ಕಲ್ಮಾಡಿ: ವೆಲಂಕಣಿ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಭಕ್ತಿ- ಸಡಗರದಿಂದ ಸಂಪನ್ನ

ಕಲ್ಮಾಡಿ: 1972 ರಲ್ಲಿ ಪುಟ್ಟ ಆರಾಧನಾ ಕೇಂದ್ರವಾಗಿ ಆರಂಭಗೊಂಡ ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ದೇವಾಲಯವು 1991 ರಲ್ಲಿ ಸ್ವತಂತ್ರ ದೇವಾಲಯವಾಗಿ ಗುರುತಿಸಿಕೊಂಡಿತು. 1988 ಅಗೋಸ್ಟ್ 15 ರಂದು ವೆಲಂಕಣಿ ಮಾತೆಯ ಮೂರ್ತಿಯನ್ನು ತಮಿಳುನಾಡಿನ ವೆಲಂಕಣಿ ಪುಣ್ಯಕ್ಷೇತ್ರದಿಂದ ತಂದು ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಯಿತು. ಅಂದಿನಿಂದ ಪ್ರಾರಂಭಗೊಂಡ ವೆಲಂಕಣಿ ಮಾತೆಯ ಆರಾಧನೆಯು ಸಾವಿರಾರು ಭಕ್ತರನ್ನು ಈ ಕ್ಷೇತ್ರಕ್ಕೆ ಆಕರ್ಷಿಸುತ್ತಿದೆ. ಶಿಥಿಲಾವಸ್ಥೆಯಲ್ಲಿದ್ದ ಈ ದೇವಾಲಯವನ್ನು 2018 ರಲ್ಲಿ ಹಡಗಿನ ರೂಪವನ್ನು ಹೋಲುವ ಬೃಹತ್ ದೇವಾಲಯವಾಗಿ ನಿರ್ಮಿಸಲಾಯಿತು. ಈ ದೇವಾಲಯದ […]

ಕಲ್ಮರ್ಗಿ: ಶಿರಿಯಾರ ಜೈಗಣೇಶ ಸೊಸೈಟಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

ಕಲ್ಮರ್ಗಿ: ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಶಿರಿಯಾರ ಜೈಗಣೇಶ ಸೊಸೈಟಿಯ ಕೇಂದ್ರ ಕಚೇರಿಯಾದ ಕಲ್ಮರ್ಗಿಯ ಆವರಣದಲ್ಲಿ ಜೈಗಣೇಶ ಸೊಸೈಟಿಯ ಹಿರಿಯರಾದ ಕಲ್ಮರ್ಗಿ ಶಿರಿಯಾರದ ರಘುರಾಮ ನಾಯಕ್ ಧ್ವಜಾರೋಹಣಗೈದು ಸ್ವಾತಂತ್ರ್ಯ ದಿನದ ಅಂಗವಾಗಿ ಶುಭ ಹಾರೈಸಿದರು. ಜೈಗಣೇಶ ಸೊಸೈಟಿಯ ಶಿವಾನಂದ ಕಾರ್ಮಕ್ರಮ ನಿರೂಪಿಸಿದರು. ಜೈಗಣೇಶ ಸೊಸೈಟಿಯ ಅಧ್ಯಕ್ಷ ಹಾಗೂ ಸಂಸ್ಥಾಪಕ ವಕೀಲ ನೋಟರಿ ಶಿರಿಯಾರ ಪ್ರಭಾಕರ ನಾಯಕ್ ಮಾತನಾಡಿ ಸುವರ್ಣ ಸ್ವಾತಂತ್ರತ್ರೋತ್ಸವ ಸಂದರ್ಭದಲ್ಲಿ ಉಡುಪಿ ಜಿಲ್ಲೆ ಉದಯವಾಯಿತು. 76ರ ಸ್ವಾತಂತ್ರತ್ರೋತ್ಸವದಲ್ಲಿ ಏಕ ಭಾರತ ಶ್ರೇಷ್ಠ ಭಾರತವಾಗಿದೆ. ಈ ಸಂದರ್ಭದಲ್ಲಿ ಮಹಾಪುರಷರನ್ನು […]

ಕೃಷ್ಣಾನುಗ್ರಹ ದತ್ತು ಕೇಂದ್ರದ ಮಕ್ಕಳ ಜೊತೆ ಸ್ವಾತಂತ್ರ್ಯ ದಿನ ಆಚರಿಸಿದ ಪೂರ್ವ ಸ್ವಾಮ್ಯದ ವಾಹನಗಳ ವಿತರಕರ ಸಂಘ: ಮಕ್ಕಳಿಗೆ ಅಗತ್ಯ ವಸ್ತು ವಿತರಣೆ

ಉಡುಪಿ: ಪೂರ್ವ ಸ್ವಾಮ್ಯದ ವಾಹನಗಳ ವಿತರಕರ ಸಂಘದ ವತಿಯಿಂದ ಕೃಷ್ಣಾನುಗ್ರಹ ಅರ್ಹ ಸಂಸ್ಥೆ ಹಾಗೂ ದತ್ತು ಕೇಂದ್ರದಲ್ಲಿ ಮಕ್ಕಳ ಜೊತೆ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಸಂಘದ ವತಿಯಿಂದ ಮಕ್ಕಳಿಗೆ ಹಾಲಿನ ಹುಡಿ, ಹಾಸಿಗೆ ಹಾಗೂ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಪೂರ್ವ ಸ್ವಾಮ್ಯದ ವಾಹನಗಳ ವಿತರಕರ ಸಂಘದ ಅಧ್ಯಕ್ಷ, ಉಡುಪಿ ಕಾರ್ಸ್ ಮಾಲಕ ಮೊಹಮ್ಮದ್ ಅಶ್ರಪ್, ಕೃಷ್ಣಾನುಗ್ರಹ ಅನಾಥಾಲಯದ ಅಧ್ಯಕ್ಷ ಡಾ. ಉಮೇಶ್ ಪ್ರಭು, ಸಂಘದ ಕಾರ್ಯದರ್ಶಿ, ಸಮಿತಿ ಸದಸ್ಯರು ಮತ್ತು ನರ್ಸಿಂಗ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. […]

ಬಲ್ಲಾಳ್ ಮೊಬೈಲ್ಸ್ ನಲ್ಲಿ ಮೊಬೈಲ್ ಖರೀದಿ ಮೇಲೆ ವಿಶೇಷ ಆಫರ್ ಗಳು: ಇಂದು ಕೊನೆ ದಿನ

ಉಡುಪಿ: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕರಾವಳಿಯ ಅತಿ ದೊಡ್ಡ ಹವಾನಿಯಂತ್ರಿತ ಮೊಬೈಲ್ ಮಳಿಗೆ ಬಲ್ಲಾಳ್ ಮೊಬೈಲ್ಸ್ ನಲ್ಲಿ ವಿಶೇಷ ಆಫರ್ ಗಳು ಲಭ್ಯವಿದ್ದು ಇಂದು ಕೊನೆ ದಿನವಾಗಿದೆ. ಐಫೋನ್ ಮೇಲೆ 1900 ರೂ ಮೌಲ್ಯದ ಅಡಾಪ್ಟರ್ ಉಚಿತ, ಪ್ರತೀ ಖರೀದಿ ಮೇಲೆ 3500 ರೂ ನ ಆಕ್ಸಸರೀಸ್ ಉಚಿತ, ಪ್ರತೀ ಸ್ಮಾರ್ಟ್ ಫೋನ್ ಖರೀದಿಗೆ ಒಂದಿ ಕೊಡೆ ಉಚಿತ, ಸುಲಭ ಕಂತುಗಳಲ್ಲಿ ಮೊಬೈಲ್ ಖರೀದಿಸುವ ಸೌಲಭ್ಯ. ವಿಳಾಸ: ಓರಿಯನ್ ಬಿಲ್ಡಿಂಗ್, ಕಲ್ಪನಾ ಟಾಕೀಸ್ ಎದುರು ಸಂಪರ್ಕಿಸಿ: 9886245522

ಬ್ರಿಟಿಷ್ ಆರ್ಕೆಸ್ಟ್ರಾ ತಂಡದಿಂದ ಭಾರತೀಯ ರಾಷ್ಟ್ರಗಾನ ನುಡಿಸಿ ದಾಖಲೆ ಬರೆದ ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್

ಲಂಡನ್: ಭಾರತದ 77 ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು, ಮೂರು ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್ ಸೋಮವಾರ ಲಂಡನ್‌ನ ಐಕಾನಿಕ್ ಅಬ್ಬೆ ರೋಡ್ ಸ್ಟುಡಿಯೋದಲ್ಲಿ ಅತಿದೊಡ್ಡ ಆರ್ಕೆಸ್ಟ್ರಾದೊಂದಿಗೆ ರೆಕಾರ್ಡ್ ಮಾಡಲಾದ ದೇಶದ ರಾಷ್ಟ್ರಗೀತೆಯ ನಿರೂಪಣೆಯನ್ನು ಬಿಡುಗಡೆ ಮಾಡಿದರು. A few days ago, I conducted a 100-piece British orchestra, The Royal Philharmonic Orchestra to perform India’s National Anthem at the legendary Abbey Road Studios, London. […]