ಬೈಂದೂರು: ವ್ಯಕ್ತಿ ನಾಪತ್ತೆ.

ಬೈಂದೂರು: ಗೋಳಿಹೊಳೆ ಗ್ರಾಮದ ರಬ್ಬರ್ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಕೇರಳ ಪಾಲಕಾಡ್ ಜಿಲ್ಲೆಯ ಉನ್ನಿ ಕುಟ್ಟನ್(21) ಎಂಬವರು ಜೂ.೮ರಂದು ಕೇರಳಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.