ಮಂಗಳೂರು: ಪಾಧರ್ ಮುಲ್ಲರ್ ಆಸ್ಪತ್ರೆಯಲ್ಲಿ ದಾದಿಯರ ದಿನಾಚರಣೆ

ಸಮಾಜಕ್ಕೆ ದಾದಿಯರ ಕೊಡುಗೆ ಅಪಾರ: ಡಾ. ಎಚ್.ಆರ್. ತಿಮ್ಮಯ್ಯ ಮಂಗಳೂರು: ಫಾದರ್ ಮುಲ್ಲರ್ ಕಾಲೇಜ್ ಆಫ್ ನರ್ಸಿಂಗ್ (ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಒಂದು ಘಟಕ ) ನ ಪ್ರಸೂತಿ ಮತ್ತು ಸ್ತ್ರೀ ರೋಗ ಶುಶ್ರೂಷ ವಿಭಾಗವು, ಮಂಗಳೂರಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಅಂತರಾಷ್ಟ್ರೀಯ ದಾದಿಯರ ದಿನದ ಆಚರಣೆಯನ್ನು ಸಂಸ್ಥೆಯ ದಶವಾರ್ಷಿಕ ಸ್ಮಾರಕ ಸಭಾಂಗಣದಲ್ಲಿ ಇಂದು ಆಯೋಜಿಸಿತ್ತು.ಕಾರ್ಯಕ್ರಮವು ಬೆಳಿಗ್ಗೆ 9 ಘಂಟೆಗೆ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಯಲ್ಲಿ […]

ಮಂಗಳೂರು: ಪಿ.ಎ ಪ್ರಥಮ ದರ್ಜೆ ಕಾಲೇಜು ವಾರ್ಷಿಕೋತ್ಸವ

ಮಂಗಳೂರು: ಅಧ್ಯಾಪಕರುಗಳ ಪ್ರೋತ್ಸಾಹ ಮತ್ತು ಬೆಂಬಲವೇ ಇವತ್ತಿನ ಈ ದಿನದ ಯಶಸ್ಸು ಮತ್ತು ಇಲ್ಲಿಯ ಕಾರ್ಯಕ್ರಮಗಳೇ ಈ ಕಾಲೇಜಿನ ಮಹತ್ವವನ್ನು ಸಾರುತ್ತಿದೆ ಹಾಗೂ ಉಳಿದ ಕಾಲೇಜುಗಳಿಗಿಂತ ಭಿನ್ನ ಎನ್ನುವುದನ್ನು ಸಾಬೀತುಪಡಿಸುತ್ತಿದೆ ಎಂದು ಪಿ.ಎ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ 2024ರ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಆಗಮಿಸಿದ ಮಂಗಳೂರು ವಿ.ವಿ ಯ ಕುಲಪತಿಗಳಾದ ಡಾ.ಪಿ.ಎಲ್ ಧರ್ಮ ಹೇಳಿದರು.ಕಾಲೇಜಿನ ವಾರ್ಷಿಕ ವರದಿಯನ್ನು ಪ್ರಾಂಶುಪಾಲರಾದ ಡಾ. ಸರ್ಫ್ರಾಝ್ ಜೆ ಹಾಸಿಂ ಓದಿದರು. ಪಿ.ಎ ಇ.ಟಿ ಯ ಹಣಕಾಸು ವ್ಯವಹಾರಗಳ ಮುಖ್ಯಸ್ಥ ರಾದ […]

ಮೇ.18 ರಿಂದ ಜೂ.30ರ ವರೆಗೆ ಉಡುಪಿ ಬನ್ನಂಜೆ “ಪ್ರೆಸ್ಟೀಜ್ ಎಕ್ಸ್‌ಕ್ಲೂಸಿವ್”ನಲ್ಲಿ ಮೆಗಾ ಸೇಲ್ಸ್ & ಎಕ್ಸ್‌ಚೇಂಜ್ ಮೇಳ.

ಉಡುಪಿ: ಉಡುಪಿ ಬನ್ನಂಜೆ “ಪ್ರೆಸ್ಟೀಜ್ ಎಕ್ಸ್‌ಕ್ಲೂಸಿವ್” ನಲ್ಲಿ ಮೆಗಾ ಸೇಲ್ಸ್ & ಎಕ್ಸ್‌ಚೇಂಜ್ ಮೇಳ ಮೇ.18 ರಿಂದ ಜೂ.30ರ ವರೆಗೆ ನಡೆಯಲಿದೆ. ಗ್ರಾಹಕರು ಇಲ್ಲಿ ಹಳೆಯ ಕುಕ್ಕರ್‌ಗಳು, ದೋಸೆ ತವಾ, ಕಡಾಯಿ, ಮಿಕ್ಸರ್, ಗ್ರೈಂಡರ್‌ಗಳು ಮತ್ತು ಯಾವುದೇ ಬ್ರಾಂಡ್‌ನ, ಯಾವುದೇ ಷರತ್ತುಗಳ ಗ್ಯಾಸ್ ಸ್ಟೌವ್‌ಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಇಲ್ಲಿ ಗ್ರಾಹಕರಿಗೆ 25%-64% ವರೆಗಿನ ವಿನಿಮಯ ಕೊಡುಗೆಗಳಿವೆ. ಇದು ಉಡುಪಿಯ ಏಕೈಕ ಪ್ರೆಸ್ಟೀಜ್ ಎಕ್ಸ್ಕ್ಯೂಸ್ ಶೋರೂಮ್ ಆಗಿದ್ದು, ಗ್ರಾಹಕರು ನಿಜವಾದ ಪ್ರೆಸ್ಟೀಜ್ ಉತ್ಪನ್ನಗಳನ್ನು ಖರೀದಿಸಬಹುದು. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ […]

ಉಡುಪಿ: ತಕ್ಷಣ ಬೇಕಾಗಿದ್ದಾರೆ

SSLC, ITI, PUC ಯಾವುದೇ ವಿದ್ಯಾರ್ಹತೆ ಇದ್ದವರು ಎಲೆಕ್ಟ್ರಿಕಲ್ ತಂತ್ರಜ್ಞ ಮತ್ತು ಸಹಾಯಕರು ಬೇಕಾಗಿದ್ದಾರೆ. ಸಂಬಳ: 14,000 ರಿಂದ 30,000 ಇಎಸ್‌ಐ, ಪಿಎಫ್, ಕೊಠಡಿ ಸೌಲಭ್ಯವನ್ನು ಒದಗಿಸಲಾಗುವುದು. ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:ಶಾಂತಾ ಇಲೆಕ್ಟ್ರಿಕಲ್ಸ್ & ಇಂಜಿನಿಯರ್ಸ್ ಪ್ರೈ.ಲಿ.ಅಭರಣ ಜ್ಯುವೆಲ್ಲರ್ಸ್ ಹತ್ತಿರ, ಕಾರ್ಪೊರೇಷನ್ ಬ್ಯಾಂಕ್ ರಸ್ತೆ, ಅನುಗ್ರಹ ಸಂಕೀರ್ಣ, ಉಡುಪಿ9964582804, 7353762951

ಸಾಂಸ್ಕೃತಿಕ ಹಬ್ಬ “ಆಕೃತಿ – 2024”: ಬಂಟಕಲ್ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಬಹುಮಾನ

ಉಡುಪಿ: ಕೆನರಾ ಇಂಜಿನಿಯರಿಂಗ್ ಕಾಲೇಜು, ಮಂಗಳೂರು ಇಲ್ಲಿ ಮೇ.9, 10 ಮತ್ತು 11 ರಂದು ನಡೆದ “ಆಕೃತಿ – 2024” ತಾಂತ್ರಿಕ ಮತ್ತು ಸಾಂಸ್ಕೃತಿಕ ಹಬ್ಬ ಇದರಲ್ಲಿ ಬಂಟಕಲ್‍ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ವಿದ್ಯಾರ್ಥಿಗಳಾದ ಚೇತನ್ ಕೋಟ್ಯಾನ್ ಛಾಯಾಗ್ರಹಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಸುಜಲ್ ಎಸ್ ಕುಮಾರ್, ವಿನಾಯಕ್ ಯು ಪೈ, ಯಶ್ ಶೆಟ್ಟಿ ಮತ್ತು ತರುಣ್ ಜಿ ಭಟ್ ಇವರು ಫ್ರೀ ಫೈರ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ, ಪೂಜಾರಿ ಭೂಷಣ್ ಭಾಸ್ಕರ್ […]