ಕುಂದಾಪುರ ಕುಲಾಲ ಸಮಾಜ ಸುಧಾರಕ ಸಂಘ: ನೂತನ ಪದಾಧಿಕಾರಿಗಳ ಆಯ್ಕೆ

ಕುಂದಾಪುರ: ಕುಲಾಲ ಸಮಾಜ ಸುಧಾರಕ ಸಂಘ (ರಿ)., ಕುಂದಾಪುರ ಇದರ ಪಟ್ಟಿ ಪ್ರಕಟವಾಗಿದೆ. ಕುಲಾಲ ಸಮಾಜ ಸುಧಾರಕ ಸಂಘದ ನೂತನ ಅಧ್ಯಕ್ಷರಾಗಿ ರಾಘವೇಂದ್ರ ಕುಲಾಲ್ ಹೆಮ್ಮಾಡಿ ಯವರು ಆಯ್ಕೆಯಾಗಿರುತ್ತಾರೆ. ಇನ್ನುಳಿದಂತೆ,

ಗೌರವಾಧ್ಯಕ್ಷರು : ಡಾ.ಎಂ.ವಿ.ಕುಲಾಲ್ , ಡಾ.ಅಣ್ಣಯ್ಯ ಕುಲಾಲ್ ಉಳ್ತೂರು, ಬಸವ ಕುಲಾಲ್ ಉಳ್ತೂರು, ಬಾಬು ಕುಲಾಲ್ ಕೊರ್ಗಿ, ಸುರೇಶ್ ಕುಲಾಲ್ ವಕ್ವಾಡಿ.

ಕಾರ್ಯದರ್ಶಿ: ಸುರೇಶ್ ಕುಲಾಲ್ ಆಜ್ರಿ, ಜೊತೆ ಕಾರ್ಯದರ್ಶಿ: ಶಂಕರ್ ಕುಲಾಲ್ ಹೆಬ್ಗೋಳಿ, ಕೋಶಾಧಿಕಾರಿ: ವಿಠಲ್ ಕುಲಾಲ್ ಹೆಸ್ಕುತ್ತೂರು, ಕ್ರೀಡಾಕಾರ್ಯದರ್ಶಿ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ : ಶಂಕರ್ ಕುಲಾಲ್ ಆಚಾಡಿ ಮೊಳಹಳ್ಳಿ, ಹರೀಶ್ ಕುಲಾಲ್ ಕಟ್ಕೇರಿ, ಸಂತೋಷ ಕುಲಾಲ್ ಶಾಂತಮಕ್ಕಿ. ದಿನೇಶ್ ಕುಲಾಲ್ ಕೆದೂರು

ಯುವಜನ ಸಂಘಟಕರು: ಹರೀಶ್ ಕುಲಾಲ್ ಕೆದೂರು, ಭಾಸ್ಕರ್ ಕುಲಾಲ್ ಕಟ್ಕೇರಿ, ಮಹಿಳಾ ಘಟಕದ ಅಧ್ಯಕ್ಷರು: ಅನಿತಾ ಅಶೋಕ ಕುಲಾಲ್

ಉಪಾಧ್ಯಕ್ಷರು: ರೇಖಾ ಪ್ರಭಾಕರ ಕುಲಾಲ್, ಮಾಲತಿ ನಾಗರಾಜ್ ಕುಲಾಲ್,ಕಾರ್ಯದರ್ಶಿ: ದಿವ್ಯ ಸುರೇಶ್ ನಿಡ್ಲಾಡಿ ಜೊತೆ ಕಾರ್ಯದರ್ಶಿ: ಭಾಗ್ಯ ಹೆಂಗವಳ್ಳಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.