ಅಧ್ಯಕ್ಷ ಹುದ್ದೆ ಕೇಳಿಲ್ಲ, ಕೊಟ್ಟರೆ ತಗೊಳ್ತೇನೆ ಎಂದಿದ್ದೇನೆ

ಉಡುಪಿ: ನಾನು ಕೆಪಿಸಿಸಿ ಅಧ್ಯಕ್ಷ ಹುದ್ದೆ ಬೇಕು ಅಂತ ಕೇಳಿಲ್ಲ. ಕೊಟ್ಟರೆ ತಗೊಳ್ತೇನೆ ಎಂದು ಹೇಳಿದ್ದೇನೆ. ನನಗೆ ಅಧ್ಯಕ್ಷಗಿರಿ ಕೊಡ್ತೇನೆ ಅಂದ್ರೆ ಆಗಲಿಕ್ಕೆ ಸಿದ್ದ ಇದ್ದೇನೆ. ಮಂತ್ರಿ ಕೆಲಸ ಬಿಡಲು ಸಿದ್ದ ಇದ್ದೇನೆ. ಎಲ್ಲೂ ಅರ್ಜಿ ಹಾಕೊಂಡು ಕೇಳುವ ಪ್ರಮೇಯ ಇಲ್ಲ ಎಂದು ಸಹಕಾರಿ ಸಚಿವ ಕೆ ಎನ್ ರಾಜಣ್ಣ ಹೇಳಿದರು.ಕೆಪಿಸಿಸಿ ಹುದ್ದೆ ಆಕಾಂಕ್ಷಿ ವಿಚಾರದ ಕುರಿತು ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದರು. ನಾನಿದ್ದೇನೆ ನನ್ನ ಪಕ್ಷ ಇದೆ ಹೈಕಮಾಂಡ್ ಇದೆ ..ಯಾರೂ ಮಾತನಾಡುವ ಅಗತ್ಯ ಇಲ್ಲ […]