ಹೊಸ ವರುಷಕ್ಕೆ ಕುಷ್ಮಾ ರೈಸ್ ಮಾಡಿ, ಕುಶ್ ಆಗಿ

ರುಚಿಕರವಾದ ಕುಷ್ಕಾ ರೈಸ್ ಸವಿಯುವ ಖುಷಿಯೇ ಬೇರೆ.ಹೊಸ ವರುಷಕ್ಕೆ ಈ ಕುಷ್ಮರೈಸ್ ಮಾಡಿ ಸವಿದರೆ ಆಹಾ ಅದ್ಬುತ ಅಂತೀರಿ. ಬನ್ನಿ ಭಾರೀ ಸಿಂಪಲ್ಲಾಗಿ ಕುಷ್ಮಾ ರೈಸ್ ಮಾಡೋದು ಹೇಗೆ ಇಲ್ಲಿದೆ ಮಾಹಿತಿ ಇದೆಲ್ಲಾ ಬೇಕು: ಅಕ್ಕಿ- 1 ಬಟ್ಟಲು ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1 ಚಮಚ ಅಚ್ಛ ಖಾರದ ಪುಡಿ- 1 ಚಮಚ ಉಪ್ಪು- ರುಚಿಗೆ ತಕ್ಕಷ್ಟು ಎಣ್ಣೆ-ಸ್ವಲ್ಪ ಟೊಮೆಟೋ-2 (ಉದ್ದಕ್ಕೆ ಹೆಚ್ಚಿಕೊಂಡಿದ್ದು) ಮೊಸರು-ಅರ್ಧ ಬಟ್ಟಲು ಪುದೀನಾ, ಕೊತ್ತಂಬರಿ ಸೊಪ್ಪು- ಸ್ವಲ್ಪ ಅರಿಶಿಣದ ಪುಡಿ- ಸ್ವಲ್ಪ […]

ಪೇಜಾವರ ವಿಶ್ವಪ್ರಸನ್ನತೀರ್ಥ ಶ್ರೀಗಳಿಗೆ ‘ಎಕ್ಸ್ ಶ್ರೇಣಿ ಪ್ಲಸ್’ ಭದ್ರತೆ

ಉಡುಪಿ: ಅಯೋಧ್ಯೆ ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ವಿಶ್ವಸ್ಥರೂ ಆಗಿರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ಕರ್ನಾಟಕ ಸರಕಾರ ಎಕ್ಸ್ ಶ್ರೇಣಿ ಪ್ಲಸ್ ಭದ್ರತೆ ಒದಗಿಸಿದೆ. ಈ ಭದ್ರತೆಯನ್ನು ಗುರುವಾರದಿಂದಲೇ ಶ್ರೀಗಳಿಗೆ ನೀಡಲಾಗಿದೆ. ರಾಮಮಂದಿರ ನಿರ್ಮಾಣದ ಜನಜಾಗೃತಿ ಅಭಿಯಾನದಲ್ಲಿ ಸದ್ಯ ನಿರತಾಗಿರುವ ಶ್ರೀಗಳು ದೇಶಾದ್ಯಂತ ಸಂಚಾರ ಕೈಗೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಅವರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಉಡುಪಿ ಶಾಸಕ ಕೆ ರಘುಪತಿ ಭಟ್ ಸರಕಾರಕ್ಕೆ ಮನವಿ ಸಲ್ಲಿಸಿದ್ದರು. ಇದಕ್ಕೆ ತ್ವರಿತವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್. […]