ಉಡುಪಿ: ಹೆದ್ದಾರಿ ಬದಿ ಟೆಂಟ್‍ನಲ್ಲಿ ವಾಸವಿದ್ದ ಕುಟುಂಬಗಳ ಸ್ಥಳಾಂತರ

ಉಡುಪಿ: ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಉಡುಪಿ, ಜಿಲ್ಲಾ ನಾಗರಿಕ ಸೇವಾ ಸಮಿತಿ ಮತ್ತು ಲಯನ್ಸ್ ಕ್ಲಬ್, ಬ್ರಹ್ಮಗಿರಿ, ಇವರ ಜಂಟಿ ಕಾರ್ಯಾಚರಣೆಯಲ್ಲಿ ಮೂಲತಃ ಗದಗದವರಾಗಿರುವ 4 ಟೆಂಟ್‍ಗಳಲ್ಲಿ ವಾಸವಾಗಿರುವ 7 ಜನ ಕೂಲಿ ಕಾರ್ಮಿಕರನ್ನು ಒಳಗೊಂಡಂತೆ 12 ಮಕ್ಕಳೊಂದಿಗೆ ಕರಾವಳಿ ಬೈಪಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಟೆಂಟ್‍ನಲ್ಲಿ ವಾಸವಾಗಿದ್ದು, ಈ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸೆಪ್ಟಂಬರ್ 12 ರಂದು ಕಾರ್ಯಾಚರಣೆ ನಡೆಸಿ, ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ವಾಸವಾಗಿರುವ ಕುಟುಂಬಗಳ ಟೆಂಟ್‍ಗಳನ್ನು ಸ್ಥಳಾಂತರಿಸುವಂತೆ […]

ಬೈಲೂರು: ಕಿತ್ತು ಹೋದ ಡಾಂಬರು ಹೊತ್ತು ತಂದು ರಸ್ತೆ ಕಟ್ಟಿದ ದಂಪತಿ !

ಪುಟ್ಟ ಊರಲ್ಲಿರುವ ಜನಸಾಮಾನ್ಯನೊಬ್ಬ ಮಾಡುವ ಸಮಾಜ ಸೇವೆಯನ್ನು ಕೆಲವೊಮ್ಮೆ ಯಾವ ಸರಕಾರವೂ ಮಾಡುವುದಿಲ್ಲ. ನಾವು ಸಮಾಜ ಸೇವಕರು ಎಂದು ಹಣೆಪಟ್ಟಿ ಹೊತ್ತುಕೊಂಡವರೂ ಮಾಡುವುದಿಲ್ಲ. ಕಮ್ಮಾರಿಕೆ ವೃತ್ತಿ ಮಾಡುತ್ತಿರುವ ವ್ಯಕ್ತಿಯೊಬ್ಬರು ತನ್ನೂರಿನ ರಸ್ತೆಯನ್ನು ತಾನೇ ನಿಂತು ರಿಪೇರಿ ಮಾಡಿ ಇದೀಗ ಸುದ್ದಿಯಾಗಿದ್ದಾರೆ. ಹೆಸರು ದಾಮೊದರ್ ಆಚಾರ್ಯ. ಮೂಲತಃ ಕಮ್ಮಾರಿಕೆ ಕೆಲಸ ಮಾಡಿ ಜೀವನ ಸಾಗಿಸುತ್ತಿರುವ  ಇವರು ಕಾರ್ಕಳ ತಾಲೂಕಿನ ಕಾಂತರಗೋಳಿ ಎರ್ಲಪಾಡಿ ನಿವಾಸಿ.  ತನ್ನೂರಿನ ರಸ್ತೆ  ಹೊಂಡಾ ಗುಂಡಿಗಳಿಂದ ಕೂಡಿದ್ದನ್ನು ಕಂಡು ನೊಂದ ಇವರು ಪಂಚಾಯತ್ ರಸ್ತೆ ಸರಿಮಾಡದ್ದನ್ನು ಕಂಡು ರೋಸಿಹೋಗಿ […]