ವಿ.ಟಿ.ಯು ಮಟ್ಟದ ಪಥಸಂಚಲನದಲ್ಲಿ ನಿಟ್ಟೆ ತಾಂತ್ರಿಕ ಕಾಲೇಜು ಪ್ರಥಮ

ನಿಟ್ಟೆ: ಅ.22 ರಂದು ಬೀದರ್‌ನಲ್ಲಿ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮಟ್ಟದ ಕ್ರೀಡಾಕೂಟದಲ್ಲಿ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ 38 ಮಂದಿ ಕ್ರೀಡಾಪಟುಗಳ ತಂಡವು ಪಥಸಂಚಲನ ಸ್ಪರ್ಧೆಯಲ್ಲಿ ಚ್ಯಾಂಪಿಯನ್‌ಶಿಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಡಿಯಲ್ಲಿ ಬರುವ ೧೨೨ ತಾಂತ್ರಿಕ ಕಾಲೇಜುಗಳು ಈ ಪಥಸಂಚಲನದಲ್ಲಿ ಪಾಲ್ಗೊಂಡಿದ್ದವು.  

ಉಡುಪಿಯಲ್ಲಿ ಸದ್ದಿಲ್ಲದೇ ಹರಡ್ತಿದೆ ಮಲೇರಿಯಾ, ಡೆಂಗ್ಯೂ: ಎಚ್ಚರ ವಹಿಸಿ

ಉಡುಪಿ : ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಮಲೇರಿಯಾ ರೋಗ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಅಲ್ಲಲ್ಲಿ ಡೆಂಗ್ಯೂ ಪ್ರಕರಣಗಳು ಕೂಡ ಕಂಡುಬರುತ್ತಿವೆ. ಉಡುಪಿ ಸರ್ವಿಸ್ ಬಸ್‍ಸ್ಟ್ಯಾಂಡ್, ಸಿಟಿ ಬಸ್‍ಸ್ಟ್ಯಾಂಡ್, ತೆಂಕಪೇಟೆ ಪ್ರದೇಶದಲ್ಲಿ ಕಂಡು ಬಂದ ಮಲೇರಿಯಾ ಇತರ ಕಡೆಗಳಿಗೂ ವ್ಯಾಪಕವಾಗಿ ಹರಡುತ್ತಿದ್ದು, ಮುಂಜಾಗೃತ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಎನ್.ವಿ.ಬಿ.ಡಿ.ಸಿ.ಪಿ ವಿಭಾಗದವರು ವ್ಯಾಪಕ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಆದರೆ ಅವರ ಕಾರ್ಯಕ್ಕೆ ಹೋಟೇಲ್, ಕ್ಯಾಂಟೀನ್ ಮಾಲಕರು/ಅಂಗಡಿ ಮಾಲಕರು/ಬಿಲ್ಡರ್ಸ್/ಅಪಾರ್ಟ್‍ಮೆಂಟ್ ನಿರ್ವಾಹಕರು/ವ್ಯಾಪಾರಿ ಮಳಿಗೆಗಳು ಮತ್ತು ಇತರ […]

ದೀಕ್ಷೆ ತೊಟ್ಟರೆ ಸಾಕು ಕೇಳಿದ ವರ ನೀಡುವ ಹನುಮಂತ 

ಈ ಆಂಜನೇಯ ಸ್ವಾಮಿ ಸಂತಾನ ಭಾಗ್ಯ ಮತ್ತು ನಿಮ್ಮ ಎಲ್ಲ ಕೋರಿಕೆಗಳನ್ನು ಕರುಣಿಸುವ ದೇವರು. ಆಂಜನೇಯ ಸ್ವಾಮಿ ನಿಜಕ್ಕೂ ಪವಾಡ ಪುರುಷ ಈತನನ್ನು ನಂಬಿದ ಜನಕ್ಕೆ ಒಳಿತು ಮಾಡುತ್ತಾನೆ ಅಷ್ಟೇ ಅಲ್ಲದೆ ಶನಿ ದೇವನ ಯಾವುದೇ ದೋಷಗಳು ಇದ್ದರು ಸಹ ಪರಿಹಾರ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಈ ಹನುಮಂತನನ್ನು ಹೆಚ್ಚು ಆರಾಧನೆ ಮಾಡುವುದು ಯುವಕರೇ ಆಗಿರುತ್ತಾರೆ ಏಕೆಂದರೆ ಶಕ್ತಿಗೆ ಮತ್ತು ಧೈರ್ಯಕ್ಕೆ ಮತ್ತೊಂದು ಹೆಸರು ಹನುಮಂತ ಎಂದರೆ ತಪ್ಪಾಗುವುದಿಲ್ಲ. ಈ ಹನುಮಂತನ ಪ್ರತಿದಿನ ನಾಮಸ್ಮರಣೆ ನಮ್ಮ ಜೀವನದಲ್ಲಿ […]