ಕಾರ್ಕಳ: ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮಾತು ಪ್ರದರ್ಶನ ಕಾಲೇಜುಗಳ ವಿಶ್ವವಿದ್ಯಾನಿಲಯ, ಮೈಸೂರು 2024 ನೇ ಸಾಲಿನ ಭರತನಾಟ್ಯ ಹಿರಿಯ ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ ಅನ್ವಿತಾ ಮುಗೇರಾಯ 3ನೇ ರ್ಯಾಂಕ್ ಪಡೆದಿದ್ದಾರೆ. ಇವರು ರವಿಶಂಕರ್ ವಿದ್ಯಾಮಂದಿರದ 9ನೇ ತರಗತಿ. ವಿದ್ಯಾರ್ಥಿನಿ. ವಿದ್ವಾನ್ ಸುಬ್ರಮಣ್ಯ ನಾವುಡ ಅವರ ಶಿಷ್ಯೆ ವಕೀಲರಾ ಹರಿ ಮುಗೇರಾಯ ಅವರ ಪುತ್ರಿ.