ಉಡುಪಿ: ಗಜಾನನ ಬಿಲ್ಲವರ ಸೇವಾ ಸಂಘ (ರಿ.)ತೋನ್ಸೆ ಇವರ ವತಿಯಿಂದ ಶತಮಾನೋತ್ಸವ ಸಂಭ್ರಮದ ಸವಿನೆನಪಿಗಾಗಿ ಶ್ರೀ ನಾರಾಯಣ ಗುರು ಸಮುದಾಯ ಭವನದ ಲೋಕಾರ್ಪಣೆ ಕಾರ್ಯಕ್ರಮವು 24-04-2025, ಗುರುವಾರ ಪೂರ್ವಾಹ್ನ ಗಂಟೆ 10:00ರಿಂದ ನಡೆಯಲಿದೆ.
24-04-2025 ಗುರುವಾರ, ಪೂರ್ವಾಹ್ನ ಗಂಟೆ 10:00ಕ್ಕೆ
ಶ್ರೀ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಪೀಠಾಧಿಪತಿಗಳು, ಆರ್ಯ ಈಡಿಗ ಮಹಾಸಂಸ್ಥಾನ, ಸೋಲೂರು,ಇವರು ಆಶೀರ್ವಚನ ನೀಡಲಿದ್ದಾರೆ.
ಶ್ರೀ ಲಕ್ಷ್ಮಣ್ ಬಿ. ಅಮೀನ್, ಗೌರವಾಧ್ಯಕ್ಷರು, ಶ್ರೀ ಗಜಾನನ ಬಿಲ್ಲವರ ಸೇವಾ ಸಂಘ ರಿ., ತೋನ್ಸೆ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ಶಂಕರ ಅಂಚನ್, ಅಧ್ಯಕ್ಷರು, ಶ್ರೀ ಗಜಾನನ ಬಿಲ್ಲವರ ಸೇವಾ ಸಂಘ (ರಿ.), ತೋನ್ಸೆ ಇವರ ಉಪಸ್ಥಿತಿಯಲ್ಲಿ ಸಭಾಭವನದ ಉದ್ಘಾಟನೆಯನ್ನು
ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಸಂಸದರು, ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಇವರು ನಡೆಸಲಿದ್ದಾರೆ.

ದೀಪ ಉಜ್ವಲನೆ: ಶ್ರೀ ಪ್ರಮೋದ್ ಮಧ್ವರಾಜ್, ಮಾಜಿ ಸಚಿವರು, ಕರ್ನಾಟಕ ಸರಕಾರ ಹಾಗೂ, ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಯಶ್ಪಾಲ್ ಎ. ಸುವರ್ಣ, ಶಾಸಕರು, ಉಡುಪಿ ವಿಧಾನ ಸಭಾ ಕ್ಷೇತ್ರ ಇವರು ಮಾಡಲಿದ್ದಾರೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ| ವಿಜಯ ಬಲ್ಲಾಳ್ ಧರ್ಮದರ್ಶಿಗಳು, ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನ, ಅಂಬಲಪಾಡಿ, ಡಾ| ಎಸ್. ರಾಮಪ್ಪ, ಅನುವಂಶಿಕ ಧರ್ಮದರ್ಶಿಗಳು, ಶ್ರೀ ಕ್ಷೇತ್ರ ಸಿಗಂದೂರು, ಶ್ರೀ ವಿನಯ್ಕುಮಾರ್ ಸೊರಕೆ, ಮಾಜಿ ಸಚಿವರು, ಕರ್ನಾಟಕ ಸರಕಾರ,ಶ್ರೀ ಸುಮನ್ ತಲ್ವಾರ್ ಪೂಜಾರಿ, ಬಹುಭಾಷಾ ಚಲನಚಿತ್ರ ನಟರು,ಶ್ರೀ ಪದ್ಮರಾಜ್ ಆರ್., ಕೋಶಾಧಿಕಾರಿಗಳು, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಮಂಗಳೂರು, ಶ್ರೀ ಜನಾರ್ದನ ತೋನ್ಸೆ, ಮಾಜಿ ಅಧ್ಯಕ್ಷರು, ನಗರಾಭಿವೃದ್ಧಿ ಪ್ರಾಧಿಕಾರ, ಉಡುಪಿ,ಶ್ರೀ ದಿನಕರ ಹೇರೂರು, ಅಧ್ಯಕ್ಷರು, ನಗರಾಭಿವೃದ್ಧಿ ಪ್ರಾಧಿಕಾರ, ಉಡುಪಿ,ಶ್ರೀ ಪ್ರಸಾದ್ರಾಜ್ ಕಾಂಚನ್, ಅಡಳಿತ ನಿರ್ದೇಶಕರು, ಕಾಂಚನ್ ಹುಂಡೈ, ಉಡುಪಿ,ಶ್ರೀ ದಯಾನಂದ ಬಿ. ಅಮೀನ್ ಚೆಯರ್ಮ್ಯಾನ್, ಕರ್ನಾಟಕ ಭವನ ಎಜ್ಯುಕೇಶನ್ ಸೊಸೈಟಿ, ಮುಂಬೈ, ಶ್ರೀ ಜಯಕೃಷ್ಣ ಎ. ಶೆಟ್ಟಿ, ಸಂಸ್ಥಾಪಕರು, ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ, ಮುಂಬೈ, ಶ್ರೀ ನಿತ್ಯಾನಂದ ಡಿ. ಕೋಟ್ಯಾನ್, ಅಧ್ಯಕ್ಷರು, ತೋನ್ಸೆ ಗರೋಡಿ ಸೇವಾ ಟ್ರಸ್ಟ್ (ರಿ.), ಮುಂಬೈ, ಶ್ರೀ ರಾಜ್ಗೋಪಾಲ್ ಬಿ. ಶೆಟ್ಟಿ, ಉದ್ಯಮಿ, ಮುಂಬೈ, ಶ್ರೀಮತಿ ಗೀತಾಂಜಲಿ ಎಂ. ಸುವರ್ಣ,ಅಧ್ಯಕ್ಷರು, ಮಹಿಳಾ ಘಟಕ, ರಾಷ್ಟ್ರೀಯ ಬಿಲ್ಲವ ಮಹಾಮಂಡಲ, ಶ್ರೀ ದಿನೇಶ್ ಜತ್ತನ್, ಅಧ್ಯಕ್ಷರು, ಜೀರ್ಣೋದ್ಧಾರ ಸಮಿತಿ, ಶ್ರೀ ಬ್ರಹ್ಮಬೈದರ್ಕಳ ಪಂಚಧೂಮಾವತಿ ಗರೋಡಿ, ತೋನ್ಸೆ, ಶ್ರೀಮತಿ ವೆರೋನಿಕ ಕರ್ನೇಲಿಯೋ, ಕೆ.ಪಿ.ಸಿ.ಸಿ. ವಕ್ತಾರೆ, ಶ್ರೀ ಸತ್ಯಜಿತ್ ಸುರತ್ಕಲ್, ರಾಜಾಧ್ಯಕ್ಷರು, ಎಸ್.ಎನ್.ಡಿ.ಪಿ., ಕರ್ನಾಟಕ,ಶ್ರೀ ಭಾಸ್ಕರ ಕೆ. ಜತ್ತನ್, ಗೌರವಾಧ್ಯಕ್ಷರು, ಬಿಲ್ಲವರ ಸೇವಾ ಸಂಘ (ರಿ.) ಸಂತೆಕಟ್ಟೆ, ಶ್ರೀ ಕಟಪಾಡಿ ಶಂಕರ ಪೂಜಾರಿ, ಮಾಜಿ ಅಧ್ಯಕ್ಷರು, ಜಿಲ್ಲಾ ಪಂಚಾಯತ್, ಉಡುಪಿ, ಶ್ರೀ ಬಿ. ಎನ್. ಶಂಕರ ಪೂಜಾರಿ, ಅಧ್ಯಕ್ಷರು, ಶ್ರೀ ವಿಶ್ವನಾಥ ಕ್ಷೇತ್ರ ಕಟಪಾಡಿ, ಶ್ರೀ ಸಂಜೀವ ಪೂಜಾರಿ ತೋನ್ಸೆ, ಪ್ರಧಾನ ಕಾರ್ಯದರ್ಶಿ, ತೋನ್ಸೆ ಗರೋಡಿ ಸೇವಾ ಟ್ರಸ್ಟ್ (ರಿ.), ಮುಂಬೈ, ಶ್ರೀ ಪ್ರಭಾಕರ ಪೂಜಾರಿ, ನಿಧಿ ಹೋಮ್ಸ್, ಕಲ್ಸಂಕ, ಉಡುಪಿ,ಶ್ರೀ ಕೆ. ಕೊರಗ ಪೂಜಾರಿ, ಅಧ್ಯಕ್ಷರು, ಮೂರ್ತೆದಾರರ ಸೇವಾ ಸಹಕಾರಿ ಸಂಘ ನಿ., ಕೋಟ, ಶ್ರೀ ರಾಮಪ್ಪ ಮಾಸ್ತರ್, ಆಡಳಿತ ಮೊಕ್ತೇಸರರು, ಶ್ರೀ ಭಗವತಿ ದೇವಸ್ಥಾನ, ಸಸಿಹಿತ್ಲು,ಶ್ರೀಮತಿ ಕುಸುಮ ರವೀಂದ್ರ, ಅಧ್ಯಕ್ಷರು, ಗ್ರಾಮ ಪಂಚಾಯತ್, ಕೆಮ್ಮಣ್ಣು,ಶ್ರೀ ವಿಠಲ ಪೂಜಾರಿ, ಅಧ್ಯಕ್ಷರು, ಜೀರ್ಣೋದ್ಧಾರ ಸಮಿತಿ, ಪಕ್ಕಿಬೆಟ್ಟು ಗರೋಡಿ, ಶ್ರೀ ನಾಗರಾಜ ಪೂಜಾರಿ, ಕಂಬಳಪರಿ, ಕೆಮ್ಮಣ್ಣು,
ಶ್ರೀ ಟಿ. ಎಂ. ರೆಹಮತುಲ್ಲಾ ತೋನ್ಸೆ, ಅಧ್ಯಕ್ಷರು, ಕರಾವಳಿ ಆಟೋ ಯೂನಿಯನ್, ಹೂಡೆ, ಶ್ರೀ ಜಯಂತ್ ಅಮೀನ್, ದಸ್ತಾವೇಜು ಬರಹಗಾರರು, ಉಡುಪಿ.

ವಿಶೇಷ ಆಹ್ವಾನಿತರು:
ಶ್ರೀ ಶೇಖರ ಗುಜ್ಜರಬೆಟ್ಟು, ಅಧ್ಯಕ್ಷರು, ಬಿಲ್ಲವರ ಸೇವಾ ಸಂಘ (ರಿ.), ಸಂತೆಕಟ್ಟೆ, ಶ್ರೀ ಗಣೇಶ್ ಆರ್. ಅಮೀನ್, ಅಧ್ಯಕ್ಷರು, ಬಿಲ್ಲವರ ಸೇವಾ ಸಂಘ, ಕೋಡಿಬೆಂಗ್ರೆ ಶ್ರೀ ಪಿ. ದಾಮೋದರ, ಅಧ್ಯಕ್ಷರು, ಬಿಲ್ಲವರ ಸೇವಾ ಸಂಘ, ಮೂಡುಕುದ್ರು,
ಶ್ರೀ ದಾಮೋದರ ಬಂಗೇರ, ಅಧ್ಯಕ್ಷರು, ಹನುಮಾನ್ ವಿಠೋಭ ಭಜನಾ ಮಂದಿರ, ಹೂಡೆ, ಶ್ರೀ ರಾಮ ಎಮ್, ತಾಲೂಕು ಯೋಜನಾಧಿಕಾರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.) ಉಡುಪಿ, ಶ್ರೀ ಜಯ ಕುಂದರ್, ಅಧ್ಯಕ್ಷರು, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕೋಡಿ, ಬೆಂಗ್ರೆ, ಶ್ರೀ ರತ್ನಾಕರ ಸಾಲ್ಯಾನ್, ಅಧ್ಯಕ್ಷರು, ಲಕ್ಷ್ಮೀನಾರಾಯಣ ಭಜನಾ ಮಂದಿರ, ಗುಜ್ಜರ್ಬೆಟ್ಟು, ಶ್ರೀ ದಯಾನಂದ ಕರ್ಕೇರ, ಅಧ್ಯಕ್ಷರು, ಯುವವಾಹಿನಿ ರಿ, ಉಡುಪಿ ಘಟಕ, ಶ್ರೀ ಮಾಧವ ಮಾಸ್ಟರ್, ಅಧ್ಯಕ್ಷರು, ಶ್ರೀ ಗಣೇಶೋತ್ಸವ ಸಮಿತಿ, ಪಡು ತೋನ್ಸೆ, ಹೂಡೆ, ಶ್ರೀ ಸದಾಶಿವ ಕೋಟ್ಯಾನ್, ಅಧ್ಯಕ್ಷರು, ತೋನ್ಸೆ ಶ್ರೀ ಗಣೇಶೋತ್ಸವ ಸಮಿತಿ, ಗುಡ್ಯಾಂ, ಕೆಮ್ಮಣ್ಣು.
24-04-2025, ಗುರುವಾರ, ಸಂಜೆ ಗಂಟೆ 06:00ಕ್ಕೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.

ಶ್ರೀ ಶ್ರೀ ಶ್ರೀ ಅರುಣಾನಂದ ಸ್ವಾಮೀಜಿ,ಪೀಠಾಧಿಪತಿಗಳು, ಮಹಾಕಾಳಿ ಮಹಾ ಸಂಸ್ಥಾನ, ಸದ್ಧರ್ಮ ಓಂ ಶಕ್ತಿ ಪೀಠ ದೇವಸ್ಥಾನ, ನಿಪ್ಪಾಣಿ ಇವರು ಆಶೀರ್ವಚನ ನೀಡಲಿದ್ದಾರೆ.
ಅಧ್ಯಕ್ಷತೆ:ಶ್ರೀ ಜಯಪ್ರಕಾಶ್ ಬಿ., ಅಧ್ಯಕ್ಷರು, ಸ್ವಾಗತ ಸಮಿತಿ
ಸಭಾ ಕಾರ್ಯಕ್ರಮದ ಉದ್ಘಾಟನೆ : ಶ್ರೀ ಕೆ. ರಘುಪತಿ ಭಟ್, ಮಾಜಿ ಶಾಸಕರು, ಉಡುಪಿ ವಿಧಾನಸಭಾ ಕ್ಷೇತ್ರ.
ಗೌರವ ಉಪಸ್ಥಿತಿ :ಶ್ರೀ ಲಕ್ಷ್ಮಣ್ ಬಿ. ಅಮೀನ್,ಗೌರವಾಧ್ಯಕ್ಷರು, ಶ್ರೀ ಗಜಾನನ ಬಿಲ್ಲವರ ಸೇವಾ ಸಂಘ (ರಿ.), ತೋನ್ಸೆ,ಶ್ರೀ ಶಂಕರ ಅಂಚನ್, ಅಧ್ಯಕ್ಷರು, ಶ್ರೀ ಗಜಾನನ ಬಿಲ್ಲವರ ಸೇವಾ ಸಂಘ (ರಿ.), ತೋನ್ಸೆ.

ಮುಖ್ಯ ಅತಿಥಿಗಳಾಗಿ, ಶ್ರೀ ಪ್ರಭಾಕರ ಪೂಜಾರಿ, ಅಧ್ಯಕ್ಷರು, ನಗರಸಭೆ, ಉಡುಪಿ,ಶ್ರೀ ಸುಂದರ ಕಲ್ಮಾಡಿ, ಅಧ್ಯಕ್ಷರು, ಸ್ಥಾಯಿ ಸಮಿತಿ, ನಗರಸಭೆ, ಉಡುಪಿ, ಶ್ರೀ ಹರೀಶ್ ಕುಮಾರ್ ನಿಡಂಬಳ್ಳಿ, ಅಧ್ಯಕ್ಷರು, ಬಿಲ್ಲವರ ಒಕ್ಕೂಟ (ರಿ.), ಶ್ರೀ ಬ್ರಹ್ಮಬೈದರ್ಕಳ ಪಂಚಧೂಮಾವತಿ ಗರೋಡಿ, ತೋನ್ಸೆ, ಶ್ರೀ ರಮೇಶ್ ಕಾಂಚನ್, ಅಧ್ಯಕ್ಷರು, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ, ಉಡುಪಿ, ಶ್ರೀ ಸಂಕಪ್ಪ ಎ., ವಕೀಲರು ಮತ್ತು ನೋಟರಿ, ಉಡುಪಿ, ಶ್ರೀ ಗೋಪಾಲ ಸಿ. ಬಂಗೇರ, ಅಧ್ಯಕ್ಷರು, ಬಿಲ್ಲವರ ಸೇವಾ ಸಂಘ ರಿ., ಮಲ್ಪೆ, ಶ್ರೀ ಪ್ರವೀಣ್ ಎಮ್ ಪೂಜಾರಿ, ಅಧ್ಯಕ್ಷರು, ಬಿಲ್ಲವ ಯುವವೇದಿಕೆ (ರಿ.), ಉಡುಪಿ, ಶ್ರೀ ಮಾಧವ ಬನ್ನಂಜೆ, ಅಧ್ಯಕ್ಷರು, ಬಿಲ್ಲವರ ಸೇವಾ ಸಂಘ, ಬನ್ನಂಜೆ, ಶ್ರೀ ರಾಜು ಪೂಜಾರಿ ಉಳ್ಳೂರು, ಅಧ್ಯಕ್ಷರು, ಪಿಲ್ಕಳ ಗರೋಡಿ, ಜಾತಬೆಟ್ಟು,ಶ್ರೀ ಶ್ರೀನಿವಾಸ ಪೂಜಾರಿ, ಅಧ್ಯಕ್ಷರು, ಶ್ರೀ ಬಬ್ಬುಸ್ವಾಮಿ ದೈವಸ್ಥಾನ, ಮಣಿಪಾಲ, ಶ್ರೀ ಉಮೇಶ್ ಪೂಜಾರಿ, ಬಡಾನಿಡಿಯೂರು, ಅಧ್ಯಕ್ಷರು, ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನ, ಸನ್ಯಾಸಿಮಠ,ಶ್ರೀ ಮನೋಹರ್ ಶೆಟ್ಟಿ, ಅಧ್ಯಕ್ಷರು, ಬಂಟರ ಸಂಘ, ತೋನ್ಸೆ, ಲ| ಸುಗುಣಕುಮಾರ್, ಉಷಾ ಮ್ಯಾರೇಜ್ ಬ್ಯುರೋ, ಉಡುಪಿ,ದಿವಾಕರ್ ಸನಿಲ್, ಸ್ಮರಣಿಕ ಸಮೂಹ ಸಂಸ್ಥೆಗಳು, ಉಡುಪಿ,ಶ್ರೀ ಅಶೋಕ್ ಪೂಜಾರಿ ಬೀಜಾಡಿ, ಅಧ್ಯಕ್ಷರು, ಬಿಲ್ಲವರ ಸೇವಾ ಸಂಘ ರಿ., ಕುಂದಾಪುರ,ಶ್ರೀ ಮೊಹಮ್ಮದ್ ಇದ್ರಿಸ್, ಸದಸ್ಯರು, ಗ್ರಾಮಪಂಚಾಯತ್, ಕೆಮ್ಮಣ್ಣು,ಶ್ರೀ ಬಿ. ರವೀಂದ್ರನಾಥ ರಾವ್ ನಿವೃತ್ತ ಮುಖ್ಯೋಪಾಧ್ಯಾಯರು, ತೋನ್ಸೆ ಖಂಡಿಗೆ ಹಿ. ಪ್ರಾ. ಶಾಲೆ.

ವಿಶೇಷ ಆಹ್ವಾನಿತರು:
ಸದಾನಂದ ಪೂಜಾರಿ, ಕೋಡಿಮನೆ, ಗುರಿಕಾರರು, ಹೂಡೆ, ಸದಾನಂದ ನಾಯಕ್, ಕೆಳಾರ್ಕಳಬೆಟ್ಟು ಅಧ್ಯಕ್ಷರು, ಶ್ರೀ ದೇವಿ ಭೂದೇವಿ ದೇವಸ್ಥಾನ, ತೆಂಕನಿಡಿಯೂರು, ಶ್ರೀ ಗಂಗಾಧರ ಪಾಲನ್, ಅಧ್ಯಕ್ಷರು, ಶ್ರೀ ರಾಮ ಭಜನಾ ಮಂದಿರ, ಪಡುತೋನ್ಸೆ, ಬೆಂಗ್ರೆ, ಶ್ರೀ ಸುಂದರ ಗುಜ್ಜರ್ ಬೆಟ್ಟು, ಅಧ್ಯಕ್ಷರು, ರಾಘವೇಂದ್ರ ಭಜನಾ ಮಂಡಳಿ, ಗುಜ್ಜರ್ಬೆಟ್ಟು, ಶ್ರೀ ಜನಾರ್ದನ ಸಿ. ಕರ್ಕೇರ, ಉಪಾಧ್ಯಕ್ಷರು, ಬಿಲ್ಲವ ಸಂಘ ರಿ., ಬಡಾನಿಡಿಯೂರು,ಶ್ರೀ ಶಶಿಧರ ಅಮೀನ್,ಅಧ್ಯಕ್ಷರು, ಶ್ರೀ ಗಜಾನನ ಯಕ್ಷಗಾನ ಕಲಾ ಸಂಘ (ರಿ.), ಬಡಾನಿಡಿಯೂರುತೊಟ್ಟಂ, ಶ್ರೀಮತಿ ಸುನಂದ ಸದಾನಂದ, ಅಧ್ಯಕ್ಷರು, ಶ್ರೀ ದೇವಿ ಬಿಲ್ಲವ ಮಹಿಳಾ ಘಟಕ, ಹೂಡೆ,
ಶ್ರೀ ರಮೇಶ್ ಕೋಟ್ಯಾನ್, ಅಧ್ಯಕ್ಷರು, ಗಜಾನನ ಫ್ರೆಂಡ್ಸ್ ಕ್ಲಬ್, ಹೂಡೆ,ಶ್ರೀ ರಕ್ಷಿತ್ ಏಕನಾಥ ಪೂಜಾರಿ, ಅಧ್ಯಕ್ಷರು, ಟೀಮ್ ಬಿರುವೆರ್, ಪಡುತೋನ್ಸೆ ಇವರು ಉಪಸ್ಥಿತಲಿರಲಿದ್ದಾರೆ.
ಕಾರ್ಯಕ್ರಮದ ವಿವರ:
ತಾರೀಕು 24-04-2025, ಗುರುವಾರದಂದು ಬೆಳಿಗ್ಗೆ ಗಂಟೆ 9:00ಕ್ಕೆ ಮೆರವಣಿಗೆ,ವಿವಿಧ ವೇಷಭೂಷಣ ಮತ್ತು ಚೆಂಡೆವಾದನದೊಂದಿಗೆ ಹೂಡೆ ಕೆನರಾ ಬ್ಯಾಂಕ್ ಬಳಿಯಿಂದ ಆರಂಭವಾಗಲಿದೆ.ಶ್ರೀ ದಯಾನಂದ ಬಿ. ಅಮೀನ್, ಮುಂಬೈ ಇವರು ಚಾಲನೆ ನೀಡಲಿದ್ದಾರೆ.
ಬೆಳಿಗ್ಗೆ ಗಂಟೆ 10:00ಕ್ಕೆ ಸಮುದಾಯ ಭವನದ ಉದ್ಘಾಟನೆ ಹಾಗೂ ಸಭಾ ಕಾರ್ಯಕ್ರಮ ಮತ್ತು ದಾನಿಗಳಿಗೆ ಹಾಗೂ ಸಮಾಜದ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಮಧ್ಯಾಹ್ನ ಗಂಟೆ 1:00ಕ್ಕೆ ಅನ್ನಸಂತರ್ಪಣೆ ನೆರವೇರಲಿದೆ.
ಸೇವಾದಾರರು: ಶ್ರೀಮತಿ ಉಷಾ ಮತ್ತು ಶ್ರೀ ಲಕ್ಷ್ಮಣ್ ಬಿ. ಅಮೀನ್ ಮತ್ತು ಮಕ್ಕಳು, ಅಮೀನ್ ಬೇರಿಂಗ್ ಕಂ., ಉಡುಪಿ.
ಅಪರಾಹ್ನ ಗಂಟೆ 3.30 ಕ್ಕೆ, ಸಾಂಸ್ಕೃತಿಕ ಕಾರ್ಯಕ್ರಮ, ಹಾಗೂ ಸಂಘದ ಶ್ರೀ ದೇವಿ ಮಹಿಳಾ ಘಟಕ ಸದಸ್ಯರಿಂದ ನೃತ್ಯ ಸಿಂಚನ.
ಅಪರಾಹ್ನ ಗಂಟೆ 4:30ಕ್ಕೆ, ಶ್ರೀ ವಿಠಲ ನಾಯಕ್ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ.
ಸಂಜೆ ಗಂಟೆ 6:00ಕ್ಕೆ, ಅಭಿನಂದನಾ ಕಾರ್ಯಕ್ರಮ ಹಾಗೂ ರಾತ್ರಿ ಗಂಟೆ 9:00ಕ್ಕೆ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ.ಸನ್ನಿಧಿ ಕಲಾವಿದರು ರಿ., ಉಡುಪಿ ಇವರಿಂದ ಅಪ್ಪೆ ಮಂತ್ರದೇವತೆ ತುಳು/ಕನ್ನಡ ಭಕ್ತಿಪ್ರಧಾನ ನಾಟಕವು ನಡೆಯಲಿದೆ.

ಸರ್ವರನ್ನು ಪ್ರೀತಿಯಿಂದ ಸ್ವಾಗತಿಸುವ:
ಶ್ರೀ ಲಕ್ಷ್ಮಣ್ ಬಿ ಅಮೀನ್ ಗೌರವಾಧ್ಯಕ್ಷರು, ಶ್ರೀ ಶಂಕರ ಅಂಶನ್ ಅಧ್ಯಕ್ಷರು, ಶ್ರೀ ಜನಾರ್ದನ ಕೋಟ್ಯಾನ್ ಪ್ರಧಾನ ಕಾರ್ಯದರ್ಶಿ, ಶ್ರೀ ರತನ್ ಡಿ. ಸುವರ್ಣ ಕೋಶಾಧಿಕಾರಿ, ಶ್ರೀ ಜಯಪ್ರಕಾಶ್ ಬಿ ಅಧ್ಯಕ್ಷರು, ಶ್ರೀ ಶೇಖರ್ ಗುಜ್ಜರಬೆಟ್ಟು ಪ್ರಧಾನ ಕಾರ್ಯದರ್ಶಿ, ಶ್ರೀ ದಾಮೋದರ ಜತ್ತನ್ ಕೋಶಾಧಿಕಾರಿ, ಅಧ್ಯಕ್ಷರು ಹಾಗೂ ಸರ್ವ ಸದಸ್ಯರು.













