ಬೆಳ್ತಂಗಡಿ: ಸುಲ್ಕೇರಿಯಲ್ಲಿ ಕಾಣೆಯಾದ ಮಗುವಿನ ಮೃತದೇಹ ಹೊಳೆಯಲ್ಲಿ ಪತ್ತೆ

ಬೆಳ್ತಂಗಡಿ: ತಾಲೂಕಿನ‌ ಅಳದಂಗಡಿ ಸುಲ್ಕೇರಿ ಸಮೀಪ ಮನೆಯಂಗಳದಿಂದ ನಾಪತ್ತೆಯಾಗಿದ್ದ ಮಗುವಿನ ಶವ ಬುಧವಾರ ಮನೆ ಸಮೀಪದ ಹೊಳೆಯಲ್ಲಿ ಪತ್ತೆಯಾಗಿದೆ. ಸಲ್ಕೇರಿ ಗ್ರಾಮದ ಜಂತಿಗೋಳಿ ಪರಾರಿ ನಿವಾಸಿ ಸಚಿತ್ರ-ಸುಭಾಷ್ ದಂಪತಿಯ ಮಗು ಎರಡೂವರೆ ವರ್ಷದ ದೃತ್ವಿ ಮಂಗಳವಾರ ಮನೆಯಂಗಳದಲ್ಲಿ ಆಟವಾಡುತ್ತಲೇ ಧಿಡೀರ್ ನಾಪತ್ತೆಯಾಗಿತ್ತು. ಆ ಬಳಿಕ‌ ನಿನ್ನೆ ಮನೆ ಸುತ್ತಮುತ್ತ ಹಾಗೂ ಸಮೀಪದ ನದಿಯಲ್ಲಿ ಹುಡುಕಾಟ‌ ನಡೆಸಲಾಗಿತ್ತು. ಆದರೆ ಮಗು ಪತ್ತೆಯಾಗಿರಲಿಲ್ಲ.  ರಾತ್ರಿಯಾಗುತ್ತಲೇ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಇಂದು ಬೆಳಿಗ್ಗೆ ಮತ್ತೆ ಹುಡುಕಾಟ ಪ್ರಾರಂಭಿಸಿದ್ದು ಈ ಸಂದರ್ಭ ಸಮೀಪದ ಹೊಳೆಯಲ್ಲಿ […]

ಉಡುಪಿ: ಇಂದು ಕೋವಿಡ್ ಪ್ರಥಮ ಮತ್ತು ಎರಡನೇ ಡೋಸ್ ಲಸಿಕೆ ಲಭ್ಯತೆ ವಿವರ

ಉಡುಪಿ: ಇಂದು (ಆಗಸ್ಟ್ 11) ಉಡುಪಿ ನಗರ ಪ್ರದೇಶದ ಈ ಕೆಳಗಿನ ಆಸ್ಪತ್ರೆಗಳಲ್ಲಿ ಕೋವಿಡ್-19 ಪ್ರಥಮ ಮತ್ತು 2ನೇ ಡೋಸ್ ಲಸಿಕೆ ಲಭ್ಯ ವಿದೆ. ಜಿಲ್ಲಾ ಆಸ್ಪತ್ರೆ ಅಜ್ಜರಕಾಡು ಉಡುಪಿ (ಸೇಂಟ್ ಸಿಸಿಲಿ ಶಾಲೆ, ಉಡುಪಿ): ಕೋವಿಶೀಲ್ಡ್ ಪ್ರಥಮ ಡೋಸ್- (200) ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮಣಿಪಾಲ (ಮಾಧವ ಕೃಪಾ ಶಾಲೆ, ಮಣಿಪಾಲ): ಕೋವಿಶೀಲ್ಡ್ 2ನೇ ಡೋಸ್ – (100) ಕೋವ್ಯಾಕ್ಸಿನ್ 2ನೇ ಡೋಸ್ – (200) ಶಾರದ ಕಲ್ಯಾಣ ಮಂಟಪ, ಕುಂಜಿಬೆಟ್ಟು ಉಡುಪಿ: ಕೋವಿಶೀಲ್ಡ್ […]