ಕಣ್ಣನ್ನು ರಾಷ್ಟ್ರೀಯ ಆಸ್ತಿಯಾಗಿ ಘೋಷಿಸಿ: ವಿಜಯ್ ಕೊಡವೂರು ಮನವಿ

ಕುಂದಾಪುರ: ನಮ್ಮ ದೇಶ ಪ್ರಪಂಚಕ್ಕೆ ಮಾದರಿಯಾಗಿದೆ ಪ್ರಪಂಚಕ್ಕೆ ಸಂಸ್ಕಾರ ಕೊಟ್ಟಿದೆ, ಬದುಕುವ ರೀತಿಯನ್ನು ಕಳಿಸಿದೆ ಪ್ರಪಂಚಕ್ಕೆ ದಿಕ್ಕು ತೋರಿಸುವ ಗುರುವಿನ ಸ್ಥಾನದಲ್ಲಿ ಆದರೆ ಕಾರ್ನಿಯ ಸಮಸ್ಯೆಗೆ ಮಾತ್ರ ನಾವು ಸರಿಯಾದ ಯೋಚನೆ ಮಾಡಿ ಹೆಜ್ಜೆ ಇಡಬೇಕಾಗಿದೆ. ಅಂದಾಜು 1ಕೋಟಿ 40 ಲಕ್ಷ ಜನರು ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ ಅದನ್ನು ನಾವು ಸರಿಪಡಿಸಲು ಸಾಧ್ಯವಿಲ್ಲ. ಆದರೆ ಅಂದಾಜು 30 ಲಕ್ಷ ಜನರು ಕಾರ್ನಿಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಾವು ಮನಸ್ಸು ಮಾಡಿದರೆ ನಮ್ಮ ಇಚ್ಛಾಶಕ್ತಿ ಇದ್ದರೆ ಕೇವಲ 25 ದಿನಗಳಲ್ಲಿ […]