ಮರೋಳಿ ವಾರ್ಡ್ ಅಭಿವೃದ್ಧಿಗೆ 2.19 ಕೋ.ರೂ. ಅನುದಾನ ಬಿಡುಗಡೆ: ಶಾಸಕ ಕಾಮತ್       

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮರೋಳಿ ವಾರ್ಡಿನ ಸರ್ವತೋಮುಖ ಅಭಿವೃದ್ಧಿಗೆ 2.19 ಕೋಟಿ ಅನುದಾನ ಬಿಡುಗಡೆಗೊಳಿಸಿರುವುದಾಗಿ ಶಾಸಕ ಡಿ. ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ. ಲೋಕೋಪಯೋಗಿ ಇಲಾಖೆಯಿಂದ 58 ಲಕ್ಷ ರೂ. ಬಿಡುಗಡೆಯಾಗಿದ್ದು, ಕರ್ನಾಟಕ ಬ್ಯಾಂಕ್ ಪ್ರಧಾನ ಕಚೇರಿಯ ಎದುರಿನ ರಸ್ತೆಗೆ ಡಾಮರೀಕರಣ ಕ್ಕೆ 50 ಲಕ್ಷ, ಉಜ್ಜೋಡಿ ಪ್ರೇಮ್ ನಗರದಲ್ಲಿ ಕಾಲು ಸಂಕ ಪುನರ್ನಿರ್ಮಾಣಕ್ಕೆ 8 ಲಕ್ಷ ಮೀಸಲಿಡಲಾಗಿದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ. ಮಳೆಹಾನಿ ಪರಿಹಾರ ನಿಧಿಯಲ್ಲಿ 27 ಲಕ್ಷ ಬಿಡುಗಡೆಗೊಳಿಸಲಾಗಿದೆ. ಜಯನಗರ ಮುಖ್ಯ […]

ಸಂತ ಆ್ಯಗ್ನೇಸ್ ಕಾಲೇಜು; ಶತಮಾನೋತ್ಸವ ಪ್ರಯುಕ್ತ ಮ್ಯಾರಥಾನ್-ಸೈಕಲ್ ಜಾಥ

ಮಂಗಳೂರು: ಮಂಗಳೂರಿನ ಸಂತ ಆಗ್ನೆಸ್ ಕಾಲೇಜಿನ ಶತಮಾನೋತ್ಸವದ ಅಂಗವಾಗಿ ಇಂದು ಮ್ಯಾರಥಾನ್, ಕಾಲ್ನಡಿಗೆ ಹಾಗೂ ಸೈಕಲ್ ಜಾಥಾ ನಡೆಯಿತು. ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ ಸಂತ ಆಗ್ನೆಸ್ ಕಾಲೇಜಿನ ಶತಮಾನೋತ್ಸವ ಕಾರ್ಯಕ್ರಮ 2020 ಜನವರಿ 3 ರಂದು ನಡೆಯಲಿದ್ದು, ಇದರ ಪೂರ್ವವಾವಿಯಾಗಿ ನಡೆದ ಮ್ಯಾರಥಾನ್, ಕಾಲ್ನಡಿಗೆ ಹಾಗೂ ಸೈಕಲ್ ಜಾಥಾದಲ್ಲಿ ಸಾವಿರಾರು ವಿಧ್ಯಾರ್ಥಿಗಳು ಭಾಗವಹಿಸಿದರು. ಶಿಕ್ಷಕರು, ಪೋಷಕರು ಸಾಥ್ ನೀಡಿದರು. ಕಾಲೇಜಿನಿಂದ ಆರಂಭವಾದ ಜಾಥಾ ಮಂಗಳೂರು ನಗರದ ಬೆಂದುರ್‌ವೆಲ್ ಬಲ್ಮಠ ಜ್ಯೋತಿ ವೃತ್ತದಿಂದ ಹಾದು ಆ […]