2011ರ ವಿಶ್ವಕಪ್​ ಗೆಲುವಿನ ಕ್ಷಣವನ್ನು ಮರುಸೃಷ್ಟಿಸುವ ಅವಕಾಶ: ಕೆ ಎಲ್​ ರಾಹುಲ್

ನವದೆಹಲಿ: 2011ರ ವಿಶ್ವಕಪ್​ ಗೆಲುವಿನ ಕ್ಷಣದಲ್ಲಿ ಪ್ರೇಕ್ಷಕನಾಗಿ ಸಂಭ್ರಮದ ಕ್ಷಣವನ್ನು ಹಂಚಿಕೊಂಡ ಕೆ ಎಲ್​ ರಾಹುಲ್​, ಈ ಬಾರಿ ಅಭಿಮಾನಿಗಳಿಗೆ ಆ ಕ್ಷಣವನ್ನು ಮರು ಸೃಷ್ಟಿಸಲು ಇಚ್ಛೆ ಪಟ್ಟಿದ್ದಾರೆ.ಎರಡು ಪಂದ್ಯದ ನಾಯಕತ್ವವನ್ನು ಕನ್ನಡಿಗ ಕೆ ಎಲ್ ರಾಹುಲ್​​ಗೆ ನೀಡಲಾಗಿದೆ. ನಿನ್ನೆ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಭಾರತ 5 ವಿಕೆಟ್​ಗಳಿಂದ ಮಣಿಸಿದೆ. ಈ ಗೆಲುವಿನ ಸಹಾಯದಿಂದ ಭಾರತ ಐಸಿಸಿ ಶ್ರೇಯಾಂಕದಲ್ಲಿ ನಂ.1 ತಂಡವಾಗಿದೆ. ವಿಶ್ವಕಪ್​ ಮುನ್ನ ಭಾರತ ಮೂರು ಏಕದಿನ ಪಂದ್ಯದ ಸರಣಿಯನ್ನು ಆಸ್ಟ್ರೇಲಿಯಾದ ವಿರುದ್ಧ […]

ಸಚಿವ ರಾಮಲಿಂಗ ರೆಡ್ಡಿ : ಜಿಲ್ಲೆಯಲ್ಲಿನ ಲಾರಿ ಮಾಲೀಕರ ಸಮಸ್ಯೆಗಳ ಜೊತೆ ವಿವಿಧ ಬೇಡಿಕೆಗಳ ಮನವಿ

ಉಡುಪಿ: ರಾಜ್ಯ ಸರ್ಕಾರದ ಹೊಸ ನಿಯಮದ ಪ್ರಕಾರ ಮೆಟ್ರಿಕ್ ಟನ್ ಆಧಾರದಲ್ಲಿ ಲೈಫ್ ಟ್ಯಾಕ್ಸ್ ಪಾವತಿ, ಕಡ್ಡಾಯ ಜಿ.ಪಿ.ಎಸ್. ಅಳವಡಿಕೆಗೆ ನಿರ್ಧಾರವನ್ನು ಪುನರ್ ಪರಿಶೀಲನೆ ನಡೆಸುವಂತೆ ಹಾಗೂ ಲಾರಿ ಮಾಲೀಕರ ಸಮಸ್ಯೆ ಹಾಗೂ ಬೇಡಿಕೆಗಳ ಸಾಧಕ ಬಾಧಕಗಳ ಬಗ್ಗೆ ಸಂಘದ ಪದಾಧಿಕಾರಿಗಳ ಸಭೆ ಕರೆದು ಚರ್ಚಿಸುವಂತೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಯವರಿಗೆ ಶಾಸಕ ಯಶ್ ಪಾಲ್ ಸುವರ್ಣ ಮನವಿ ಸಲ್ಲಿಸಿದರು. ಉಡುಪಿ ಜಿಲ್ಲೆಯ ಆರ್. ಟಿ. ಓ. ಕಚೇರಿಯಲ್ಲಿ ದೈನಂದಿನ ಚಟವಟಿಕೆಗೆ ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕರು […]

ಸುಮೇರು ಡಿಸೈನ್ ಸ್ಟುಡಿಯೋ : ಇಂಟೀರಿಯರ್ ಡಿಸೈನರ್ ಎಂಡ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್

ಉಡುಪಿ: ಕಟ್ಟಡ ನಿರ್ಮಾಣದಲ್ಲಿ ಆಧುನಿಕತೆ, ಗುಣಮಟ್ಟ ಮತ್ತು ವಿಶ್ವಾಸಾರ್ಹತೆ ಹೊಂದಿರುವ ಸುಮೇರು ಡಿಸೈನ್ ಸ್ಟುಡಿಯೋ  ಇಂಟೀರಿಯರ್ ಡಿಸೈನರ್ ಎಂಡ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ನಮ್ಮಲ್ಲಿ ಲಭ್ಯವಿರುವ ಸೇವೆಗಳು: 2D ಪ್ಲಾನಿಂಗ್ ಎಂಡ್ ಎಲೆವೇಶನ್ 3D ರೆಂಡರ್ ವೀವ್ಸ್ (ಇಂಟೀರಿಯರ್ ಎಂಡ್ ಎಕ್ಸ್ ಟೀರಿಯರ್) ಸಿವಿಲ್ ಕನ್ ಸ್ಟ್ರಕ್ಷನ್ ಎಂಡ್ ಇಂಟೀರಿಯರ್ ಡಿಸೈನಿಂಗ್ ವರ್ಕ್ ಆರ್ಕಿಟೆಕ್ಚರಲ್ ಎಂಡ್ ಸ್ಟ್ರಕ್ಚರಲ್ ಡ್ರಾಯಿಂಗ್ ಸಂಪರ್ಕಿಸಿ: ಮಾಡರ್ನ್ ಟವರ್ಸ್, ಒಂದನೇ ಮಹಡಿ, ಸಿಟಿ ಬಸ್ ಸ್ಟಾಪ್ ಬಳಿ, ಉಡುಪಿ ದೂರವಾಣಿ: 963 2901600

ಮಲ್ಪೆ ಮೀನುಗಾರರ ಉತ್ಪಾದಕರ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆ; ಷೇರು ಪತ್ರ ವಿತರಣಾ ಕಾರ್ಯಕ್ರಮ

ಮಲ್ಪೆ: ಕರ್ನಾಟಕ ಸರಕಾರ, ಜಲಾನಯನ ಅಭಿವೃದ್ದಿ ಇಲಾಖೆ, ಮೀನುಗಾರಿಕಾ ಇಲಾಖೆ ಹಾಗೂ ಸ್ಕಾಡ್ವೆಸ್ ಸಂಸ್ಥೆ ಶಿರಸಿ ಇದರ ಸಹಯೋಗದೊಂದಿಗೆ ರಚಿಸಲ್ಪಟ್ಟ ಮಲ್ಪೆ ಮೀನುಗಾರರ ಉತ್ಪಾದಕರ ಕಂಪನಿಯ 2022-23 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆ ಮತ್ತು ಷೇರು ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮವು ಸೆ.22 ರಂದು ಮಲ್ಪೆ ಮಲ್ಪೆ ಮೀನುಗಾರರ ಸಂಘದ ಸಮುದಾಯ ಭವನದಲ್ಲಿ ಜರುಗಿತು. ಶಾಸಕ ಯಶ್ ಪಾಲ್ ಸುವರ್ಣ ಕಾರ್ಯಕ್ರಮವನ್ನುದ್ಘಾಟಿಸಿ ಷೇರು ಪತ್ರ ವಿತರಿಸಿ ಮಾತನಾಡಿ, ಮೀನುಗಾರರಿಂದ ಮೀನುಗಾರರಿಗೋಸ್ಕರ ರಚಿಸಲಾದ ಕಂಪನಿ ಇದಾಗಿದ್ದು, […]

ಮಂಗಳೂರು: ಸೆ. 25 ರಂದು ANTI DRUG MONTH ವ್ಯಸನ ಜಾಗೃತಿ ನಡಿಗೆ

ಮಂಗಳೂರು: ಮಂಗಳೂರು ಕಥೊಲಿಕ ಧರ್ಮಪ್ರಾಂತ್ಯದ ಬಿಷಪ್ ಅತೀ ವಂದನೀಯ ಪೀಟರ್ ಪೌಲ್ ಸಲ್ಡಾನ್ಹಾ ಇವರ ಕನಸಿನ ವ್ಯಸನ ಮುಕ್ತ ಸಮಾಜ “ANTI DRUG MONTH (ಸೆ 1-30) ಹಾಗೂ ಮಂಗಳೂರು ಕಮಿಷನರ್ ಇವರ “ನಶೆ ಮುಕ್ತ ಮಂಗಳೂರು” ಧ್ಯೇಯದೊಂದಿಗೆ ಪಾದುವಾ ನಂತೂರು ಮಹಾವಿದ್ಯಾಲಯದಿಂದ ಬೆಂದುರ್ ಚರ್ಚ್/ಸಂತ ಆಗ್ನೇಸ್ ಕಾಲೇಜ್‌ನವರೆಗೆ “ವ್ಯಸನ ಜಾಗೃತಿ ನಡಿಗೆ”ಯು ಬೆಂದುರ್ ಚರ್ಚ್, ವಂದನೀಯ ವಿನ್ಸೆಂಟ್ ಮೊಂತೇರೊ ಸಿಒಡಿಪಿ/ಬಾಂಧವ್ಯ, ವಂದನೀಯ ವಿನ್ಸೆಂಟ್ ಡಿ ಸೋಜ ಪಾದುವಾ ಮಹಾವಿದ್ಯಾಲಯ ಯುವರೆಡ್ ಕ್ರೋಸ್, ವಂದನೀಯ ಅರುಣ್ ವಿಲ್ಸನ್ […]