ಹಿರಿಯಡ್ಕ: ಶರನ್ನವರಾತ್ರಿಯ ಪ್ರಯುಕ್ತ ಹಿರಿಯಡ್ಕ ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ಶ್ರೀ ವೀರಭದ್ರ ಸ್ವಾಮಿ ಕಲಾ ವೇದಿಕೆಯಲ್ಲಿ ಸೆ.3ರಂದು ಗುರುವಾರ ಸಂಜೆ 4.30ಕ್ಕೆ ಅನಂತಪದ್ಮನಾಭ ದಂಪತಿಗಳ ನೇತೃತ್ವದಲ್ಲಿ “ಮತ್ಸ್ಯ ಯಂತ್ರ ಬೇಧನ” ಯಕ್ಷಗಾನ ನಡೆಯಲಿದೆ.













ಹಿರಿಯಡ್ಕ: ಶರನ್ನವರಾತ್ರಿಯ ಪ್ರಯುಕ್ತ ಹಿರಿಯಡ್ಕ ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ಶ್ರೀ ವೀರಭದ್ರ ಸ್ವಾಮಿ ಕಲಾ ವೇದಿಕೆಯಲ್ಲಿ ಸೆ.3ರಂದು ಗುರುವಾರ ಸಂಜೆ 4.30ಕ್ಕೆ ಅನಂತಪದ್ಮನಾಭ ದಂಪತಿಗಳ ನೇತೃತ್ವದಲ್ಲಿ “ಮತ್ಸ್ಯ ಯಂತ್ರ ಬೇಧನ” ಯಕ್ಷಗಾನ ನಡೆಯಲಿದೆ.
ಉಡುಪಿ Xpress ಸುದ್ದಿ ಜಾಲತಾಣ. ಕ್ಷಣ ಕ್ಷಣವೂ ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಹೆಗಲಾಗಿ, ನಮ್ಮ ಊರು, ಜನರ ಸಾಧನೆ, ಜಿಲ್ಲೆಗೆ ಸಂಬಂಧಿಸಿದ ವಿಶೇಷ ಮಾಹಿತಿ, ಸುದ್ದಿ ಹಾಗೂ ಮನೋರಂಜನೆ ನೀಡುವುದು ನಮ್ಮ ಮುಖ್ಯ ಧ್ಯೇಯ. ಮನುಷ್ಯ ಪರ ಕಾಳಜಿ, ನಿಖರ ಹಾಗೂ ಪಕ್ವ ಸುದ್ದಿ, ಮಾಹಿತಿಯಿಂದ ಆಹ್ಲಾದಕರ ಸಮಾಜ ನಿರ್ಮಾಣ ಸಾಧ್ಯವೆಂಬುದು ನಮ್ಮ ನಂಬಿಕೆ. ಕರಾವಳಿಗೆ ಧ್ವನಿಯಾಗುವ ನಮ್ಮ ಕನಸು ಕ್ಷಣ ಕ್ಷಣವೂ ಜಾರಿಯಲ್ಲಿರುತ್ತದೆ.