ಉಡುಪಿ: ಕೊಡವೂರು ಗ್ರಾಮದಲ್ಲಿ ಮುಂದಿನ ಪೀಳಿಗೆಗೆ ಸಂಸ್ಕಾರಯುತವಾದ ಶಿಕ್ಷಣ ಮಾರ್ಗದರ್ಶನ ಭಜನೆ ಭಗವದ್ಗೀತೆ ಯೋಗದಂತಹ ಶಿಕ್ಷಣವನ್ನು ಶಿಶುಮಂದಿರದ ಮುಖಾಂತರ ಮುಂದಿನ ಪೀಳಿಗೆಗೆ ನೀಡಬೇಕು ಈ ಮುಖಾಂತರ ಮುಂದಿನ ಪೀಳಿಗೆಗೆ ದೇಶ ಧರ್ಮದ ಪರವಾಗಿ ಜೀವನ ನಡೆಯುವಂತಾಗಬೇಕು ಅನ್ನುವ ದೃಷ್ಟಿಯಿಂದ ಕೊಡುವೂರಿನ ಶ್ರೀ ಶಂಕರನಾರಾಯಣ ತೀರ್ಥ ಕೆರೆಯ ಧಾರ್ಮಿಕ ವಾತಾವರಣದಲ್ಲಿ ಕೇಶವ ಜ್ಞಾನ ಮಂದಿರದ ಶಿಲನ್ಯಾಸ ಕಾರ್ಯಕ್ರಮದಲ್ಲಿ ವಿಜಯ್ ಕೊಡವೂರು ಮಾತನಾಡಿದರು.
ಈ ಸಂದರ್ಭದಲ್ಲಿ ಕೆರೆ ಅಭಿವೃದ್ಧಿಯ ಸಮಿತಿಯ ಅಧ್ಯಕ್ಷರಾದ ದೇವರಾಜ್ ಸುವರ್ಣ,ಶ್ರೀಧರ್ ಕಾನಂಗಿ,ಪ್ರಭಾತ್, ಸುಧಾಕರ್ ಕುಂದರ್,ದಿನೇಶ್ ಹರಿಹರನಗರ,ಚಂದ್ರಕಾಂತ್,ಸಂದೇಶ, ವಿನಯ್ ಗರ್ಡೆ, ರವಿರಾಜ್,ದಯಾನಂದ್ ಕೋಟ್ಯಾನ್,ಗಣೇಶ್ ರಾವ್, ಪ್ರಸಾದ್ ಭಟ್,ಮೋಹನ್ ಭಟ್, ರಾಜೇಂದ್ರ ಬಾಚನಬೈಲು,ಅಶೋಕ್ ಶೆಟ್ಟಿಗಾರ್,ಯಶೋಧ, ಗುಣವತಿ, ಪ್ರೀತಿ, ಮತ್ತಿತರರು ಹಾಜರಿದ್ದರು.