ಉಡುಪಿ: ಇಂದು ಇತಿಹಾಸ ಪ್ರಸಿದ್ಧ ಶ್ರೀ ಜಯದುರ್ಗಾ ಪರಮೇಶ್ವರಿ ದೇವಸ್ಥಾನದ ಹೊರಕಾಣಿಕೆ ಸಮರ್ಪಣಾ ಕಾರ್ಯಕ್ರಮ

ಉಡುಪಿ: ಇತಿಹಾಸ ಪ್ರಸಿದ್ಧ ಕನ್ನರ್ಪಾಡಿ ಶ್ರೀ ಜಯದುರ್ಗಾ ಪರಮೇಶ್ವರಿ ದೇವಸ್ಥಾನದ ಅಷ್ಟಬಂಧ ಬ್ರಹ್ಮ ಕುಂಭಾಭಿಷೇಕ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಪ್ರಯುಕ್ತ ಇಂದು (ಮಾ.31) ನಗರದ ಜೋಡುಕಟ್ಟೆಯಿಂದ ಹೊರಕಾಣಿಕೆ ಸಮರ್ಪಣಾ ಮೆರವಣಿಗೆ ಹೊರಡಲಿದೆ. ಈ ಹೊರಕಾಣಿಕೆ ಕಾರ್ಯಕ್ರಮಕ್ಕೆ ಅಕ್ಕಿ ಬೆಲ್ಲ ದಾನ್ಯ ಫಲವಸ್ತು ತರಕಾರಿಗಳನ್ನು ಹಾಗೂ ಇನ್ನಿತರ ವಸ್ತುಗಳನ್ನು ಊರ ಪರವೂರ ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ತರಬೇಕಾಗಿ ಭಕ್ತಿಪೂರ್ವಕವಾಗಿ ವಿನಂತಿಸುತ್ತೇವೆ. ಭಕ್ತಾಧಿಗಳು ಶ್ರೀಕ್ಷೇತ್ರದ ಕಚೇರಿಯಲ್ಲಿ ಹೊರಕಾಣಿಕೆ ಒಪ್ಪಿಸಬಹುದು. ಈ ಹೊರಕಾಣಿಕೆ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ […]

ಪರಿಸರ ರಕ್ಷಣೆಗಾಗಿ ಹಿರಿಯಡ್ಕ ಕಾಜಾರಗುತ್ತಿನ ಯುವಕನ ಬೈಕ್ ಯಾತ್ರೆ.!

ಕಾರ್ಕಳ: ಪರಿಸರ ಉಳಿಸುವುದು ಪ್ರತಿಯೊಬ್ಬ ನಾಗರೀಕನ ಆದ್ಯ ಕರ್ತವ್ಯವಾಗಿದ್ದು, ಪರಿಸರ ಉಳಿದರೆ ಭೂಮಿ ಉಳಿಯುತ್ತದೆ ಎಂಬ ಉದ್ದೇಶವನ್ನುಟ್ಟುಕೊಂಡು ಭೂಮಿ, ಕಾಡು ಪ್ರಾಣಿ, ಪಕ್ಷಿ ಪರಿಸರ ಜಾಗೃತಿಗಾಗಿ ಸಿದ್ಧನಾಗಿರುವ ಉಡುಪಿ ಜಿಲ್ಲೆಯ ಹಿರಿಯಡ್ಕ ಕಾಜಾರಗುತ್ತುವಿನ ನಿವಾಸಿಯಾದ ಗುರುರಾಜ್ ನಾಯಕ್. ಗುರುರಾಜ್ ನಾಯಕ್ ಅವರು ಪರಿಸರ ಜಾಗೃತಿ ಮೂಡಿಸುವ ಮೂಲಕ ದೇಶವ್ಯಾಪ್ತಿಯಲ್ಲಿ ಸುಮಾರು 16,000 ಕಿ.ಮಿ ಬೈಕ್ ರ‍್ಯಾಲಿಯನ್ನು ಮಾಡಲು ಮುಂದಾಗಿದ್ದಾರೆ. ಬಾಲ್ಯದಲ್ಲಿಯೇ ಪರಿಸರದ ಮೇಲೆ ಅಪಾರ ಕಾಳಜಿ: ಮಣಿಪಾಲದ ಖಾಸಗಿ ಸಂಸ್ಥೆಯೊಂದರಲ್ಲಿ ಲೆಕ್ಕ ವಿಭಾಗದಲ್ಲಿ ವೃತ್ತಿ ನಿರ್ವಹಿಸುತ್ತಿರುವ ಇವರು […]