ಅರಿಜೋನಾದಲ್ಲೂ ಬೈಡನ್ ಗೆ ಭರ್ಜರಿ ಗೆಲುವು: ಟ್ರಂಪ್ ಗೆ ಭಾರಿ‌ ಮುಖಭಂಗ

ಅಮೆರಿಕಾ: ರಿಪಬ್ಲಿಕನ್ ಪಾರ್ಟಿಯ ಭದ್ರಕೋಟೆಯಾಗಿದ್ದ ಅರಿಜೋನಾ ರಾಜ್ಯದಲ್ಲೂ ಜೋ ಬೈಡನ್ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಬೈಡನ್‌ ಅವರಿಗೆ 11 ಎಲೆಕ್ಟೋರ್‌ ಮತಗಳ ಸಿಕ್ಕಿದ್ದು, ಈ ಮೂಲಕ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಭಾರೀ ಮುನ್ನಡೆ ಸಾಧಿಸಿದ್ದಾರೆ. ಇದರ ಮೂಲಕ 290 ಸ್ಥಾನಗಳನ್ನು ಬೈಡನ್‌ ತನ್ನ ತೆಕ್ಕೆಗೆ ಹಾಕಿಕೊಂಡಿದ್ದಾರೆ. ಬೈಡನ್‌ ಅವರು 11,000 ಮತಗಳ ಅಂತರದಿಂದ ವಿಜಯ ಸಾಧಿಸಿದ್ದಾರೆ. 1996ರ ಬಳಿಕ ಅರಿಜೋನಾದಲ್ಲಿ ಒಮ್ಮೆಯೂ ಡೆಮಾಕ್ರಟಿಕ್‌ ಪಕ್ಷದ ಪರವಾಗಿ ಮತ ಬಂದಿರಲಿಲ್ಲ. 1996ರಲ್ಲಿ ಅಧ್ಯಕ್ಷ ಬಿಲ್‌ ಕ್ಲಿಟನ್ ಬಳಿಕ ಮೊದಲ ಬಾರಿ […]

ಈ ದೀಪಾವಳಿಗೆ ಒಂದೊಳ್ಳೆ ಸೆಕೆಂಡ್ ಹ್ಯಾಂಡ್ ಕಾರು ಕೊಳ್ಳಲು ‘Udupi Cars’ ಕೊಡ್ತಿದೆ ಬೆಸ್ಟ್ ಆಫರ್ !

ಒಂದೊಳ್ಳೆ ಕಾರ್ ತಗೊಬೇಕು ಎನ್ನುವುದು ಬಹುತೇಕ ಮಂದಿಯ ಕನಸು. ಅದು ಯಾವ ವರ್ಗದ ಜನರೇ ಆಗಿರಲಿ ಅವರೊಂದು ಕಾರ್ ತಗೊಬೇಕು ಅನ್ನುವ ಕನಸು ಕಾಣುತ್ತಿರುತ್ತಾರೆ. ಆದರೆ ತುಂಬಾ ಮಂದಿಗೆ ಹೊಸ ಕಾರು ತಗೊಳ್ಳೋದು ಅಂದರೆ ಹಣದ ಸಮಸ್ಯೆ ಎದುರಾಗುತ್ತದೆ. ಆಗ ಕೈಹಿಡಿಯೋದೇ ಸೆಕೆಂಡ್ ಹ್ಯಾಂಡ್ ಕಾರ್. ಇದೀಗ ದೀಪಾವಳಿ ಹಬ್ಬದ ಸಂಭ್ರಮ, ಈ ಸಂಭ್ರಮವನ್ನು ಇನ್ನಷ್ಟು ಸಂಭ್ರಮಿಸಲು ನೀವ್ಯಾಕೆ ಒಂದೊಳ್ಳೆ ಸೆಕೆಂಡ್ ಹ್ಯಾಂಡ್ ಕಾರ್ ತಗೊಳ್ಬಾರ್ದು? ಹೊಸ ಕಾರುಗಳಂತೆಯೇ ಲುಕ್ ನೀಡುವ ರೋಮಾಂಚಕ ಫೀಲ್ ಹುಟ್ಟಿಸುವ ಸೆಕೆಂಡ್ […]

ಮಣಿಪಾಲದ ‘ಲೆಕ್ ವಿವ್ಯೂ ಫ್ಯಾಮಿಲಿ ರೆಸ್ಟೋರೆಂಟ್’ ರೀ ಲಾಂಚ್: ನಿಮಗೆ ರಸದೌತಣ ನೀಡಲು ‘ರೆಸ್ಟ್ರೋ ಬಾರ್’, ‘ಒಪನ್ ವಿವ್ಯೂ’ ರೆಡಿ

ಮಣಿಪಾಲ:ನೀವೊಮ್ಮೆ ಇಲ್ಲಿನ ಸ್ಪೆಷಲ್ ಐಟಮ್ ಗಳನ್ನು ಸವಿದರೆ ಮತ್ತೆ ಮತ್ತೆ ಇಲ್ಲಿಗೆ ಬರುತ್ತೀರಿ, ಇಲ್ಲಿ ಸವಿರುಚಿಗಳು ನಿಮ್ಮನ್ನು ಸೆಳೆದು ಸಖತ್ ರುಚಿ ಹತ್ತಿಸುತ್ತದೆ. ಯಸ್. ಕಳೆದ ಎರಡ್ಮೂರು ದಶಕಗಳಿಂದ ಮಣಿಪಾಲದ ಚರ್ಚ್ ಎದುರಿನ ಬಹುಮಹಡಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ‘ಲೆಕ್ ವಿವ್ಯೂ ಫ್ಯಾಮಿಲಿ ರೆಸ್ಟೋರೆಂಟ್ ಅಂಡ್ ಬಾರ್ ‘ ಇದೀಗ ನೂತನ ಮ್ಯಾನೇಜ್ ಮೆಂಟ್ ನೊಂದಿಗೆ ಮತ್ತೆ ಶುಭಾರಂಭಗೊಂಡಿದೆ. ನೂತನ ಮ್ಯಾನೇಜ್ ಮೆಂಟ್ ನಲ್ಲಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ಕೆಲವೊಂದು ಮಾರ್ಪಾಟುಗಳನ್ನು ಮಾಡಲಾಗಿದೆ. ಅಲ್ಲದೆ, ಗ್ರಾಹಕರಿಗೆ ಮನೋರಂಜನೆ ನೀಡುವ […]

ಏಕಲವ್ಯ ಪ್ರಶಸ್ತಿ ಪುರಸ್ಕೃತ ಅಭಿನಯ ಎಸ್. ಶೆಟ್ಟಿಗೆ ಅಜೆಕಾರು ಚರ್ಚ್ ಆಂಗ್ಲ ಮಾಧ್ಯಮ ಶಾಲೆಯಿಂದ ಅಭಿನಂದನೆ

ಅಜೆಕಾರು: 2020ನೇ ಸಾಲಿನ ಏಕಲವ್ಯ ಪ್ರಶಸ್ತಿ ಪುರಸ್ಕೃತ ಅಜೆಕಾರು ಚರ್ಚ್ ಆಂಗ್ಲ ಮಾಧ್ಯಮ ಶಾಲೆಯ ಹಳೆ ವಿದ್ಯಾರ್ಥಿನಿ ಅಭಿನಯ ಎಸ್. ಶೆಟ್ಟಿ ಅವರಿಗೆ ಶಾಲೆಯ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ಶಾಲಾ ಸಂಚಾಲಕ ಸುನೀಲ್ ಡಿಸಿಲ್ವ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಪ್ರಾಂಶುಪಾಲ ಸ್ಟ್ಯಾನಿ ಡಿಕುನ್ನ , ಸಿಸ್ಟರ್ ಅನಿತಾ, ಚರ್ಚ್ ಪಾಲನಾ ಮಂಡಳಿಯ ಸದ್ಯಸರು, ಶಾಲಾ ಆಡಳಿತ ಮಂಡಳಿಯ ಸದ್ಯಸರು, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರು, ಶಾಲಾ ಶಿಕ್ಷಕ ಶಿಕ್ಷಕಿಯರು ಹಾಗೂ ಅಭಿನಯ ತಂದೆ ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು. […]

ಯುವ ಜನತೆಗೆ ಓದುವ ಹುಚ್ಚು ಹತ್ತಿಸಿದ ರವಿ ಬೆಳಗೆರೆ ಇನ್ನಿಲ್ಲ

ಬೆಂಗಳೂರು: ಹಿರಿಯ ಪತ್ರಕರ್ತ, ಹಾಯ್ ಬೆಂಗಳೂರು ಟ್ಯಾಬ್ಲಾಯ್ಡ್ ನ ನ ಸ್ಥಾಪಕ ರವಿ ಬೆಳೆಗೆರೆ (62)  ಶುಕ್ರವಾರ ಮಧ್ಯರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬೆಳಗೆರೆ ಅಕ್ಷರ ಮಾಂತ್ರಿಕ ಎಂದೇ ಖ್ಯಾತರಾಗಿದ್ದರು.ಈ ಕಾಲದ ಯುವಜನತೆಯ ಮೆಚ್ಚಿನ ಲೇಖಕರಾಗಿದ್ದರು. 1958 ರ ಮಾರ್ಚ್ 15 ರಂದು ಬಳ್ಳಾರಿಯಲ್ಲಿ ಜನಿಸಿದ್ದ ರವಿ ಬೆಳೆಗೆರೆ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದ್ದರು. ನಂತರ ಪತ್ರಿಕೋದ್ಯಮ ವೃತ್ತಿ ಪ್ರಾರಂಭಿಸಿದ್ದ ಅವರು, ಕನ್ನಡಪ್ರಭ, ಸಂಯುಕ್ತ ಕರ್ನಾಟಕ ಸೇರಿದಂತೆ ಹಲವು ಪತ್ರಿಕೆಗಳಲ್ಲಿ […]