ಉಡುಪಿ: ಕೆಸಿಡಿಎ ಅಧ್ಯಕ್ಷರಾಗಿ ಸಚ್ಚಿದಾನಂದ ನಾಯಕ್ ಆಯ್ಕೆ

ಉಡುಪಿ: ಕರಾವಳಿ ಸಿಮೆಂಟ್ ಡೀಲರ್ಸ್ ಅಸೋಸಿಯೇಶನ್ ಮಂಗಳೂರು ಇದರ 2024-26ರ ನೂತನ ಅಧ್ಯಕ್ಷರಾಗಿ ಸಚ್ಚಿದಾನಂದ ನಾಯಕ್ ಮಣಿಪಾಲ ಅವರು ಆಯ್ಕೆಯಾಗಿದ್ದಾರೆ. ಮಂಗಳೂರು ಮತ್ತು ಉಡುಪಿ ಜಿಲ್ಲೆಯ ಸಿಮೆಂಟ್ ಡೀಲರ್ಸ್ ಅಸೋಸಿಯೇಶನ್ ಉಡುಪಿಯ ಕಿದಿಯೂರು ಹೊಟೇಲ್ ಶೇಷಶಯನ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ 2024-26ರ ಅವಧಿಗೆ ನೂತನ ಅಧ್ಯಕ್ಷರಾಗಿ ಮಣಿಪಾಲದ ಪಿ. ಸಚ್ಛಿದಾನಂದ ನಾಯಕ್, ಉಪಾಧ್ಯಕ್ಷರಾಗಿ ಮಂಗಳೂರು ಇಸ್ಮಾಯಿಲ್ ಇಕ್ಬಾಲ್ ನೆಕ್ಕಿಲಾಡಿ, ಕಾರ್ಯದರ್ಶಿ ಮಂಗಳೂರಿನ ಪ್ರವೀಣ್ ತೋಡುವೆಲ್, ಖಜಾಂಜಿಯಾಗಿ ಉಡುಪಿಯ ಕೆ. ಗಣೇಶ್ ನಾಯಕ್ ಶಿರಿಯಾರ ಮತ್ತು ಜತೆ […]