ಗಾಂಧೀಜಿಗೆ ಕುಡುಕರ ಕಾಟ; ತಡೆಗೆ ಆಗ್ರಹ

ಉಡುಪಿ: ಇಲ್ಲಿನ ಸರ್ವಿಸ್ ಬಸ್ಸ್ ನಿಲ್ದಾಣದ ಬಳಿಯ ಗಡಿಯಾರ ಗೋಪುರದ ಅಡಿಯಲ್ಲಿ ಇರುವ ಮಹಾತ್ಮಗಾಂಧಿಜೀ ಪ್ರತಿಮೆಗೆ ಕುಡುಕರ ಕಾಟ ಎದುರಾಗಿದೆ. ಕುಡುಕರು ಕಂಠಪೂರ್ತಿ ಕುಡಿದು ಈ ಪವಿತ್ರವಾದ ಪ್ರತಿಮೆಯ ಕೆಳಗೆ ಮಲಗುವುದು, ಅಲ್ಲೇ ವಾಂತಿ ಮಾಡುವುದು, ಮೂತ್ರ ವಿಸರ್ಜಿಸುವ ಮೂಲಕ ಅಪವಿತ್ರಗೊಳಿಸುತ್ತಿದ್ದಾರೆ. ಅಲ್ಲಾಲ್ಲಿ ಗಲೀಜು ಮಾಡುವ ಮೂಲಕ ಈ ಪವಿತ್ರ ಸ್ಥಳದ ಅಂದವನ್ನು ಸಂಪೂರ್ಣ ಹಾಳು ಮಾಡುತ್ತಿದ್ದಾರೆ ಎಂದು ಉಡುಪಿ ನಾಗರಿಕ ಸಮಿತಿ ದೂರಿದೆ. ಗಾಂಧೀ ಜಯಂತಿ, ಪುಣ್ಯತಿಥಿ ಸಂದರ್ಭದಲ್ಲಿ ಇಲ್ಲಿ ಸಂಘ ಸಂಸ್ಥೆಗಳು, ಆಡಳಿತ ವ್ಯವಸ್ಥೆಗಳು […]
ಉದ್ಯಾವರ: ಜಿಲ್ಲಾ ಮಟ್ಟದ ಭಜನಾ ಕಮ್ಮಟ, 650ನೇ ದಾಸ ಸಿಂಚನ ಕಾರ್ಯಕ್ರಮ

ಉದ್ಯಾವರ: ಉದ್ಯಾವರ ಶ್ರೀಪ್ರಸನ್ನ ಸೋಮೇಶ್ವರ ದೇವಸ್ಥಾನ ಮತ್ತು ಶ್ರೀಶಂಭು ಶೈಲೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಜಂಟಿ ಆಶ್ರಯದಲ್ಲಿ ಉದ್ಯಾವರದ ಶ್ರೀಶಂಭುಶೈಲೇಶ್ವರ ದೇವಸ್ಥಾನದ ಮಾರ್ಕಂಡೇಯ ವೇದಿಕೆಯಲ್ಲಿ ಉಡುಪಿ ಜಿಲ್ಲಾ ಮಟ್ಟದ ಭಜನಾ ಕಮ್ಮಟ ಮತ್ತು 650ನೇ ದಾಸ ಸಿಂಚನ ಕಾರ್ಯಕ್ರಮ ನಡೆಯಿತು. ಉಡುಪಿ ಜೆಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಲಾವಿದೆ ಮಾಯಾ ಕಾಮತ್ ಮಣಿಪಾಲ ಅವರ ಸಂಯೋಜನೆಯಲ್ಲಿ ನಡೆದ ಕಾರ್ಯಕ್ರಮವನ್ನು ಬಿಎಸ್ಎನ್ಎಲ್ ನಿವೃತ್ತ ಉಪ ಮಹಾಪ್ರಂಬಧಕ ಸುರೇಶ್ ಭಟ್ ಉದ್ಘಾಟಿಸಿದರು. ಶ್ರೀಶಂಭುಶೈಲೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ರಾಘವೇಂದ್ರ ಮಯ್ಯ […]