ಉಡುಪಿ: ಆಸ್ತಿ ವಿಚಾರಕ್ಕಾಗಿ ಯೋಧನ ಪತ್ನಿಯ ಕೊಲೆಗೆ ಯತ್ನ; ದೂರು ದಾಖಲು

ಉಡುಪಿ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಕತ್ತಿಯಿಂದ ಕಡಿದು ಯೋಧನ ಪತ್ನಿಯನ್ನು ಕೊಲೆ ಮಾಡಲು ಯತ್ನಿಸಿರುವ ಘಟನೆ ಉಡುಪಿ ತಾಲೂಕಿನ ಪರ್ಕಳ ಹೆರ್ಗದ ಗರಡಿ ಬಳಿ ನಡೆದಿದೆ. ಪರ್ಕಳ ಹೆರ್ಗದ ಗರಡಿ ಬಳಿ ನಿವಾಸಿ 28 ವರ್ಷದ ದೀಪಾ ನಾಯಕ್ ಅವರ ಮೇಲೆ ಕೊಲೆಯತ್ನ ನಡೆದಿದೆ ಎನ್ನಲಾಗಿದೆ. ಸೋದರ ಮಾವ ಜಗದೀಶ್ ನಾಯಕ್ ಎಂಬಾತ ಕತ್ತಿಯಿಂದ ಕಡಿದು ಕೊಲೆ ಮಾಡಲು ಯತ್ನಿಸಿದ ಆರೋಪಿ. ಬುಧವಾರ ಬೆಳಿಗ್ಗೆ 11.30 ರ ಸುಮಾರಿಗೆ ದೀಪಾ ನಾಯಕ್ ಅವರು ಮನೆಯ ಹೊರಗೆ ನಿಂತು […]