ಜ.14 ರಂದು ಶಿರಿಯಾರ ಪ್ರಭಾಕರ ನಾಯಕ್ ರವರ ಬ್ರಹ್ಮಾವರ ಶಾಖಾ ನೋಟರಿ ಕಛೇರಿ ಆರಂಭ

ಉಡುಪಿ:ಉಡುಪಿ ಹಿರಿಯ ನ್ಯಾಯವಾದಿ ಮತ್ತು ನೋಟರಿ ಶಿರಿಯಾರ ಪ್ರಭಾಕರ ನಾಯಕ್ ರವರ ಬ್ರಹ್ಮಾವರ ಶಾಖಾ ನೋಟರಿ ಕಛೇರಿಯು ಜ.14 ರ ಮಂಗಳವಾರ ಮಕರ ಸಂಕ್ರಾಂತಿ ಯಂದು ಬೆಳಿಗ್ಗೆ ರಾ.ಹೆ 66, ಆಕಾಶವಾಣಿ, ನ್ಯಾಯಲಯದ ಹತ್ತಿರ ಬ್ರಹ್ಮಾವರದಲ್ಲಿ ಆರಂಭಗೊಳ್ಳಲಿದೆ.