ಶ್ರೀ ಕೃಷ್ಣ ಮಠದಲ್ಲಿ ಶ್ರೀಕೃಷ್ಣ ಲೀಲೋತ್ಸವ ಸಂಭ್ರಮ
ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಶ್ರೀಕೃಷ್ಣ ಲೀಲೋತ್ಸವವು ವಿಜೃಂಭಣೆಯಿಂದ ನಡೆಯಿತು.
ಉಡುಪಿ: ಮಧ್ವ ಸರೋವರದಲ್ಲಿ ಉತ್ಸವ ಮೂರ್ತಿ ವಿಸರ್ಜನೆ
ಉಡುಪಿ: ಮಧ್ವ ಸರೋವರದಲ್ಲಿ ಅದಮಾರು ಕಿರಿಯ ಶ್ರೀಈಶಪ್ರಿಯ ತೀರ್ಥಶ್ರೀಪಾದರು ಉತ್ಸವ ಮೂರ್ತಿ ವಿಸರ್ಜನೆ ಮಾಡಿದರು.
ಮಂಗಳೂರು ಪೊಲೀಸ್ ಕಮೀಷನರ್ ಡಾ.ಪಿ .ಎಸ್ ಹರ್ಷ ಅವರಿಂದ ಅನುಮಾನಾಸ್ಪದ ತಂಡ ಫೋಟೋ ಬಿಡುಗಡೆ
ಮಂಗಳೂರು: ಆಗಸ್ಟ್ 17 ರಂದು ನಗರದಲ್ಲಿ ಅನುಮಾನಾಸ್ಪದ ತಂಡ ಓಡಾಟ ತಂಡವನ್ನು ಬಂಧಿಸಿ ಜಾಲಾಡಿದಾಗ ಬಂಧಿತ ವ್ಯಕ್ತಿಗಳು ತಮ್ಮ ಸುಳಿವನ್ನು ಅರ್ಧಮರ್ಧ ನೀಡಿದ್ದಾರೆ. ಆದರೂ ಈ ಆರೋಪಿಗಳಿಂದ ಇವರ ತಂಡದ ಕುರಿತು ಮಾಹಿತಿ ದೊರಕಿದೆ. ಈ ತಂಡ ದೇಶಾದ್ಯಂತ ಸಂಚಾರ ಮಾಡಿದೆ. ಹಲವಾರು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದೆ ಎಂದು ಮಂಗಳೂರು ಪೊಲೀಸ್ ಕಮೀಷನರ್ ಡಾ.ಪಿ .ಎಸ್ ಹರ್ಷ ತಿಳಿಸಿದ್ದಾರೆ ಅವರು ಶನಿವಾರ ಹಮ್ಮಿಕೊಂಡ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು. ಬಂಧಿತ ವ್ಯಕ್ತಿಗಳನ್ನು ವಿಚಾರಿಸಿದಾಗ ವ್ಯಕ್ತಿಯೊಬ್ಬ ತನ್ನ ಗುರುತನ್ನು ಮೊದಲು ಬಸೀದ್ ಶಾ […]
ಬಿಜೆಪಿ ಹಿರಿಯ ನಾಯಕ ಅರುಣ್ ಜೇಟ್ಲಿ ನಿಧನಕ್ಕೆ ಶಾಸಕ ವೇದವ್ಯಾಸ ಕಾಮತ್ ಸಂತಾಪ
ಮಂಗಳೂರು: ಬಿಜೆಪಿ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ ನಿಧನಕ್ಕೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಸಂತಾಪ ಸೂಚಿಸಿದ್ದಾರೆ. ಬಿಜೆಪಿಯ ಅತ್ಯಂತ ಪ್ರಭಾವಿ ಹಾಗೂ ಚಾಣಾಕ್ಷ ರಾಜಕಾರಣಿ ಅರುಣ್ ಜೇಟ್ಲಿ. ಅವರು ದೇಶಕಂಡ ಅಪರೂಪದ ರಾಜಕಾರಣಿಯಾಗಿದ್ದರು. ಅರುಣ್ ಜೇಟ್ಲಿಯವರ ಸಾವು ನಮಗೆಲ್ಲಾ ಆಘಾತ ಉಂಟುಮಾಡಿದೆ. ಪ್ರಭಾವಿ ರಾಜಕಾರಣಿಯನ್ನು ಕಳೆದುಕೊಂಡು ರಾಷ್ಟ್ರ ಸೇರಿದಂತೆ ಪಕ್ಷಕ್ಕೂ ನಷ್ಟ ಆಗಿದೆ. ಸಾವಿನ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ಭಗವಂತ ನೀಡಲಿ ಎಂದವರು ತಿಳಿಸಿದ್ದಾರೆ ಅರುಣ್ ಜೇಟ್ಲಿ […]
ಕುಡ್ಲದಲ್ಲಿಪ್ಪ ಕುಂದಾಪುರಂ ವಾಟ್ಸ್ಯಾಪ್ ಗ್ರೂಪಿನಿಂದ ನೆರೆ ಸಂತ್ರಸ್ತರಿಗೆ ನೆರವಿನ ಹಸ್ತ
ಮಂಗಳೂರು : ಮಂಗಳೂರಿನಲ್ಲಿ ನೆಲಸಿರುವ ಕುಂದಗನ್ನಡ ವಾಟ್ಸಪ್ ಬಳಗದಿಂದ ನೆರೆ ಸಂತ್ರಸ್ತರ ಪರಿಹಾರಕ್ಕೆ ಬಂದ ವಸ್ತುಗಳನ್ನು ಫಲಾನುಭವಿಗಳಿಗೆ ಯಶಸ್ವಿಯಾಗಿ ತಲುಪಿಸಲಾಯಿತು. ತಂಡವು ಬೆಳ್ತಂಗಡಿಗೆ ತೆರಳುವ ಮೊದಲು ,ದೇರೆಬೈಲ್ ಚರ್ಚನಲ್ಲಿ ಸಂಯೋಜಕರು ಕಾರ್ಯಕ್ರಮವನ್ನು ಆಯೋಜಿಸಿದ್ದು, ಅದರಲ್ಲಿ ಮುಖ್ಯ ಅತಿಥಿಗಳಾಗಿ, ಮೋಸ್ಟ್ ಹೋಲಿ ರೆಡಿಮೇರ ಚರ್ಚ್ ನ ಪರಮಪೂಜ್ಯ ಫಾದರ್, ಆಸ್ಟಿನ್ ಪೇರಿಸ್, ರೋಟರಿ ಕ್ಲಬ್ ನ ಗವರ್ನರ್ ಆಗಿರುವ ಗೀತಾನಂದ ಪೈ, ಮತ್ತು ರೋಟರಿ ಕ್ಲಬ್ ಮಂಗಳೂರು ಪೂರ್ವದ ಅಧ್ಯಕ್ಷರಾದ ರಮಾನಂದ ಶೆಟ್ಟಿ ,ಕಾರ್ಯದರ್ಶಿಗಳಾದ ಜಯರಾಮ ಶೆಟ್ಟಿ ,ಕನ್ನಡ ಕಟ್ಟೆಯ […]