ಮಂಗಳೂರು: ಡಿ.7: ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಏಳನೇ ‘ವಿಶ್ವ ವಜ್ರಾ’ ಡೈಮಂಡ್ ಪ್ರದರ್ಶನ ಮತ್ತು ಮಾರಾಟ

ಮಂಗಳೂರು: ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಏಳನೇ ‘ವಿಶ್ವ ವಜ್ರಾ’ ಡೈಮಂಡ್ ಪ್ರದರ್ಶನ ಮತ್ತು ಮಾರಾಟವನ್ನು ಮಂಗಳೂರು ಕಂಕನಾಡಿ ಬೈಪಾಸ್ ರಸ್ತೆಯ ತನ್ನ ಶೋರೂಂನಲ್ಲಿ ಡಿಸೆಂಬರ್ 7 ರಿಂದ 22ರ ವರೆಗೆ ಏರ್ಪಡಿಸಿದೆ. ಬೃಹತ್ ಪ್ರದರ್ಶನ ಮತ್ತು  ಪ್ರಾತ್ಯಕ್ಷಿಕೆ ದಕ್ಷಿಣ ಭಾರತದ ಬೃಹತ್ ಪ್ರದರ್ಶನ ಮಾರಾಟದಲ್ಲಿ ಜಗತ್ತಿನ ಪ್ರಮಾಣಿಕೃತ 10 ಸಾವಿರ ಕ್ಯಾರಟ್ ಗಿಂತಲೂ ಅಧಿಕ ವಜ್ರಾಭರಣಗಳಿರುತ್ತವೆ ಎಂದು ಸುಲ್ತಾನ್ ಗ್ರೂಪ್ ನ ವ್ಯವಸ್ಥಾಪಕ ನಿರ್ದೇಶಕ ಡಾ| ಟಿ. ಎಂ. ಅಬ್ದುಲ್ ರಹೂಫ್ ತಿಳಿಸಿದ್ದಾರೆ ಮುಂಬೈಯ ತಜ್ಞರು […]

ಕಾಂಗ್ರೆಸ್ ನಾಯಕರು ದುರಹಂಕಾರ ಬಿಡಬೇಕು: ಜನಾರ್ದನ ಪೂಜಾರಿ

ಮಂಗಳೂರು: ಕಾಂಗ್ರೆಸ್ ಮುಖಂಡರುಗಳು ದುರಹಂಕಾರ ಪ್ರದರ್ಶಿಸಿದ ಕಾರಣ ಬಿಜೆಪಿ ಗೆದ್ದಿದೆ. ಬಿಜೆಪಿ ಗೆಲ್ಲಬೇಕು, ಆಗ ಇವರಿಗೆ ಅರ್ಥ ಆಗುತ್ತದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಹೇಳಿದ್ದಾರೆ. ಉಪಚುನಾವಣೆಯಲ್ಲಿ ಬಿಜೆಪಿ ಮುನ್ನಡೆಯ ವಿಚಾರವಾಗಿ ಮಂಗಳೂರಿನಲ್ಲಿ ಮಾತನಾಡಿದ ಅವರು ನೀವು ಹೀಗೆ ದುರಹಂಕಾರ ಮಾಡಿದರೆ ಬಿಜೆಪಿ ತಡೆಯಲು ಸಾಧ್ಯವಿಲ್ಲ ಎಂದು ಪಕ್ಷದವರಿಗೆ ಹೇಳಿದೆ. ಕೈಮುಗಿದು, ಕಣ್ಣೀರು ಸುರಿಸಿ ಹೇಳಿದೆ. ಆದರೆ ಪಕ್ಷದವರಿಗೆ ಅರ್ಥ ಆಗಿಲ್ಲ. ಸರಿಮಾಡಿಕೊಂಡು ಹೋಗಿ ದುರಹಂಕಾರ ಮಾಡಬೇಡಿ ಅಂದರೂ ಕೇಳಲಿಲ್ಲ. ಈಗ ಅನುಭವಿಸುತ್ತಿದ್ದಾರೆ. ಇನ್ನೂ […]