ಉಡುಪಿ: ಫೆ. 24 ರಿಂದ ಮಾ.2 ರ ವರೆಗೆ ವಾರ್ಷಿಕ ವಿಶೇಷ ಶಿಬಿರ

udupixpress

ಉಡುಪಿ : ಮಂಗಳೂರು ವಿಶ್ವ ವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ಡಾ. ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಅಜ್ಜರಕಾಡು ಉಡುಪಿ ಇವರ ವತಿಯಿಂದ ವಾರ್ಷಿಕ ವಿಶೇಷ ಶಿಬಿರವು ಫೆಬ್ರವರಿ 24 ರಿಂದ ಮಾರ್ಚ್ 2 ರ ವರೆಗೆ ನಗರದ ಬಿಲ್ಲವ ಸೇವಾ ಸಂಘ (ರಿ), ಕಡೆಕಾರು, ಕನ್ನರ್ಪಾಡಿ ನಾರಾಯಣ ಗುರು ಸಮುದಾಯ ಭವನ, ಕಡೆಕಾರು, ಉಡುಪಿ ಇಲ್ಲಿ ನಡೆಯಲಿದೆ. ಕಾರ್ಯಕ್ರಮದ ಸಮಾರೋಪ ಸಮಾರಂಭವು ಮಾರ್ಚ್ 2 ರಂದು ಬೆಳಗ್ಗೆ […]