ವಕೀಲರು ದೇಶದ ಅಭಿವೃದ್ಧಿಯ ಆಧಾರ ಸ್ಥಂಭಗಳು

ಸ್ವತಂತ್ರ ಭಾರತದ ಪ್ರಪ್ರಥಮ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದರವರ ಜನ್ಮ ದಿನ (1884ರ ಡಿ.3) ವನ್ನು ವಕೀಲರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ವಕೀಲರು ದೇಶದ ಅಭಿವೃದ್ಧಿಯ ಆಧಾರ ಸ್ಥಂಭಗಳು. ಜನತೆಗೆ ನ್ಯಾಯ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುವ ಸಮುದಾಯ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿರುವ ವಕೀಲ ಸಮುದಾಯವು ನಂತರ ದಿನಗಳಲ್ಲಿ ವಹಿಸಿದ ವಕೀಲರ ಪ್ರಮುಖ ಪಾತ್ರ ಭಾರಿ ಹಿರಿತನದ್ದು. ವಕೀಲ ವೃತ್ತಿ ಎನ್ನುವುದು ನೋಬೆಲ್ ಪ್ರೊಫೆಶನ್. ಏಕೆಂದರೆ ಪ್ರತಿಯೊಂದು ಸಿವಿಲ್ ಯಾ ಕ್ರಿಮಿನಲ್ ಪ್ರಕರಣವು ಒಂದೊಂದು […]

ವರಾಹರೂಪಂ ಕೇಸ್ ಗೆದ್ದ ಕಾಂತಾರ ತಂಡ: ಶೀಘ್ರದಲ್ಲೆ ಒಟಿಟಿಗೆ ಬರಲಿದೆ ಹಾಡು

ಕೊನೆಗೂ ಹೊಂಬಾಳೆ ಫಿಲಂಸ್ ವರಾಹರೂಪಂ ಹಾಡಿನ ಮೇಲೆ ನಡೆಯುತ್ತಿದ್ದ ಕೇಸ್ ಅನ್ನು ಗೆದ್ದಿದೆ. ಕೇರಳ ನ್ಯಾಯಾಲಯದಲ್ಲಿ ಕಾನೂನು ಹೋರಾಟದಲ್ಲಿ ಜಯಗಳಿಸಿದ ನಂತರ ನವೆಂಬರ್ 25 ರಂದು ಹಾಡಿನ ಮೇಲೆ ನಿಷೇಧವನ್ನು ತೆಗೆದುಹಾಕಲಾಗಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ರಿಷಭ್ ಶೆಟ್ಟಿ, “ದೈವಾನು ದೈವಗಳ ಆಶೀರ್ವಾದ ಹಾಗೂ ಜನರ ಅಭಿಮಾನದಿಂದ ವರಾಹರೂಪಂ ಕೇಸ್ ಗೆದ್ದಿದ್ದೇವೆ. ಜನರ ಕೋರಿಕೆಯನ್ನು ಪರಿಗಣಿಸಿ ಅತಿ ಶೀಘ್ರದಲ್ಲಿ ಒಟಿಟಿ ನಲ್ಲಿ ಹಾಡನ್ನು ಬದಲಾಯಿಸಲಿದ್ದೇವೆ” ಎಂದಿದ್ದಾರೆ. ಅಂತೂ ಪ್ರೇಕ್ಷಕರ ಮೆಚ್ಚಿನ ವರಾಹರೂಪಂ ಹಾಡು ಮರಳಿ ಕಾಂತಾರವನ್ನು […]

ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಓಂ ಬೋಂಗಾಣೆ ಇವರಿಂದ ಅಭಂಗವಾಣಿ ಭಜನಾ ಕಾರ್ಯಕ್ರಮ

ಕಲ್ಯಾಣಪುರ: ಇಲ್ಲಿನ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ 94 ನೇ ಭಜನಾ ಸಪ್ತಾಹ ಅಂಗವಾಗಿ ಶುಕ್ರ ವಾರ ರಾತ್ರಿ ಪ್ರಸಿದ್ಧ ಗಾಯಕರಾದ ಓಂ ಬೋಂಗಾಣೆ ಮುಂಬೈ ಇವರಿಂದ – ಅಭಂಗವಾಣಿ ಭಜನಾ ಕಾರ್ಯಕ್ರಮ ನೆಡೆಯಿತು. ಭಜನಾ ಸಮಿತಿಯ ಅಧ್ಯಕ್ಷರಾದ ಕೆ ತುಳಸೀದಾಸ್ ಕಿಣಿ ಓಂ ಬೋಂಗಾಣೆಯವರನ್ನು ಗೌರವಿಸಿದರು. ಡಾ ಪಾಂಡುರಂಗ ಕಿಣಿ ಯು.ಎಸ್.ಎ, ಜಯದೇವ ಭಟ್, ಆಡಳಿತ ಮೊಕ್ತೇಸರ ಅನಂತ ಪದ್ಮನಾಭ ಕಿಣಿ, ಸಮಿತಿಯ ಇತರ ಸದಸ್ಯರು ಉಪಸ್ಥಿತರಿದ್ದರು.

ನಮ್ಮ ಕುಡ್ಲಕ್ಕೆ ಬಂದವು ಎರಡೆರಡು ಐಷಾರಾಮಿ ಕ್ರೂಸರ್ಗಳು: ಕರಾವಳಿಯಲ್ಲಿ ಮತ್ತೆ ಗರಿಗೆದರಿದ ಪ್ರವಾಸೋದ್ಯಮ ಚಟುವಟಿಕೆ

ಮಂಗಳೂರು: ಬರೋಬ್ಬರಿ ಎರಡು ವರ್ಷಗಳ ವಿರಾಮದ ಬಳಿಕ ಕುಡ್ಲದ ಕರಾವಳಿಯ ಎನ್. ಎಂ.ಪಿ.ಟಿ ಬಂದರಿನಲ್ಲಿ ಎರಡೆರಡು ಐಷಾರಾಮಿ ಕ್ರೂಸರ್ ಗಳು ತಂಗಿ ಪ್ರವಾಸೋದ್ಯಮ ಚಟುವಟಿಕೆ ಪುನಃ ಗರಿಗೆದರಿದ ಸೂಚನೆ ನೀಡಿದವು. ನ.28 ರಂದು ಪ್ರಸಕ್ತ ಕ್ರೂಸ್ ಋತುವಿನ ಮೊದಲ ಕ್ರೂಸ್ ಹಡಗು “ಎಮ್.ಎಸ್ ಯುರೋಪ 2” ಬರ್ತ್ ನಂ. 4 ರಲ್ಲಿ ತಂಗಿತ್ತು. ಮಾಲ್ಟಾ (ಯುರೋಪ್) ಧ್ವಜದ ಅಡಿಯಲ್ಲಿ ನೌಕಾಯಾನ ಮಾಡುತ್ತಿದ್ದ ಎಂಎಸ್ ಯುರೋಪಾ 2, ಒಟ್ಟು 271 ಪ್ರಯಾಣಿಕರು ಮತ್ತು 373 ಸಿಬ್ಬಂದಿಗಳನ್ನು ಹೊಂದಿತ್ತು. 224.38 […]

ಮಧುರೈನಿಂದ ಮೌಂಟೇನ್ ವ್ಯೂನತ್ತ ಪಯಣಿಸಿದ ಸುಂದರ್ ಪಿಚೈಗೆ ಪದ್ಮಭೂಷಣ ಪ್ರಶಸ್ತಿಯ ಗರಿ

ಸ್ಯಾನ್ ಫ್ರಾನ್ಸಿಸ್ಕೋ: ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಅವರಿಗೆ ಶುಕ್ರವಾರ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ವ್ಯಾಪಾರ ಮತ್ತು ಉದ್ಯಮ ವಿಭಾಗದಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಯಿತು. ಯುಎಸ್ ನಲ್ಲಿನ ಭಾರತದ ರಾಯಭಾರಿ ತರಂಜಿತ್ ಸಿಂಗ್ ಸಂಧು ಅವರು ಪಿಚೈ ಅವರಿಗೆ ಪ್ರಶಸ್ತಿಯನ್ನು ಹಸ್ತಾಂತರಿಸಿದರು, ಇದು ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಅವರಿಗೆ ಪದ್ಮಭೂಷಣ ಹಸ್ತಾಂತರಿಸಲು ಸಂತೋಷವಾಗಿದೆ. ಮಧುರೈನಿಂದ ಮೌಂಟೇನ್ ವ್ಯೂಗೆ ಅವರ ಸ್ಪೂರ್ತಿದಾಯಕ ಪ್ರಯಾಣ, ಭಾರತ-ಅಮೆರಿಕಾ ಆರ್ಥಿಕ […]