ಪೆರ್ಡೂರು: ಉದ್ಯಮಿ, ಹಿರಿಯ ಕೃಷಿಕ ಕುಂಟಾಲಕಟ್ಟೆ-ಬೈರಂಪಳ್ಳಿ ನಿವಾಸಿ ಸುಂದರ್ ಶೆಟ್ಟಿ (84) ಇವರು ಅಸೌಖ್ಯದಿಂದ ಇಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ.
ಮೃತರು ಪತ್ನಿ ಬೇಬಿ ಶೆಟ್ದಿ, ಮೂವರು ಪುತ್ರರು ರಮಾನಂದ, ಸದಾನಂದ ದಯಾನಂದ ಹಾಗೂ ಅಪಾರ ಬಂಧುವಿತರನ್ನು ಅಗಲಿದ್ದಾರೆ.













ಪೆರ್ಡೂರು: ಉದ್ಯಮಿ, ಹಿರಿಯ ಕೃಷಿಕ ಕುಂಟಾಲಕಟ್ಟೆ-ಬೈರಂಪಳ್ಳಿ ನಿವಾಸಿ ಸುಂದರ್ ಶೆಟ್ಟಿ (84) ಇವರು ಅಸೌಖ್ಯದಿಂದ ಇಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ.
ಮೃತರು ಪತ್ನಿ ಬೇಬಿ ಶೆಟ್ದಿ, ಮೂವರು ಪುತ್ರರು ರಮಾನಂದ, ಸದಾನಂದ ದಯಾನಂದ ಹಾಗೂ ಅಪಾರ ಬಂಧುವಿತರನ್ನು ಅಗಲಿದ್ದಾರೆ.
ಉಡುಪಿ Xpress ಸುದ್ದಿ ಜಾಲತಾಣ. ಕ್ಷಣ ಕ್ಷಣವೂ ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಹೆಗಲಾಗಿ, ನಮ್ಮ ಊರು, ಜನರ ಸಾಧನೆ, ಜಿಲ್ಲೆಗೆ ಸಂಬಂಧಿಸಿದ ವಿಶೇಷ ಮಾಹಿತಿ, ಸುದ್ದಿ ಹಾಗೂ ಮನೋರಂಜನೆ ನೀಡುವುದು ನಮ್ಮ ಮುಖ್ಯ ಧ್ಯೇಯ. ಮನುಷ್ಯ ಪರ ಕಾಳಜಿ, ನಿಖರ ಹಾಗೂ ಪಕ್ವ ಸುದ್ದಿ, ಮಾಹಿತಿಯಿಂದ ಆಹ್ಲಾದಕರ ಸಮಾಜ ನಿರ್ಮಾಣ ಸಾಧ್ಯವೆಂಬುದು ನಮ್ಮ ನಂಬಿಕೆ. ಕರಾವಳಿಗೆ ಧ್ವನಿಯಾಗುವ ನಮ್ಮ ಕನಸು ಕ್ಷಣ ಕ್ಷಣವೂ ಜಾರಿಯಲ್ಲಿರುತ್ತದೆ.