ವಿದ್ಯಾಪೋಷಕ್ಗೆ 3 ಲಕ್ಷ ರೂ ದೇಣಿಗೆ ನೀಡಿದ ಲಯನ್ಸ್ ಮಾಜಿ ಗವರ್ನರ್ ವಿ. ಜಿ. ಶೆಟ್ಟಿ

ಉಡುಪಿ: ಪುರಭವನದಲ್ಲಿ ಜು.19 ರಂದು ನಡೆದ ಲಯನ್ಸ್ ಕ್ಲಬ್ ಉಡುಪಿ ಮಿಡ್-ಟೌನ್ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಲಯನ್ಸ್ ಮಾಜಿ ಗವರ್ನರ್ ಹಾಗೂ ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ ವಿ. ಜಿ. ಶೆಟ್ಟಿ ಇವರು ವಿದ್ಯಾಪೋಷಕ್ಗೆ 3 ಲಕ್ಷ ರೂಗಳ ದೇಣಿಗೆ ನೀಡಿದರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಸಮಾರಂಭದಲ್ಲಿ ಉಪಸ್ಥಿತರಿದ್ದು, ದೇಣಿಗೆಯನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಿದರು. ಈ ಸಮಾರಂಭದಲ್ಲಿ ಲಯನ್ಸ್ ಮಾಜಿ ಗವರ್ನರ್ಗಳಾದ ಪಿ. ಕಿಶೋರ್ ರಾವ್, ಮಧುಸೂದನ ಹೆಗ್ಡೆ, ಬಸ್ರೂರು […]