ಅ.12,13: ಮಂಗಳೂರಿನ ಬೆಂದೂರ್ ನಲ್ಲಿ “ಪಾಪ್ ಅಪ್ ಮಾರುಕಟ್ಟೆ” ಆರಂಭ: ಬನ್ನಿ ಪಾಲ್ಗೊಳ್ಳಿ, ಖರೀದಿಸಿ

ಮಂಗಳೂರು : ಪಾಪ್ ಅಪ್GB ಮಾರುಕಟ್ಟೆ ಮಂಗಳೂರು ಅ.12 ಮತ್ತು 13 ರಂದು ನಗರದ ಬೆಂದೂರ್ ನ ಸೈಂಟ್ ಸೆಬಾಸ್ಟಿಯನ್ ಹಾಲ್‍ನಲ್ಲಿ  ಅಲ್ಪ ಬೆಲೆಯ ಮಾರುಕಟ್ಟೆಯನ್ನು 4ನೇ ಬಾರಿಗೆ ಆಯೋಜಿಸಿದೆ. ಸಂಸ್ಥೆಯು ಸ್ಥಳೀಯ ಜನರಿಗೆ ತಮ್ಮ ಉತ್ಪನ್ನ ಮತ್ತು ಸೇವೆಗಳನ್ನು ಪ್ರದರ್ಶಿಸುವ ಸಲುವಾಗಿ ಈ ವೇದಿಕೆ ಆಯೋಜಿಸಿದೆ.   ಏನೇನ್ ವಿಶೇಷವಿದೆ? ಬಟ್ಟೆ, ಚೀಲಗಳು, ಫ್ಯಾಷನ್ ಬಿಡಿಭಾಗಗಳು, ಮನೆಯ ಅಲಂಕಾರಗಳು, ವೈಯಕ್ತಿಕ ನೈರ್ಮಲ್ಯ, ಬೇಕರಿ, ಆಹಾರ ಮಳಿಗೆಗಳು ಮುಂತಾದ 54ಕ್ಕೂ ಮೇಲ್ಪಟ್ಟು ಗೃಹ ಉದ್ಯಮಗಳ ಮಳಿಗೆಗಳು ಈ […]

ಉಡುಪಿ: ಅ. 12, 13ರಂದು “ಸಿಂಡ್ ವಾಹನ ಮೇಳ”

ಉಡುಪಿ:  ಸಿಂಡಿಕೇಟ್ ಬ್ಯಾಂಕ್ ಪ್ರಾದೇಶಿಕ ಕಚೇರಿ ಉಡುಪಿ 1 ಮತ್ತು 2 ರ ವತಿಯಿಂದ ಇದೇ 12 ಮತ್ತು 13ರಂದು ಬೆಳಿಗ್ಗೆ 10ರಿಂದ ಸಂಜೆ 7ರ ವರೆಗೆ ಎಂಜಿಎಂ ಕಾಲೇಜಿನ ಮೈದಾನದಲ್ಲಿ ಸಿಂಡ್ ವಾಹನ ಮೇಳವನ್ನು ಆಯೋಜಿಸಲಾಗಿದೆ. ಕಳೆದ 3 ವರ್ಷಗಳಿಂದ ಸಿಂಡ್ ವಾಹನ ಮೇಳವು ಉಡುಪಿಯಲ್ಲಿ ಯಶಸ್ವಿಯಾಗಿ ಆಯೋಜಿಸಲ್ಪಡುತ್ತಿದೆ . ಈ ಬಾರಿಯು ದೇಶದ ಪ್ರಮುಖ ಕಾರು ಕಂಪೆನಿಗಳಾದ ಬಿಎಂಡಬ್ಲ್ಯೂ, ಹೊಂಡಾ, ಹ್ಯುಂಡೈ, ಮಾರುತಿ, ನೆಕ್ಸಾ, ಫೋರ್ಡ್, ರೆನೋಲ್ಟ್ , ಸ್ಕೋಡಾ, ಟೊಯಟಾ, ಮಹೀಂದ್ರಾ, ಐಸುಝು, […]

ಸಂಗೀತ ದೇವಿಯ ಪಾದ ಸೇರಿದ ನಾದ ಲೋಕದ ಸರದಾರ ಕದ್ರಿ ಗೋಪಾಲನಾಥ್

ಮಂಗಳೂರು: ಖ್ಯಾತ ಸ್ಯಾಕ್ಸೋಪೋನ್ ವಾದಕ ಕದ್ರಿ ಗೋಪಾಲನಾಥ್  ಅವರು ಶುಕ್ರವಾರ ಬೆಳಿಗ್ಗೆ ಮಂಗಳೂರು ಎ.ಜೆ.ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮಂಗಳೂರು ಮೂಲದ ಕದ್ರಿ ಗೋಪಾಲನಾಥ್ ಕೆಲದಿನಗಳಿಂದ ಅಸೌಖ್ಯದಿಂದ ಎ.ಜೆ.ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅದರೆ ಇಂದು ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಕದ್ರಿ ಗೋಪಾಲನಾಥ್, ಖ್ಯಾತ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಅವರ ತಂದೆ. ಮಂಗಳೂರು ಪದವಿನಂಗಡಿ ಮನೆಯಲ್ಲಿ ಇಂದು ಅಂತ್ಯ ಸಂಸ್ಕಾರ ನಡೆಯಲಿದೆ ಎಂದು  ತಿಳಿದುಬಂದಿದೆ. ಕದ್ರಿ ಗೋಪಾಲನಾಥ್ 1950ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಜೀಪ ಮೂಡ […]

ಈ ರಾಶಿಯವರು ಧೈರ್ಯದಿಂದ ಮುನ್ನುಗ್ಗಿದರೆ ಸಕ್ಸಸ್ ಗ್ಯಾರಂಟಿ: ಪಂ.ವಾದಿರಾಜ್ ಭಟ್ಟರು ಹೇಳಿದ ರಾಶಿಫಲ

ಶ್ರೀ ಕಾಳಿಕಾದುರ್ಗಾಜ್ಯೋತಿಷ್ಯಂ ಪಂಡಿತ್;: ವಾದಿರಾಜ್ ಭಟ್ 9743666601 ಮೇಷ:- ಹಿರಿಯರನ್ನು ನಂಬಿ ಮನಬಿಚ್ಚಿ ಮಾತನಾಡಿ. ನಿಮ್ಮಲ್ಲಿರುವ ಒತ್ತಡಗಳಿಗೆ ಆ ಮೂಲಕ ಮುಕ್ತಿಯನ್ನು ನೀಡಿ ಮತ್ತು ನೀವು ನಿರಮ್ಮಳರಾಗಿ. ಇಂದಿನ ಕಾರ್ಯಗಳು ದೈವಕೃಪೆಯಿಂದ ಸುಲಭವಾಗಿ ಮುಕ್ತಾಯ ಹಂತ ತಲುಪುವುದು. ವೃಷಭ: ವೃಷಭ:- ಅನ್ಯಮನಸ್ಕತೆ, ಚಾಂಚಲ್ಯದ ಚಿತ್ತವನ್ನು ಬಿಟ್ಟು ಬಿಡಿ. ಹೊಸ ತಂತ್ರಗಳಿಂದ ಕಾರ್ಯ ಆರಂಭಿಸಿದಲ್ಲಿ ಗೆಲುವು ನಿಮ್ಮದಾಗುವುದು. ಗುರುವಿನ ಮಂತ್ರವನ್ನು ತಪ್ಪದೆ ಪಠಿಸಿ. ಮಿಥುನ:- ನಿಮ್ಮ ದಾರಿ ಬಿಟ್ಟು ಅನ್ಯ ಮಾರ್ಗ ಹಿಡಿಯಲು ಹೋಗದಿರಿ. ಇದರಿಂದ ನೀವು ತೊಂದರೆಗೆ […]

ಮಹಿಳೆಯರ ದೂರುಗಳಿಗೆ ತ್ವರಿತ ಸ್ಪಂದಿಸಲು ‘ಪಿಂಕ್ ಗ್ರೂಪ್’ ರಚನೆ: ಡಾ.ಪಿ.ಎಸ್.ಹರ್ಷ

ಮಂಗಳೂರು: ನಗರದಲ್ಲಿ ಮಹಿಳೆಯರು ಮತ್ತು ವಿದ್ಯಾರ್ಥಿ ನಿಯರು ನೀಡುವ  ದೂರುಗಳ ಬಗ್ಗೆ ತ್ವರಿತವಾಗಿ ಸ್ಪಂದಿಸಲು ‘ಪಿಂಕ್ ಗ್ರೂಪ್ ‘ಎಂಬ ವಾಟ್ಸಾಫ್ ಗ್ರೂಪ್ ಒಂದನ್ನು ರಚಿಸಲಾಗುವುದು ಎಂದು ಮಂಗಳೂರು ಸಿಟಿ ಪೊಲೀಸ್ ಕಮೀಷನರ್ ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ. ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ, ದ.ಕ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಬೆಸೆಂಟ್ ಮಹಿಳಾ ಕಾಲೇಜ್ ಸಹಯೋಗದೊಂದಿಗೆ ಬ್ರ್ಯಾಂಡ್ ಮಂಗಳೂರು ಕಾರ್ಯಕ್ರಮದ ಅಂಗವಾಗಿ ಶಾಲಾ ಕಾಲೇಜುಗಳಲ್ಲಿ ಮಾದಕ ದ್ರವ್ಯ, ಸೈಬರ್ […]