆ.

    ನಾಡಿನ ಗಣ್ಯರಿಂದ ವೈದ್ಯರ ದಿನಾಚರಣೆಗೆ ಶುಭಹಾರೈಕೆ.

    ಜುಲೈ 1 ವಿಶ್ವ ವೈದ್ಯರ ದಿನಾಚರಣೆಗೆ ನಾಡಿನ ಗಣ್ಯರು ಶುಭಾಶಯ ಕೋರಿದ್ದಾರೆ.