![](https://udupixpress.com/wp-content/uploads/2024/01/Screenshot_2024-01-12-17-35-23-33.jpg)
ಕುಂದಾಪುರ: 2023 ನವೆಂಬರ್ ನಲ್ಲಿ ನಡೆದ ಸಿ ಎ ಇಂಟರ್ ಮೀಡಿಯಟ್ ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ಶ್ರವಣ್ ಕಾಮತ್, ಶ್ರದ್ಧಾ ಬಿ ಸಾಲಿಯಾನ್, ಪಂಚಮಿ ಕಿಣಿ, ರಕ್ಷಿತಾ, ಅಪೇಕ್ಷಾ, ವಂದನಾ, ಶೀತಲ್ ಬಾಳಿಗಾ, ಶ್ರೀನಿವಾಸ ಮಲ್ಯ ತೇರ್ಗಡೆ ಹೊಂದಿರುತ್ತಾರೆ.
ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.