ಪ್ರಧಾನಿ ಮೋದಿಯ ಹುಟ್ಟುಹಬ್ಬ: ಕೊಡವೂರು ವಾರ್ಡ್ ನಲ್ಲಿ 15 ದಿನಗಳ ಸೇವಾ ಕಾರ್ಯ

ಉಡುಪಿ: ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ನಿಮಿತ್ತ ಕೊಡವೂರು ವಾರ್ಡ್ ನಲ್ಲಿ ನಡೆಯುವ ಸತತ 15 ದಿನಗಳ ಸೇವಾ ಕಾರ್ಯದಲ್ಲಿ ರಿಕ್ಷಾ ಚಾಲಕ ಮಾಲೀಕರ ಸಮಸ್ಯೆಯನ್ನು ತಿಳಿದುಕೊಳ್ಳುವ ದೃಷ್ಟಿಯಿಂದ ಬೈಟೆಕ್ ನಡೆಯಿತು. ರಿಕ್ಷಾ ಚಾಲಕ ಮಾಲೀಕರ ಸಮಸ್ಯೆಯನ್ನು ಮೆಲುಕು ಹಾಕುವ ಪ್ರಯತ್ನ ನಡೆಯಿತು. ಪರವೂರಿನಿಂದ ಯಾರಾದರೂ ಸಂಶಯಾಸ್ಪದ ವ್ಯಕ್ತಿಗಳು ಬಂದರೆ ಸಂಬಂಧಪಟ್ಟವರಿಗೆ ತಿಳಿಸುವ ಮತ್ತು ರಸ್ತೆಯಲ್ಲಿ ಸಾಕುಪ್ರಾಣಿ ಅಥವಾ ಯಾವುದೇ ಪ್ರಾಣಿಯು ಸತ್ತುಹೋಗಿದ್ದಾರೆ ಅದನ್ನು ತಿಳಿಸುವ ಪ್ರಯತ್ನ ಹಾಗೂ ಕೊಡವೂರು ಪೇಟೆಯನ್ನು ಸ್ವಚ್ಛ ಸುಂದರವಾಗಿರಲು ಮತ್ತು ತಮ್ಮ […]

ಕಾರ್ಕಳ ಜೋಡುರಸ್ತೆಯ ಪೂರ್ಣಿಮಾ ಲೈಫ್ ಸ್ಟೈಲ್ ಒಳಾಂಗಣ ವಿನ್ಯಾಸಕ್ಕೆ ಚಾಲನೆ

ಕಾರ್ಕಳ: ನಗರದ ಜೋಡುರಸ್ತೆಯ ಪ್ರೈಮ್ ಮಾಲ್‌ನ ದ್ವೀತಿಯ ಮಹಡಿಯಲ್ಲಿ ಕಾರ್ಕಳದ ಪ್ರಸಿದ್ಧ ಪೂರ್ಣಿಮಾ ಸಿಲ್ಕ್ಸ್ ಸಂಸ್ಥೆಯ ನೂತನ ಪೂರ್ಣಿಮಾ ಲೈಫ್ ಸ್ಟೈಲ್ ಒಳಾಂಗಣ ವಿನ್ಯಾಸಕ್ಕೆ ಚಾಲನೆ ನೀಡಲಾಯಿತು. ಚಾಲನೆ ನೀಡಿ ಮಾತನಾಡಿದ ರಾಜ್ಯ ಪ್ರಶಸ್ತಿ ವಿಜೇತ, ಕಾರ್ಕಳದ ಹಿರಿಯ ವಕೀಲ ಎಂ. ಕೆ. ವಿಜಯ್ ಕುಮಾರ್ ಅವರು, ರವಿಪ್ರಕಾಶ್ ಪ್ರಭು ಅವರ ಯೋಜನೆಯಿಂದ ಬಹಳ ಜನರಿಗೆ ಉದ್ಯೋಗ ಸಿಗಲಿದೆ. ಆ ಮೂಲಕ ನೂರಾರು ಮನೆಗಳು ಬೆಳಗಲಿದೆ ಎಂದರು. ರಾಜಾಪುರ ಸಾರಸ್ವತ ಕ್ರೇಡಿಟ್ ಕೋಪರೇಟಿವ್ ಸೊಸೈಟಿ ಅಧ್ಯಕ್ಷ ರವೀಂದ್ರ […]