ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ:ಅನುಗ್ರಹ ಸಂದೇಶ, ಸಮ್ಮಾನ

ಉಡುಪಿ:  ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಶ್ರೀಜಗದ್ಗುರು ಮೂಲಮಹಾಸಂಸ್ಥಾನಂ ಶ್ರೀಹೃಷಿಕೇಶತೀರ್ಥ ಪೀಠಮ್ ಪರ್ಯಾಯ ಶ್ರೀಪಲಿಮಾರು ಮಠ ಶ್ರೀಕೃಷ್ಣಮಠದ ಆಶ್ರಯದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಮಹೋತ್ಸವದ ಕಾರ್ಯಕ್ರಮಗಳ ಎರಡನೆಯ ದಿನದಂದು ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಮತ್ತು  ಪಲಿಮಾರು ಕಿರಿಯ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು. ಸಮಾರಂಭದಲ್ಲಿ ಕಟೀಲು ದೇವಸ್ಥಾನದ ಅರ್ಚಕರಾದ ವಾಸುದೇವ ಅಸ್ರಣ್ಣ, ಉಡುಪಿ ಸಂಸದೆ ಶೋಭಾ ಕರಂದ್ಲಾಜೆ, ಗುರ್ಮೆ ಸುರೇಶ ಶೆಟ್ಟಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ನಿಟ್ಟೆ ವಿನಯ್ ಹೆಗ್ಡೆ, ಹಿಂದುಸ್ಥಾನಿ ಗಾಯಕರಾದ ಉಸ್ತಾದ್ ಫಿಯಾಜ್ ಖಾನ್, […]

ಪೋಹಾ ಮಿಕ್ಚರ್ ತಿಂದಿದ್ದೀರಾ?: ಸಿಂಪಲ್ಲಾಗ್ ಮಾಡಿ ತಿನ್ನಿ ಟೇಸ್ಟಿ ಮಿಕ್ಚರ್

  ಹೊರಗೆ ಜಿಟಿ ಜಿಟಿ ಮಳೆ ಬೀಳೋವಾಗ ಈ ಪೋಹಾ ಮಿಕ್ಚರ್ ಮಾಡಿ ಚಪ್ಪರಿಸಿ ತಿನ್ನೋ ಸುಖವೇ ಬೇರೆ. ಸಿಂಪಲ್ಲಾಗ್ ಮಾಡಿ ಟೇಸ್ಟಿಯಾಗಿ ತಿನ್ನಬಹುದು. ಆಗಾಗ ಪಾಕಲೋಕದಲ್ಲಿ ವಿಭಿನ್ನ ಪ್ರಯೋಗ ಮಾಡುವ ಕಾರ್ಕಳದ ಡಾ.ಹರ್ಷಾ ಕಾಮತ್ ಪೋವಾ ಮಿಕ್ಚರ್ ಮಾಡುವ  ವಿಧಾನವನ್ನು ಉಡುಪಿ X ಪ್ರೆಸ್ ನ “ಸವಿಯೋಣ ಬಾರಾ”ವಿಭಾಗದಲ್ಲಿ  ಹೇಳಿಕೊಟ್ಟಿದ್ದಾರೆ.   ಏನೇನ್ ಬೇಕು? ದಪ್ಪ ಅವಲಕ್ಕಿ ಎರಡು ಕಪ್‌, ನೆಲಕಡ್ಲೆ 1/4 ಕಪ್‌ ರುಚಿಗೆ ತಕ್ಕಷ್ಟು ಉಪ್ಪು, ಹಳದಿ, ಅಚ್ಚಕಾರದ ಪುಡಿ, ಸಾಂಬಾರು ಹುಡಿ […]

ಉಡುಪಿ: ಬಡವರ-ಮಾನಸಿಕ ಅಸ್ವಸ್ಥರ ನೆರವಿಗಾಗಿ‌ ನೂತನ ಪಂಚರತ್ನ ಸೇವಾ‌ ಟ್ರಸ್ಟ್ ಉದ್ಘಾಟನೆ

ಉಡುಪಿ: ಬಡವರಿಗೆ, ಮಾನಸಿಕ ಅಸ್ವಸ್ಥರಿಗೆ ನೆರವು ನೀಡುವ ನಿಟ್ಟಿನಲ್ಲಿ ನೂತನವಾಗಿ ಆರಂಭಿಸಲಾದ ‘ಪಂಚರತ್ನ ಸೇವಾ ಟ್ರಸ್ಟ್‌’ ಅನ್ನು ಉದ್ಯಾವರ ಹಾಲಿಮಾ ಸಾಬ್ಬು ಚಾರಿಟೇಬಲ್‌ ಟ್ರಸ್ಟ್‌ನ ಅಬ್ದುಲ್‌ ಜಲೀಲ್‌ ಸೋಮವಾರ ಉಡುಪಿ ಟಿ.ಎ. ಪೈ ಹಿಂದಿ ಭವನದಲ್ಲಿ ಉದ್ಘಾಟಿಸಿದರು. ಅನಂತರ ಮಾತನಾಡಿದ ಅವರು, ಬಡಜನರ ಕಣ್ಣೀರು ಒರೆಸಲು ಈ ಟ್ರಸ್ಟ್‌ನ್ನು ಸ್ಥಾಪಿಸಿದ್ದು, ಇದಕ್ಕೆ ಜನರು,  ಸಂಘ ಸಂಸ್ಥೆ ಹಾಗೂ ದಾನಿಗಳು ಸಹಕಾರ ನೀಡಬೇಕು ಎಂದರು. ಈ ಸಂದರ್ಭದಲ್ಲಿ ಅವರು ಟ್ರಸ್ಟ್‌ಗೆ ಒಂದು ಲಕ್ಷ ರೂಪಾಯಿ ದೇಣಿಗೆ‌ ನೀಡುತ್ತೇನೆ ಎಂದು […]

ಫೋನ್‌ ಕದ್ದಾಲಿಕೆ ಯಾರು ಮಾಡಿದರೂ ಅದು ತಪ್ಪು: ಶೋಭಾ ಕರಂದ್ಲಾಜೆ

ಉಡುಪಿ: ಫೋನ್‌ ಕದ್ದಾಲಿಕೆ ವಿಷಯಕ್ಕೆ ಸಂಬಂಧಿಸಿದಂತೆ ಅದರ ಸತ್ಯಾಂಶ ಹೊರಬರಬೇಕು. ಅದು ಯಾರು‌ ಮಾಡಿದರೂ‌ ತಪ್ಪು. ಆದರೆ ಯಾರೂ ತಪ್ಪು ಮಾಡದಿದ್ದರೆ ಅಪರಾಧಿ ಭಾವನೆ ಹೊಂದುವ ಅಗತ್ಯವಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ಉಡುಪಿಯಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಕುಮಾರಸ್ವಾಮಿ ಏನೂ ತಪ್ಪು ಮಾಡದಿದ್ದರೆ ಅವರು ಭಯಪಡುವ ಅಗತ್ಯವಿಲ್ಲ. ಅವರು ಖುಷಿಯಾಗಿ ಇರಬಹುದು. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಪೋನ್‌ ಕದ್ದಾಲಿಕೆ ಬಗ್ಗೆ ತನಿಖೆ ಆಗಬೇಕೆಂಬ‌ ಅಪೇಕ್ಷೆ ಇತ್ತು. ಅದರಂತೆ […]

ಸ್ವಚ್ಛ ಪರಿಸರದಿಂದ ಆರೋಗ್ಯವಂತ ಸಮಾಜ‌ ನಿರ್ಮಾಣ: ಡಾ. ನರಸಿಂಹ ‌ನಾಯಕ್

ಉಡುಪಿ: ಸ್ವಚ್ಛ ಪರಿಸರದಿಂದ ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡಬಹುದು ಎಂದು ಹಿರೇಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ. ನರಸಿಂಹ ನಾಯಕ್‌ ಹೇಳಿದರು. ಪರ್ಕಳ ಅಂಗನವಾಡಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಹಿರೇಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರದ ಜಂಟಿ ಆಶ್ರಯದಲ್ಲಿ ಪರ್ಕಳ ಅಂಗನವಾಡಿಯಲ್ಲಿ ಸೋಮವಾರ ಆಯೋಜಿಸಿದ ಆರೋಗ್ಯವಂತ ಶಿಶು ಪ್ರದರ್ಶನ ಕಾರ್ಯಕ್ರಮದಲ್ಲಿ‌ ಮಾತನಾಡಿದರು. ಸ್ವಚ್ಛತೆಗೆ ಆದ್ಯತೆ ನೀಡದಿರುವುದು ಹಾಗೂ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಕೊಳಚೆ ನೀರು ನಿಂತು ಸಾಂಕ್ರಾಮಿಕ ರೋಗ ಹರಡುವ […]