ಉಡುಪಿ: ಎಂಸಿಸಿ ಬ್ಯಾಂಕ್ ನ ಕರಾವಳಿ ಭಾಗದ ಶಾಖೆಗಳಾದ ಕುಂದಾಪುರ ಬ್ರಹ್ಮಾವರ ಹಾಗೂ ಉಡುಪಿ ಇವರ ಅತಿಥ್ಯದಲ್ಲಿ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಕಾರ್ಯಕ್ರಮ

ಉಡುಪಿ:ಉಡುಪಿ ಜಿಲ್ಲೆಯ ಎಂ.ಸಿ.ಸಿ ಬ್ಯಾಂಕಿನ ಕರಾವಳಿ ಭಾಗದ ಶಾಖೆಗಳಾದ ಕುಂದಾಪುರ ಬ್ರಹ್ಮಾವರ ಮತ್ತು ಉಡುಪಿ ಇವರ ಆಶ್ರಯದಲ್ಲಿ ಎಂ.ಸಿ.ಸಿ ಬ್ಯಾಂಕ್ ಬ್ರಹ್ಮಾವರ ಶಾಖೆಯ ಆವರಣದಲ್ಲಿ ದೀಪಾವಳಿಯ ಸಂಭ್ರಮ ಕಾರ್ಯಕ್ರಮ ನಡೆಯಿತು. ಎಂ.ಸಿ.ಸಿ ಬ್ಯಾಂಕಿನ ಸಿಬ್ಬಂದಿಯವರು ಪ್ರಾರ್ಥನೆಯ ಮೂಲಕ ಕಾರ್ಯಕ್ರಮದ ಮೇಲೆ ಶ್ರೀ ದೇವರ ಆಶ್ರಿವಾದಗಳನ್ನು ಬೇಡಿದರು.ಶ್ರೀಯುತ ಎಲ್ರೊಯ್ ಕಿರಣ್ ಕ್ರಾಸ್ತಾ ನಿರ್ದೇಶಕರು ಎಂ.ಸಿ.ಸಿ ಬ್ಯಾಂಕ್ ಕಾರ್ಯಕ್ರಮಕೆ ಆಗಮಿಸಿದ ಅತಿಥಿಗಳನ್ನು ಹಾಗೂ ಎಲ್ಲರನ್ನೂ ಸ್ವಾಗತಿಸಿದರು, ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಅನಿಲ್ ಲೋಬೊ ರವರು, ಹಾಗೂ ವೇದಿಕೆಯ ಮೇಲ್ಭಾಗದಲ್ಲಿರುವ […]