ಉಡುಪಿ ಪತ್ರಕರ್ತರಿಂದ ಪತ್ರಿಕಾ ದಿನಾಚರಣೆ-ಪ್ರತಿಭಾ ಪುರಸ್ಕಾರ-ಸಮ್ಮಾನ

ಉಡುಪಿ: ಇಂದು-ನಾಳೆಯ ಆಲೋಚನೆಗಾಗಿ ಪತ್ರಕರ್ತರ ದಿನಾಚರಣೆ ಮಾಡುತ್ತೇವೆಯೇ ಹೊರತು ಪತ್ರಕರ್ತರ ದಿನಾಚರಣೆ ಸೆಲೆಬ್ರೇಶನ್ ಅಲ್ಲ. ಗಾಂಧೀಜಿ ದಿನಾಚರಣೆ, ಅಂಬೇಡ್ಕರ್ ದಿನಾಚರಣೆ ಮಾಡುವಾಗಲೂ ಇದೇ ಯೋಚನೆ ಇರಬೇಕು. ಕೇವಲ ವರ್ಗ, ಜಾತಿಗೆ ಸೀಮಿತವಲ್ಲ. ನಿನ್ನೆ-ಇಂದು-ನಾಳೆಯನ್ನು ಬೆಸೆಯುವುದೇ ದಿನಾಚರಣೆ ಆಗಬೇಕು ಎಂದು ಮಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪಿ.ಎಲ್.ಧರ್ಮ ಹೇಳಿದರು. ಅವರು ಸೋಮವಾರ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಪ್ರೆಸ್ ಕ್ಲಬ್ ಸಹಯೋಗದಲ್ಲಿ ಬಡಗಬೆಟ್ಟು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆಯನ್ನು […]

ದೋಸ್ತಿಯಲ್ಲಿ ಮಸ್ತಿ ಜಾಸ್ತಿ ಆದ್ರೆ ಏನಾಗ್ತದೆ ಗೊತ್ತಾ?: ಮಧುರ ಸ್ನೇಹದ ಕತೆ ಹೇಳ್ತಿದೆ “ದೋಸ್ತಿ ಮಸ್ತಿ”

ಕರಾವಳಿಯ ಕನಸು ಕ್ರಿಯೇಷನ್ ನಿಂದ ಮತ್ತೊಂದು ಕಿರು ಚಿತ್ರ ಬಿಡುಗಡೆಯಾಗಿ  ಯುಟ್ಯೂಬ್ ನಲ್ಲಿ ಭರ್ಜರಿ ಸದ್ದು ಮಾಡ್ತಿದೆ. ಪ್ರದೀಪ್ ಶೆಟ್ಟಿ ನಿರ್ದೇಶನದ, ಶ್ರೀಶಾ ನಾಯಕ್  ಚಿತ್ರ ಕಥೆವುಳ್ಳ  ಈ ತುಳು ಕಿರುಚಿತ್ರವೇ  “ದೋಸ್ತಿ ಮಸ್ತಿ”. ಈಗಾಗಲೇ ಕೆಲವೊಂದು ಉತ್ತಮ ಕಿರುಚಿತ್ರಗಳನ್ನು, ವಿಡಿಯೋ ಹಾಡುಗಳನ್ನು ನೀಡಿ ಯುಟ್ಯೂಬ್ ನಲ್ಲಿ ಸದ್ದು ಮಾಡಿದ ಕನಸು ಕ್ರಿಯೇಷನ್ ಇದೀಗ “ದೋಸ್ತಿ  ಮಸ್ತಿಯ”ಮೂಲಕ ಗಮನಸೆಳೆಯುವ ಕೆಲಸ ಮಾಡಿದೆ. ದೋಸ್ತಿಯಲ್ಲಿ ಮಸ್ತಿ ಜಾಸ್ತಿಯಾದರೆ ಆಗುವ ಪರಿಣಾಮವೇನು, ಆ ಮಸ್ತಿ ಹೇಗೆ ಒಬ್ಬ ಯುವಕನ ಜೀವನವನ್ನು […]