ಮಂಗಳೂರು: ಪಿ.ಎ ಕಾಲೇಜಿನ ಬ್ಲಡ್ ಡೊನೇಶನ್ ಕ್ಯಾಂಪ್.

ಮಂಗಳೂರು: ಯೂತ್ ರೆಡ್ ಕ್ರಾಸ್, ಎನ್.ಎಸ್.ಎಸ್. ಮತ್ತು ಐ.ಕ್ಯೂ.ಎ.ಸಿ ಅಂಗವಾಗಿ ರೆಡ್ ಕ್ರಾಸ್ ಸೊಸೈಟಿ ಬ್ಲಡ್ ಬ್ಯಾಂಕ್ ಸರಕಾರಿ ಲೇಡಿಗೋಶನ್ ಹಾಸ್ಪಿಟಲ್, ಮಂಗಳೂರು ಇದರ ಸಹಭಾಗಿತ್ವದಲ್ಲಿ ಪಿ.ಎ. ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಬ್ಲಡ್ ಡೋನರ್ ದಿನದ ಅಂಗವಾಗಿ ಬ್ಲಡ್ ಡೊನೇಶನ್ ಕ್ಯಾಂಪ್ ಮೇ 07, 2024 ರಂದು ಕಾಲೇಜಿನ ಈ-ಲಾರ್ನಿಂಗ್ ಸೆಂಟರಿನಲ್ಲಿ ನೆರವೇರಿತು‌. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಮೂಳೆ ಶಸ್ತ್ರ ಚಿಕಿತ್ಸಕರು ಹಾಗೂ ದ.ಕ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಉಪಸಮಿತಿಯ ಅಧ್ಯಕ್ಷರಾದ ಡಾ. […]

ಮಂಗಳೂರಿನ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್. 99 ಸಾಲಿನ ಬ್ಯಾಚಿನ 25ನೇ ವರ್ಷಾಚರಣೆ ಮತ್ತು ಗುರುವಂದನ ಸಮಾರಂಭ.

ಮಂಗಳೂರು: ಪ್ರತಿಷ್ಠಿತ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ತನ್ನ ಮೊದಲ ಎಂ.ಬಿ.ಬಿ. ಎಸ್. ಬ್ಯಾಚ್ 99 ರ ಗುರುವಂದನ ಮತ್ತು 25ನೇ ವರ್ಷದ ಪುನರ್ಮಿಲನವನ್ನು ಆಚರಿಸಿದ ಸಂದರ್ಭದಲ್ಲಿ ಮುಲ್ಲರ್ ಮಿನಿ ಕನ್ವೆನ್ಷನ್ ಸೆಂಟರ್, ಸಂಭ್ರಮಾಚರಣೆಯಿಂದ ತುಂಬಿತ್ತು. ಫಾದರ್ ಮುಲ್ಲರ್ ಚಾಪೆಲ್‘ನಲ್ಲಿ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಆಡಳಿತಾಧಿಕಾರಿ ಫಾ| ಅಜಿತ್ ಮಿನೇಜಸ್ ಅವರು ಅರ್ಪಿಸಿದ ಪವಿತ್ರ ಪೂಜೆಯ ಬಲಿದಾನದೊಂದಿಗೆ ದಿನವು ಪ್ರಾರಂಭವಾಯಿತು. ಬ್ಯಾಚ್ ‘99ರ ಹಳೆಯ ವಿದ್ಯಾರ್ಥಿಗಳು ಹಾಡಿದ ಸುಮಧುರ ಗಾಯಕವೃಂದವು ಗೌರವ ಮತ್ತು ಕೃತಜ್ಞತೆಯ ಭಾವದಿಂದ […]

ಉಡುಪಿ ಶ್ರೀ ಕೃಷ್ಣನಿಗೆ ಹಿರಣ್ಮಯೀ ಅಲಂಕಾರ

ಉಡುಪಿ: ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಇಂದು (ಮೇ10) ಅಕ್ಷಯ ತೃತೀಯ ಸಂದರ್ಭದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಕಿರಿಯ ಶ್ರೀಪಾದರಾದ ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಶ್ರೀ ಕೃಷ್ಣನಿಗೆ ಹಿರಣ್ಮಯೀ ಅಲಂಕಾರ ಮಾಡಿ ಪೂಜೆ ಮಾಡಿದರು.

ಮಾರುತಿ ಜ್ಯುವೆಲ್ಲರ್ಸ್ ನಲ್ಲಿ ಅಕ್ಷಯ ತೃತೀಯದ ಬಂಪರ್ ಆಫರ್ ಮೇ.12ರ ವರೆಗೆ ಲಭ್ಯ

ಉಡುಪಿ,ಮೇ 10: ನಗರದ ಕನಕದಾಸ ರಸ್ತೆಯಲ್ಲಿ ಇರುವ ಸುಸಜ್ಜಿತ ವಿಶಾಲ ಶೋರೂಮ್ ‘ಮಾರುತಿ ಜ್ಯುವೆಲರ್ಸ್’ ನಲ್ಲಿ ಅಕ್ಷಯ ತೃತೀಯದ ಪ್ರಯುಕ್ತ ಸ್ಪೆಶಲ್ ಡಿಸ್ಕೌಂಟ್ ಸೇಲ್ ಆಯೋಜಿಸಲಾಗಿದೆ.ಸ್ವರ್ಣಭರಣ ಉದ್ಯಮದಲ್ಲಿ 30 ವರ್ಷಗಳ ಅಪಾರ ಅನುಭವ ಹೊಂದಿರುವ ನಾಜೂಕು ಕೆಲಸಕ್ಕೆ ಹೆಸರುವಾಸಿಯಾದ ಈ ಮಳಿಗೆಗಳಲ್ಲಿ ಪ್ರತಿ 1 ಗ್ರಾಂ ಚಿನ್ನ ಖರೀದಿಗೆ 300 ರೂ.ಡಿಸ್ಕೌಂಟ್ ನೀಡಲಾಗುವುದು. ಎಲ್ಲ ಮಾದರಿಯ, ಎಲ್ಲ ವಿನ್ಯಾಸದ ಪಾರಂಪರಿಕ ಮತ್ತು ಫ್ಯಾಶನೇಬಲ್ ಚಿನ್ನಾಭರಣಗಳು ಇಲ್ಲಿ ದೊರೆಯಲಿವೆ.ಸಂಸ್ಥೆಯು ಈಗಾಗಲೇ ಉಡುಪಿಯಲ್ಲಿ ಎರಡು, ಕುಂದಾಪುರದ ಮುನ್ಸಿಪಲ್ ರಸ್ತೆ ಮತ್ತು […]