ಚಿಕಿತ್ಸೆ-ಮಾರ್ಗದರ್ಶನದಿಂದ ಆತ್ಮಹತ್ಯೆ ತಡೆಗಟ್ಟಬಹುದು: ಡಾ.ಪಿ.ವಿ. ಭಂಡಾರಿ

ಉಡುಪಿ: ಮಾನಸಿಕ ಖಿನ್ನತೆ, ಏಕಾಂಗಿತನ, ಅಪನಂಬಿಕೆ, ಮದ್ಯಪಾನ ಇವು ಆತ್ಮಹತ್ಯೆಗೆ ಪ್ರಮುಖ ಕಾರಣವಾಗಿದ್ದು, ಸೂಕ್ತ ಮಾರ್ಗದರ್ಶನ ಹಾಗೂ ಚಿಕಿತ್ಸೆಯಿಂದ ಇದನ್ನು ನಿಯಂತ್ರಿಸಬಹುದು ಎಂದು ಮನೋವೈದ್ಯ ಡಾ. ಪಿ.ವಿ. ಭಂಡಾರಿ ಹೇಳಿದರು. ಉಡುಪಿಯಲ್ಲಿ ನಡೆದ ಶಾರದಾ ಆಟೊ ಮಾಲೀಕರ ಹಾಗೂ ಚಾಲಕರ ಸಂಘದ ಮಹಾಸಭೆಯಲ್ಲಿ ‘ವಿಶ್ವ ಆರೋಗ್ಯ ಸಂಸ್ಥೆಯ ಆತ್ಮಹತ್ಯೆ ನಿವಾರಣಾ ಅಭಿಯಾನ’ದ ಕುರಿತು ಮಾತನಾಡಿದರು. ವರದಿಯೊಂದರ ಪ್ರಕಾರ ಶೇ. 30ರಷ್ಟು ಆತ್ಮಹತ್ಯೆ ಮದ್ಯಪಾನದಿಂದ ಸಂಭವಿಸುತ್ತಿದ್ದು, ಏಕಾಂಗಿತನ ಇದಕ್ಕೆ ಕಾರಣವಾಗಿದೆ. ಅಸಂಘಟಿತ ಕಾರ್ಮಿಕರ ಸಂಘಟನೆಗಳು, ಆಟೊ ಮತ್ತು ಟ್ಯಾಕ್ಸಿ […]
ಲವಂಗದಿಂದ ಈ ರೀತಿ ಪೂಜೆ ಮಾಡಿದ್ರೆ ಸಂಪತ್ತು ಒಲಿಯುತ್ತೆ:ವಾದಿರಾಜ್ ಭಟ್ ಹೇಳುವ ಜ್ಯೋತಿಷ್ಯ

ಲಕ್ಷ್ಮೀ ಮಾತೆ ನಿಜಕ್ಕೂ ಚಂಚಲೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರವೇ. ಮಾತೆಯೂ ಯಾರ ಮನೆಯಲ್ಲಿ ಇರುತ್ತಾಳೋ ಆ ಮನೆಯಲ್ಲಿ ಹಣದ ಕೊರತೆ ಇರೋದಿಲ್ಲ. ಜತೆಗೆ ಅಷ್ಟ ಐಶ್ವರ್ಯಗಳು ಆ ಮನೆಯಲ್ಲಿರುತ್ತವೆ. ಆದ್ರೆ ಧನಲಕ್ಷ್ಮೀ ಮಾತ್ರ ಯಾವಾಗಲೂ ತನ್ನದೇ ಲೆಕ್ಕಾಚಾರದಲ್ಲಿ ಇರುತ್ತಾಳೆ. ಇವತ್ತು ಈ ಮನೆಯಲ್ಲಿದ್ದರೆ ನಾಳೆ ಆ ಮನೆಯಿಂದ ಹೊರಟು ಹೋಗಿರುತ್ತಾಳೆ. ಹೀಗೆ ಮಾತೆ ಹೊರಟು ಹೋದ ಮನೆಗೆ ದರಿದ್ರ ಅಂಟಿಕೊಳ್ಳುತ್ತದೆ. ಆದ್ರೆ ಲಕ್ಷ್ಮೀ ಮಾತೆ ನೆಲೆಸಿದ ಮನೆ ಮಾತ್ರ ಯಾವಾಗಲೂ ಸಮೃದ್ಧವಾಗಿರುತ್ತದೆ. ಕಡು ಬಡವನು ಸಹ […]