ಈ ಭಾನುವಾರ ನಿಮ್ಮ ರಾಶಿಯಲ್ಲಿ ಏನು ಲಾಭ? ಏನು ನಷ್ಟ? : ಪಂ.ವಾದಿರಾಜ ಭಟ್ ಹೇಳಿದ ರಾಶಿ ಫಲ

ಸ್ತ್ರೀ ಮತ್ತು ಪುರುಷ ವಶೀಕರಣಕ್ಕೆ ವಿಶೇಷ ಪರಿಹಾರ ತಿಳಿಸುತ್ತಾರೆ ಕಾಳಿಕಾ ದುರ್ಗಾ ಜ್ಯೋತಿಷ್ಯಂ ಪಂಡಿತ್ ವಾದಿರಾಜ್ ಭಟ್ 9743666601 ಮೇಷ ರಾಶಿ ಈ ರಾಶಿಗೆ ಸಪ್ತಮ ಸ್ಥಾನದಲ್ಲಿ ಶುಕ್ರ ಮತ್ತು ಅಷ್ಟಮ ಸ್ಥಾನದಲ್ಲಿ ಗುರು ಇರುವುದರಿಂದ, ಮನೆಯಲ್ಲಿ ಕುಟುಂಬ ಸದಸ್ಯರ ಮದುವೆ ಕಾರ್ಯ ನೆರವೇರಲಿದೆ. ಮನೆ ಕಟ್ಟುವ ಬಗ್ಗೆ ಚಿಂತನೆ ಮಾಡುವವರಿಗೆ ಶುಭದಾಯಕ. ಹಳೆ ಮನೆಯನ್ನು ನವೀಕರಣ ಬಗ್ಗೆ ಚಿಂತನೆ ಮಾಡುವವರಿಗೆ ಒಳ್ಳೆಯದು. ಜಮೀನಲ್ಲಿ ಹೊಸ ಕಾರ್ಯಗಳನ್ನು ಮಾಡುವ ಯೋಜನೆ ಮಾಡುವಿರಿ. ಹೊಸ ವಾಹನ ಖರೀದಿಸುವ ಚಿಂತನೆ […]

ಜ. 18ರ ಬೆಳಿಗ್ಗೆಯ ಬದಲು ಮಧ್ಯಾಹ್ನ 3 ಗಂಟೆಗೆ ಪರ್ಯಾಯ ದರ್ಬಾರು ನಡೆಸಲು ತೀರ್ಮಾನ: ಯತಿ ಈಶಪ್ರಿಯ ಸ್ವಾಮೀಜಿ

ಉಡುಪಿ: ಪರ್ಯಾಯ ಮಹೋತ್ಸವದ ಹೊರೆಕಾಣಿಕೆಯನ್ನು ಒಮ್ಮೇಲೆ ತಂದು ರಾಶಿ ಹಾಕುವ ಬದಲು ಮುಂದಿನ ಪರ್ಯಾಯ ಅವಧಿಯಲ್ಲಿ 15 ದಿನಗಳಿಗೊಮ್ಮೆ ಎರಡು ವರ್ಷ ಪೂರ್ತಿ ನಡೆಸಲು ಉದ್ದೇಶಿಸಲಾಗಿದೆ. ಇದರಿಂದ ದವಸ ಧಾನ್ಯ, ತರಕಾರಿ ಸೇರಿದಂತೆ ಇತರ ವಸ್ತುಗಳು ಹಾಳಾಗದಂತೆ ಬಳಸಿಕೊಳ್ಳಬಹುದಾಗಿದೆ .ಮುಂಬರುವ ಅದಮಾರು ಪರ್ಯಾಯ ಮಹೋತ್ಸವದಲ್ಲಿ ಜನವರಿ 18ರ ಬೆಳಿಗ್ಗೆಯ ಬದಲು ಮಧ್ಯಾಹ್ನ 3 ಗಂಟೆಗೆ ಪರ್ಯಾಯ ದರ್ಬಾರು ನಡೆಸಲು ಉದ್ದೇಶಿಸಲಾಗಿದ್ದು, ಇದರಿಂದ ಎಲ್ಲ ಭಕ್ತರಿಗೆ ಪರ್ಯಾಯ ದರ್ಬಾರು ವೀಕ್ಷಿಸಲು ಅನುಕೂಲವಾಗಲಿದೆ , ಪರ್ಯಾಯ ಮೆರವಣಿಗೆ ವಿಕ್ಷೀಸಿ ಭಕ್ತರು […]