ಉಡುಪಿ:ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಆರಾಧನಾ ರಂಗ ಪೂಜಾ ಸಹಿತ ಬಲಿಉತ್ಸವ

ಉಡುಪಿ: ದೊಡ್ಡಣಗುಡ್ಡೆೆ ಶ್ರೀಚಕ್ರಪೀಠ ಸರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ 19ನೇ ಪ್ರತಿಷ್ಠಾಾ ವರ್ಧಂತಿ ಪ್ರಯುಕ್ತ ಆರಾಧನಾ ರಂಗಪೂಜಾ ಮಹೋತ್ಸವ ಹಾಗೂ ಬಲಿ ಉತ್ಸವವು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇಮೂ ವಿಖ್ಯಾತ್ ಭಟ್ ತಂತ್ರತ್ವದಲ್ಲಿ, ಗಣೇಶ ಸರಳಾಯರ ನೇತೃತ್ವದಲ್ಲಿ ನೆರವೇರಿತು. ಸಂಜೆ ನಡೆದ ರಂಗಪೂಜೆಯಲ್ಲಿ ದೇವರ ಧ್ಯಾನವನ್ನು ಕ್ಷೇತ್ರದಸ್ವಸ್ತಿಕ್ ಆಚಾರ್ಯ ಉಲಿದರು. ರಾತ್ರಿ ನೆರವೇರಿದ ಬಲಿ ಉತ್ಸವದಲ್ಲಿ ದೇವಿ ನರ್ತನವನ್ನು ನೀರೆ ಗಣೇಶ್ ಭಟ್ ನೆರವೇರಿಸಿದರು.ಕ್ಷೇತ್ರದ ವಿಶೇಷ ಸೇವೆಯಾದ ನೃತ್ಯ ಸುತ್ತನ್ನು ಸ್ವಾತಿ […]