ಉಡುಪಿ: ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ(ಐಸಿಎಐ) ಉಡುಪಿ ಶಾಖೆಯ 2025-26ನೇ ಸಾಲಿನ ನೂತನ ಅಧ್ಯಕ್ಷೆಯಾಗಿ ಸಿಎ ಅರ್ಚನಾ ಆರ್.ಮೈಯಾ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಸಿಎ ಎಂ.ರಾಘವೇಂದ್ರ ಮೊಗೇರಾಯ ಕಾರ್ಯದರ್ಶಿ ಯಾಗಿ ಸಿಎ ಅಶ್ವಥ್ ಜೆ.ಶೆಟ್ಟಿ, ಖಜಾಂಚಿಯಾಗಿ ಸಿಎ ಕೆ.ಲಕ್ಷ್ಮೀಶ್ ರಾವ್, ಸಿಕಾಸ ಅಧ್ಯಕ್ಷರಾಗಿ ಸಿಎ ಸುಪ್ರಿಯಾ ವಿನಯ್ ಹಾಗೂ ಶಾಖಾ ಕಾರ್ಯಕಾರಿ ಸಮಿತಿಯ ಸದಸ್ಯೆಯಾಗಿ ಸಿಎ ಮಾಧುರಿ ಪ್ರಭು ಆಯ್ಕೆಯಾದರು.












