ಉಡುಪಿ: ನಗರ ಠಾಣಾಧಿಕಾರಿ ಅನಂತ ಪದ್ಮನಾಭರ ಅಮಾನತು ಖಂಡನೀಯ: ರಘುಪತಿ ಭಟ್

ಉಡುಪಿ: ನಗರ ಠಾಣೆಯ ಠಾಣಾಧಿಕಾರಿ ಅನಂತ ಪದ್ಮನಾಭ ಅವರನ್ನು ಅಮಾನತು ಮಾಡಿರುವುದು ಖಂಡನೀಯ. ಕೂಡಲೇ ಆ ಆದೇಶವನ್ನು ವಾಪಾಸು ಪಡೆಯಬೇಕು ಎಂದು ಉಡುಪಿ ಶಾಸಕ ರಘುಪತಿ ಭಟ್ ಆಗ್ರಹಿಸಿದ್ದಾರೆ. ಮಾಧ್ಯಮದ ಜತೆ ಮಾತನಾಡಿದ ಅವರು, ಸೋಮವಾರ ರಾತ್ರಿ ಉಡುಪಿ ನಗರ ಠಾಣೆಯ ಠಾಣಾಧಿಕಾರಿಯಾಗಿದ್ದ ಅನಂತ ಪದ್ಮನಾಭ ಅವರನ್ನು ಕಾರಣವಿಲ್ಲದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಅಮಾನತು ಮಾಡಿದ್ದಾರೆ. ಶಾಸಕನಾಗಿ ಇದನ್ನು ನಾನು ಖಂಡಿಸುತ್ತೇನೆ. ಅವರು ಏನಾದರೂ ಭ್ರಷ್ಠಾಚಾರ ನಡೆಸಿದ್ದರೆ ಅಮಾನತು ಮಾಡಿದ್ದಲ್ಲಿ ನಾನು ಅದನ್ನು ಒಪ್ಪಬಹುದು. ಭಿನ್ನ […]
ಕಾರ್ಕಳ: ಕಾಂಡ ಕೊರಕ ಹುಳ ಬಾಧೆಗೆ ಬಲಿಯಾಯ್ತು ನೂರಾರು ಹಲಸಿನ ಮರಗಳು : ಹುಳದ ಬಾಧೆ ನಿಯಂತ್ರಿಸೋದೇ ಅರಣ್ಯಇಲಾಖೆಗೆ ತಲೆಬಿಸಿ !

ವರದಿ : ಚರಣ್ ಸಂಪತ್ ಕಾರ್ಕಳ : ವಲಯ ಅರಣ್ಯ ವ್ಯಾಪ್ತಿಯಲ್ಲಿನ ಸರಿ ಸುಮಾರು ಮೂರು ನಾಲ್ಕು ವರ್ಷಗಳ ಹಿಂದೆ ರಸ್ತೆ ಬದಿ ಹಾಗೂ ಇನ್ನಿತರ ಕಡೆಗಳಲ್ಲಿ ನೆಟ್ಟಂತಹ 150ಕ್ಕೂ ಅಧಿಕ ಹಲಸಿನ ಗಿಡಗಳಿಗೆ ಇದೀಗ ಕಾಂಡ ಕೊರಕ ಹುಳ ಬಾದೆಯಿಂದ ಗಿಡಗಳು ನಿರ್ಜೀವ ಸ್ಥಿತಿಗೆ ತಲುಪಿದೆ. ಅರಣ್ಯ ಇಲಾಖೆಯ ಪಟ್ಟ ಶ್ರಮ ಇದೀಗ ಕೊರಕ ಹುಳ ಬಾದೆಯಿಂದ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಲವಲವಿಕೆ ಹಾಗೂ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಗಿಡ ಮರಗಳು ಇದೀಗ ಪಾಕೃತಿ ವಿಕೋಪದಿಂದಾಗಿ […]
ಉಡುಪಿ: ಕರ್ತವ್ಯ ಲೋಪ ಎಸಗಿದ್ದಾರೆಂದು ಎಸ್ಐ, ಹೆಡ್ಕಾನ್ಸ್ಟೇಬಲ್ ಸಸ್ಪೆಂಡ್

ಉಡುಪಿ: ಅಜ್ಜರಕಾಡು ಭುಜಂಗ ಪಾರ್ಕಿನಲ್ಲಿ ನ. 2ರಂದು ನಡೆದ ಅನ್ಯ ಕೋಮಿನ ಯುವಕನ ಮೇಲಿನ ಗುಂಪು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಉಡುಪಿ ನಗರ ಠಾಣಾ ಎಸ್ಐ ಹಾಗೂ ಹೆಡ್ ಕಾನ್ಸ್ಟೇಬಲ್ ಅವರನ್ನು ಎಸ್ಪಿ ನಿಶಾ ಜೇಮ್ಸ್ ಅಮಾನತುಗೊಳಿಸಿದ್ದಾರೆ. ಉಡುಪಿ ನಗರ ಠಾಣೆಯ ಎಸ್ಐ ಅನಂತಪದ್ಮನಾಭ ಹಾಗೂ ಹೆಡ್ ಕಾನ್ಸ್ಟೇಬಲ್ ಜೀವನ್ ಅಮಾನತುಗೊಂಡ ಪೊಲೀಸ್. ನ. 2ರಂದು ರಾತ್ರಿ 8ಗಂಟೆ ಸುಮಾರಿಗೆ ಅಜ್ಜರಕಾಡು ಭುಜಂಗ ಪಾರ್ಕಿನಲ್ಲಿ ಸ್ನೇಹಿತರಾದ ಆಶೀಶ್, ಶಾನು, ತಾಹಿಮ್ ಮತ್ತು […]