ಮಂಗಳೂರು ಇಸ್ಕಾನ್ ಶ್ರೀ ರಾಧಾ ಗೋವಿಂದ ದೇವಸ್ಥಾನದ ಆಶ್ರಯದಲ್ಲಿ ನಾಳೆಯಿಂದ 18 ದಿನಗಳ ತುಳು ಭಗವದ್ಗೀತೆ ಪ್ರವಚನ

ಮಂಗಳೂರು: ಇಸ್ಕಾನ್ ಶ್ರೀ ಶ್ರೀ ರಾಧಾ ಗೋವಿಂದ ದೇವಸ್ಥಾನ, ಕುಳಾಯಿ ಮಂಗಳೂರು ಇದರ ಆಶ್ರಯದಲ್ಲಿ ಜುಲೈ 3 ರಿಂದ ಬೆಳಗ್ಗೆ 6 ಗಂಟೆಗೆ ಮತ್ತು ರಾತ್ರಿ 8 ಗಂಟೆಗೆ 18 ದಿವಸಗಳ ಉಚಿತವಾಗಿ ನಡೆಯುವ ತುಳು ಭಗವದ್ಗೀತೆ ಪ್ರವಚನದ 38ನೇ ಬ್ಯಾಚ್ ನಡೆಯಲಿದೆ. ಭಗವದ್ಗೀತೆಯನ್ನು ಸರಳವಾಗಿ ಅರ್ಥ ಮಾಡಿಕೊಳ್ಳುವ ಸುವರ್ಣ ಅವಕಾಶ ಇಲ್ಲಿದೆ.

https://chat.whatsapp.com/JtIbDzma2xtIyp3rFnFWJS

ಭಗವದ್ಗೀತೆಯ ಪ್ರವಚನ ಪಡೆದುಕೊಳ್ಳಲು ಈ ಮೇಲಿನ ಲಿಂಗನ್ನು ಕ್ಲಿಕ್ ಮಾಡಿ ವಾಟ್ಸಾಪ್ ಗ್ರೂಪಿಗೆ ಸೇರಿಕೊಳ್ಳಬಹುದು.