ತಿರುವು ಪಡೆದುಕೊಂಡ ಯಡಮೊಗೆ ಮಗು ಅಪಹರಣ ಪ್ರಕರಣ: ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಸ್ಪೋಟಕ ಸತ್ಯ!

ಕುಂದಾಪುರ: ಜಿಲ್ಲೆಯಲ್ಲೇ ತೀವ್ರ ಸಂಚಲನ‌‌ ಮೂಡಿಸಿದ್ದ ಯಡಮೊಗೆ ಮಗು ಅಪಹರಣ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಮಗುವಿನ‌ ತಾಯಿಯ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ಎಂದು ದಾಖಲಾಗಿದ್ದ ಪ್ರಕರಣ ಇದೀಗ ಕೊಲೆ ಎಂಬುದಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಇದೀಗ 305 ಮತ್ತು 307 ಐಪಿಸಿ ಸೆಂಕ್ಷನ್ ಅಳವಡಿಸಿ ಪೊಲೀಸರು ತನಿಖೆ‌ ಮುಂದುವರಿಸಿದ್ದಾರೆ. ಯಡಮೊಗೆ ಕುಮ್ಟಿಬೇರು ನಿವಾಸಿ ಸಂತೋಷ್ ನಾಯ್ಕ್ ಎಂಬವರ ಪತ್ನಿ ರೇಖಾ ಮಾನಸಿಕ ಖಿನ್ನತೆಗೊಳಗಾಗಿದ್ದರು ಎನ್ನಲಾಗಿದ್ದು, ತನ್ನಿಬ್ಬರು ಮಕ್ಕಳಾದ ಒಂದು ವರ್ಷ ಮೂರು ತಿಂಗಳ […]