ಕಾರ್ಕಳ:ಖ್ಯಾತ ಹೋಟೆಲ್ ಉದ್ಯಮಿ ನಂದಳಿಕೆ ಶ್ರೀಮಾತ (ನಗಂಡೊಟ್ಟು) ಬಿ ಸುಬ್ಬಯ್ಯ ಶೆಟ್ಟಿ ನಿಧನ ಹೊಂದಿದ್ದಾರೆ.
ಇವರ ನಿಧನಕ್ಕೆ ಅಪಾರ ಬಂಧು ಮಿತ್ರರು ಸಂತಾಪ ಸೂಚಿಸಿದ್ದಾರೆ.