ಮಂಗಳೂರು: ಬಾಲಯೇಸುವಿನ ಪುಣ್ಯಕ್ಷೇತ್ರದಲ್ಲಿ ಕೊಂಕಣಿ ಮಾನ್ಯತಾ ದಿವಸ್ ಆಚರಣೆ

ಮಂಗಳೂರು: ಇಲ್ಲಿನ ಬಾಲಯೇಸುವಿನ ಪುಣ್ಯಕ್ಷೇತ್ರದಲ್ಲಿ ಕೊಂಕಣಿ ಮಾನ್ಯತಾ ದಿವಸ್ ಆಚರಣೆಗೆ ಆ 24 ರಂದು ಕೊಂಕಣಿ ಸಾಹಿತ್ಯ ಆಕಾಡೆಮಿ ಮಾಜಿ ಅಧ್ಯಕ್ಷ ಹಾಗೂ ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಧಿಕಾರಿ ರೋಯ್ ಕ್ಯಾಸ್ತೆಲಿನೊ ಧ್ವಜಾರೋಹಣದ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಂದನೀಯ ಗುರುಗಳು ಮೆಲ್ವಿನ್ ಡಿಕುನ್ಹ ವಸ್ತು ಪ್ರದರ್ಶನದ ಉದ್ಘಾಟಿಸಿದರು. ಮ್ಯಾಕ್ಸಿಮ್ ಲುದ್ರಿಕ್ ಪುರಾತನ ಕಾಲದ ವಸ್ತುಗಳ ಪರಿಚಯ ನೀಡಿದರು. ಕಾರ್ಯಕ್ರಮದಲ್ಲಿ ವಂದನೀಯ ಗುರು ಸ್ಟೀಫನ್ ಪಿರೇರಾ, ವಂದನೀಯ ಗುರು ದೀಪ್ ಫೆರ್ನಾಂಡಿಸ್, ವಂದನೀಯ […]
ಚಂದ್ರಯಾನ 3 ರ ಕ್ಷಣ ಕ್ಷಣದ ಚಲನವಲನಗಳ ಮೇಲೆ ಇಗಾ ಇರಿಸಿದ್ದು NASA ಮತ್ತು ESA!!

ಬೆಂಗಳೂರು: ಇಸ್ರೋದ ಸ್ವಂತ ಆಳವಾದ ಬಾಹ್ಯಾಕಾಶ ಸಂವಹನ ಆಂಟೆನಾ ಜೊತೆಗೆ, ಚಂದ್ರಯಾನ-3 ಮಿಷನ್ ಇಎಸ್ಎ ಮತ್ತು ನಾಸಾದಿಂದ ಸಂಯೋಜಿಸಲ್ಪಟ್ಟ ಪ್ರಪಂಚದಾದ್ಯಂತದ ನೆಲದ ಕೇಂದ್ರಗಳಿಂದ ಬೆಂಬಲವನ್ನು ಅವಲಂಬಿಸಿತ್ತು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ದ ಬಾಹ್ಯಾಕಾಶ ಸಾಹಸಕ್ಕೆ ಯುಎಸ್ ಬಾಹ್ಯಾಕಾಶ ಸಂಸ್ಥೆ NASA ಮತ್ತು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ESA)ಯು ನೆಲದ ಬೆಂಬಲವನ್ನು ವಿಸ್ತರಿಸಿದ್ದು, ಅವರು ಬಾಹ್ಯಾಕಾಶ ನೌಕೆಯ ಚಲನದ ಮೇಲೆ ನಿಗಾ ಇಡಲು ಸಹಾಯ ಮಾಡಿದ್ದಾರೆ. ಚಂದ್ರಯಾನ-3 ನಂತಹ ಆಳವಾದ ಬಾಹ್ಯಾಕಾಶ ಕಾರ್ಯಾಚರಣೆಗಳಿಗೆ, ಬಾಹ್ಯಾಕಾಶ ನೌಕೆಯು […]
ಬೊರಿವಿಲಿ: ಶ್ರೀ ಮಹಿಷಮರ್ಧಿನಿ ದೇವಸ್ಥಾನದಲ್ಲಿ ನಾಗರಪಂಚಮಿ ಆಚರಣೆ

ಬೊರಿವಿಲಿ: ಶ್ರೀ ಮಹಿಷಮರ್ಧಿನಿ ದೇವಸ್ಥಾನ ಜಯರಾಜ್ ನಗರ ಇಲ್ಲಿ ಆ. 21ರಂದು ಜರುಗಿದ ತುಳುನಾಡಿನ ಆರಾಧ್ಯ ನಾಗದೇವರ ನಾಗರಪಂಚಮಿ ಉತ್ಸವವು ಶ್ರದ್ಧಾಭಕ್ತಿಯೊಂದಿಗೆ ಜರುಗಿತು. ಬೆಳಿಗ್ಗೆ ಪ್ರಾರಂಭಗೊಂಡ ನಾಗಾರಾಧನೆಯ ಧಾರ್ಮಿಕ ಕಾರ್ಯಕ್ರಮದಲ್ಲಿ ಹಾಲು ಎಳನೀರು ಅರಿಶಿನ ವಿವಿಧ ಅಭಿಷೇಕ ತನು ತಂಬಿಲ ಅರ್ಪಿಸಿ ನಂತರ ನೈರ್ಮಲ್ಯಗೊಳಿಸಿ ಮೂರ್ತಿಯ ಪ್ರತಿಬಿಂಬವನ್ನು ಹೂ ಅಲಂಕಾರದಿಂದ ಶೃಂಗಾರಗೊಂಡ ನಾಗದೇವರಿಗೆ ವಿಶೇಷ ಪೂಜಾ ವಿಧಿ ವಿಧಾನಗಳು ಪುರೋಹಿತರಿಂದ ನೆರವೇರಿತು. ನಂತರ ಭಕ್ತರ ಸಮ್ಮುಖದಲ್ಲಿ ಮಹಾಮಂಗಳಾರತಿ ಜರುಗಿತು. ನಾಗದೇವರ ಆರಾಧನೆ ಮನುಕುಲದಲ್ಲಿ ಪೂರ್ವಜರಿಂದ ಪರಂಪರೆಯಾಗಿ ಋತುವಿನ […]
ರಾಷ್ಟ್ರೀಯ ಹೆದ್ದಾರಿ 66 ಹಾಗೂ 169 ಎ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ: ಶೋಭಾ ಕರಂದ್ಲಾಜೆ

ಉಡುಪಿ: ರಾಷ್ಟ್ರೀಯ ಹೆದ್ದಾರಿ 66 ಹಾಗೂ ರಾ. ಹೆದ್ದಾರಿ 169 ಎ ರ ರಸ್ತೆ ಕಾಮಗಾರಿಗಳು ಪ್ರಗತಿಯಲಿದ್ದು, ಮುಂಗಾರು ಮಳೆಯ ಹಿನ್ನೆಲೆ, ಸ್ಥಗಿತಗೊಳಿಸಲಾಗಿತ್ತು. ಪ್ರಸ್ತುತ ಮಳೆ ಕಡಿಮೆ ಇರುವ ಹಿನ್ನೆಲೆ, ಕಾಮಗಾರಿಗಳನ್ನು ಪುನರಾರಂಭಿಸಿ, ತ್ವರಿತ ಗತಿಯಲ್ಲಿ ಗುಣಮಟ್ಟದೊಂದಿಗೆ ಪೂರ್ಣಗೊಳಿಸಿ, ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಬುಧವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ 66 ಮತ್ತು […]
2024 ರಿಂದ ವರ್ಷಕ್ಕೆ ಎರಡು ಬಾರಿ ಬೋರ್ಡ್ ಪರೀಕ್ಷೆ: NEP ಚೌಕಟ್ಟಿನಡಿ ಬಹು ಆಯ್ಕೆಯ ಶಿಕ್ಷಣ ವಿಷಯಗಳು

ನವದೆಹಲಿ: ಪರಿವರ್ತಕ ಪಠ್ಯಕ್ರಮದ ಅಡಿಯಲ್ಲಿ, ಸಾಂಪ್ರದಾಯಿಕ ವಾರ್ಷಿಕ ಬೋರ್ಡ್ ಪರೀಕ್ಷೆಗಳು ಗಮನಾರ್ಹ ಬದಲಾವಣೆಗೆ ಸಾಕ್ಷಿಯಾಗುತ್ತಿವೆ. ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆಯಲು ಅವಕಾಶವನ್ನು ಒದಗಿಸಲು ಬೋರ್ಡ್ ಪರೀಕ್ಷೆಗಳನ್ನು ವರ್ಷಕ್ಕೆ ಎರಡು ಬಾರಿ ನಡೆಸಲಾಗುವುದು. ಶಿಕ್ಷಣ ಸಚಿವಾಲಯದ ಹೊಸ ಪಠ್ಯಕ್ರಮದ (NEP) ಚೌಕಟ್ಟಿನ ಪ್ರಕಾರ, ಈ ಕಾರ್ಯತಂತ್ರದ ಕ್ರಮವು ಹೆಚ್ಚಾಗಿ ಏಕ ವಾರ್ಷಿಕ ಪರೀಕ್ಷೆಗಳಿಗೆ ಸಂಬಂಧಿಸಿದ ಹೆಚ್ಚಿನ ಒತ್ತಡದ ವಾತಾವರಣವನ್ನು ನಿವಾರಿಸುವ ಗುರಿಯನ್ನು ಹೊಂದಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಪ್ರಕಾರ ಹೊಸ ಪಠ್ಯಕ್ರಮ ಚೌಕಟ್ಟು (ಎನ್ಸಿಎಫ್) ಸಿದ್ಧವಾಗಿದೆ […]