ಬಲ್ಲಾಳ್ ಮೊಬೈಲ್ಸ್ ನಲ್ಲಿ ದೀಪಾವಳಿ ದಿ ಗ್ರೇಟ್ ಫೆಸ್ಟಿವಲ್ ಸೀಸನ್ ನ ಬಹುಮಾನ ವಿತರಣಾ ಕಾರ್ಯಕ್ರಮ

ಉಡುಪಿ: ಕರಾವಳಿಯ ಹೆಸರಾಂತ ಬಲ್ಲಾಳ್ ಮೊಬೈಲ್ಸ್ ನಲ್ಲಿ ದಿನಾಂಕ 14.02.2025 ರ ಶುಕ್ರವಾರ ದಂದು ದೀಪಾವಳಿ ದಿ ಗ್ರೇಟ್ ಫೆಸ್ಟಿವಲ್ ಸೀಸನ್ ನ ಲಕ್ಕಿ ಡ್ರಾ ವಿಜೇತರಿಗೆ ಸಂಸ್ಥೆಯ ಮಾಲಕರಾದ ಸಂದೇಶ್ ಬಲ್ಲಾಳ್ ರವರು ಬಹುಮಾನ ವಿತರಣೆ ನಡೆಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕೃಷ್ಣ ಕುಲಾಲ್,ಜಿಲ್ಲಾ ಉಪಾಧ್ಯಕ್ಷರು,ಮಾನ್ಯತೆ ಪಡೆದ ಗುತ್ತಿಗೆದಾರರ ಸಂಘ , ಉಡುಪಿ ಜಿಲ್ಲೆ, ಕಾಂತಾರ ಚಲನಚಿತ್ರ ಖ್ಯಾತಿಯ ಪಾತ್ರಧಾರಿ ಬಾಸುಮ ಕೊಡಗು,ಹಾಗೂ ಕಟಪಾಡಿ ರಕ್ಷಿತಾ ಆಭರಣ ಮಳಿಗೆಯ ಮಾಲಕರಾದ ಪ್ರಕಾಶ್ ಆಚಾರ್ಯರವರು ಉಪಸ್ಥಿತರಿದ್ದರು. ಕಾರ್ಯಕ್ರಮದ […]