ಉಡುಪಿ:ದಿವಂಗತ ಮುಂಡ್ಕಿನಜಡ್ಡು ಲಕ್ಷ್ಮಣ ಸಾಮಂತ್ ಯಾನೆ ನರಸಿಂಹ ಸಾಮಂತ್ ರವರ ಧರ್ಮಪತ್ನಿ, ರಾಧಾಕೃಷ್ಣ ಮತ್ತು ಅಶೋಕ್ ಸಾಮಂತ್ ರವರ ಮಾತೃ, 84 ವರ್ಷ ಪ್ರಾಯದ ಶ್ರೀಮತಿ ಲೀಲಾವತಿ ಯಾನೆ ರುಕ್ಮಿಣಿ ಸಾಮಂತ್, ಶುಕ್ರವಾರ ಸಂಜೆ 7:15 ಗಂಟೆಗೆ ಸ್ವಗ್ರಹದಲ್ಲಿ ದೈವಾಧೀನ ರಾಗಿರುವರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರ ಅಂತ್ಯ ಕ್ರಿಯೆಯು ಇಂದು ದಿನಾಂಕ 21- 09-2024 ರ ಶನಿವಾರ ಬೆಳಿಗ್ಗೆ 8-30 ಗಂಟೆಗೆ ಮುಂಡ್ಕಿನಜಡ್ಡು ವಿನಲ್ಲಿ ಜರಗಲಿದೆ.












